ETV Bharat / state

ಯಜಮಾನ್ರೋತ್ಸವ: ವಿಷ್ಣುವರ್ಧನ್ 10ನೇ ಪುಣ್ಯ ಸ್ಮರಣೆ

author img

By

Published : Dec 30, 2019, 11:42 AM IST

Updated : Dec 30, 2019, 11:59 AM IST

ಡಾ.ವಿಷ್ಣು ಸೇನಾ ಸಮಿತಿ ಜಿಲ್ಲಾ ಘಟಕದಿಂದ ಭಾನುವಾರ ನಗರದ ಸೆಂಟನರಿ ಸಭಾಂಗಣದಲ್ಲಿ ವಿಷ್ಣು 10ನೇ ಪುಣ್ಯ ಸ್ಮರಣೆ ಪ್ರಯುಕ್ತ 'ಯಜಮಾನ್ರೋತ್ಸವ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಿಂಹಾದ್ರಿ-ಸಸ್ಯಾದ್ರಿ ಅಡಿಯಲ್ಲಿ10 ಸಾವಿರ ಸಸಿ ನೆಡಲಾಯಿತ್ತು.

Yajamanrothsava: 10th death anniversary of Vishnuvardhan
ಯಜಮಾನ್ರೋತ್ಸವ: ವಿಷ್ಣುವರ್ಧನ್ 10ನೇ ಪುಣ್ಯ ಸ್ಮರಣೆ

ಬಳ್ಳಾರಿ: ಡಾ.ವಿಷ್ಣು ಸೇನಾ ಸಮಿತಿ ಜಿಲ್ಲಾ ಘಟಕದಿಂದ ಭಾನುವಾರ ನಗರದ ಸೆಂಟನರಿ ಸಭಾಂಗಣದಲ್ಲಿ ವಿಷ್ಣು 10ನೇ ಪುಣ್ಯ ಸ್ಮರಣೆ ಪ್ರಯುಕ್ತ 'ಯಜಮಾನ್ರೋತ್ಸವ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಿಂಹಾದ್ರಿ-ಸಸ್ಯಾದ್ರಿ ಅಡಿಯಲ್ಲಿ10 ಸಾವಿರ ಸಸಿ ನೆಡಲಾಯಿತು.

ಯಜಮಾನ್ರೋತ್ಸವ: ವಿಷ್ಣುವರ್ಧನ್ 10ನೇ ಪುಣ್ಯ ಸ್ಮರಣೆ

ಕಾರ್ಯಕ್ರಮದಲ್ಲಿ ಮಾತನಾಡಿದ ಚಲನಚಿತ್ರ ನಿರ್ದೇಶಕ ರವಿ ಶ್ರೀವತ್ಸ ಚಿತ್ರರಂಗದಲ್ಲಿ ನಾನು ಹೆಸರು ಮಾಡಿದ್ದೀನಿ ಅಂದರೆ ಅವೆಲ್ಲವೂ ಯಜಮಾನ ಕೊಟ್ಟಿರುವ ಭಿಕ್ಷೆ. ನನಗೆ ರಾಜ್ ಕುಮಾರ್, ಅಂಬರೀಷ್ ಗಿಂತಲೂ ವಿಷ್ಣುವರ್ಧನ್ ಹೆಚ್ಚು ಎಂದರು.

ಚಲನಚಿತ್ರ ನಿರ್ದೇಶಕ, ಸಾಹಿತಿ ನಾಗೇಂದ್ರ ಪ್ರಸಾದ್ ವಿಷ್ಣು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದೆರು. ವಿಷ್ಣು ಸ್ಮಾರಕ ನಿರ್ಮಾಣ ವಿಚಾರವಾಗಿ ಸಿಎಂರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೆವೆ ಎಂದು ತಿಳಿಸಿದರು ‌

ಇದೇ ವೇಳೆ ಕಸಾಪ ಜಿಲ್ಲಾದ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ ಅವರು ಬಿಸಿಲನಾಡು ಬಳ್ಳಾರಿಯನ್ನು ಹಸಿರುನಾಡನ್ನಾಗಿ ಮಾಡುವ ಕೆಲಸವನ್ನು ವಿಷ್ಣುವರ್ಧನ ಸೇನಾ ಸಮಿತಿ ಮಾಡ್ತಾ ಇದೆ ಎಂದು ತಿಳಿಸಿದರು. ವಿಷ್ಣು ಮಾಡಿದ ಚಲನಚಿತ್ರಗಳೆಲ್ಲವು ದೇಶಕ್ಕೆ ಒಂದೊಲ್ಲೊಂದು ಸಂದೇಶ ಸಾರಿದೆ.

ಬಳ್ಳಾರಿ: ಡಾ.ವಿಷ್ಣು ಸೇನಾ ಸಮಿತಿ ಜಿಲ್ಲಾ ಘಟಕದಿಂದ ಭಾನುವಾರ ನಗರದ ಸೆಂಟನರಿ ಸಭಾಂಗಣದಲ್ಲಿ ವಿಷ್ಣು 10ನೇ ಪುಣ್ಯ ಸ್ಮರಣೆ ಪ್ರಯುಕ್ತ 'ಯಜಮಾನ್ರೋತ್ಸವ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಿಂಹಾದ್ರಿ-ಸಸ್ಯಾದ್ರಿ ಅಡಿಯಲ್ಲಿ10 ಸಾವಿರ ಸಸಿ ನೆಡಲಾಯಿತು.

ಯಜಮಾನ್ರೋತ್ಸವ: ವಿಷ್ಣುವರ್ಧನ್ 10ನೇ ಪುಣ್ಯ ಸ್ಮರಣೆ

ಕಾರ್ಯಕ್ರಮದಲ್ಲಿ ಮಾತನಾಡಿದ ಚಲನಚಿತ್ರ ನಿರ್ದೇಶಕ ರವಿ ಶ್ರೀವತ್ಸ ಚಿತ್ರರಂಗದಲ್ಲಿ ನಾನು ಹೆಸರು ಮಾಡಿದ್ದೀನಿ ಅಂದರೆ ಅವೆಲ್ಲವೂ ಯಜಮಾನ ಕೊಟ್ಟಿರುವ ಭಿಕ್ಷೆ. ನನಗೆ ರಾಜ್ ಕುಮಾರ್, ಅಂಬರೀಷ್ ಗಿಂತಲೂ ವಿಷ್ಣುವರ್ಧನ್ ಹೆಚ್ಚು ಎಂದರು.

ಚಲನಚಿತ್ರ ನಿರ್ದೇಶಕ, ಸಾಹಿತಿ ನಾಗೇಂದ್ರ ಪ್ರಸಾದ್ ವಿಷ್ಣು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದೆರು. ವಿಷ್ಣು ಸ್ಮಾರಕ ನಿರ್ಮಾಣ ವಿಚಾರವಾಗಿ ಸಿಎಂರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೆವೆ ಎಂದು ತಿಳಿಸಿದರು ‌

ಇದೇ ವೇಳೆ ಕಸಾಪ ಜಿಲ್ಲಾದ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ ಅವರು ಬಿಸಿಲನಾಡು ಬಳ್ಳಾರಿಯನ್ನು ಹಸಿರುನಾಡನ್ನಾಗಿ ಮಾಡುವ ಕೆಲಸವನ್ನು ವಿಷ್ಣುವರ್ಧನ ಸೇನಾ ಸಮಿತಿ ಮಾಡ್ತಾ ಇದೆ ಎಂದು ತಿಳಿಸಿದರು. ವಿಷ್ಣು ಮಾಡಿದ ಚಲನಚಿತ್ರಗಳೆಲ್ಲವು ದೇಶಕ್ಕೆ ಒಂದೊಲ್ಲೊಂದು ಸಂದೇಶ ಸಾರಿದೆ.

Intro:KN_bly_05_291219_visnuvardana program_ka10007

ಯಜಮಾನ್ರೋತ್ಸವ
ಡಾ.ವಿಷ್ಣುವರ್ಧನ್ 10ನೇ ಪುಣ್ಯ ಸ್ಮರಣೆBody:.

ಡಾ.ವಿಷ್ಣು ಸೇನಾ ಸಮಿತಿ ಜಿಲ್ಲಾ ಘಟಕದಿಂದ ನಗರದ ಸೆಂಟನರಿ ಸಭಾಂಗಣದಲ್ಲಿ ಯಜಮಾನ್ರೋತ್ಸವ-2 10ನೇ ಪುಣ್ಯ ಸ್ಮರಣೆ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಸಿಂಹಾದ್ರಿ-ಸಸ್ಯಾದ್ರಿ- 10 ಸಾವಿರ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

ಚಿತ್ರರಂಗದಲ್ಲಿ ನಾನೇನಾದರು ಆಗಿದ್ದರೆ, ಎಲ್ಲವೂ ಯಜಮಾನ ಕೊಟ್ಟಿರುವ ಭಿಕ್ಷೆ. ನನಗೆ ರಾಜ್ ಕುಮಾರ್, ಅಂಬರೀಷ್ ಗಿಂತಲೂ ವಿಷ್ಣುವರ್ಧನ್ ಹೆಚ್ಚು ಎಂದು ಹೇಳಿದರು.

ಚಲನಚಿತ್ರ ನಿರ್ದೇಶಕ, ಸಾಹಿತಿ ನಾಗೇಂದ್ರ ಪ್ರಸಾದ್ ವಿಷ್ಣು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಎಲ್ಲಾ ಸಿಎಂ ಗಳಿಗೆ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೆವೆ ಎಂದು ತಿಳಿಸಿದರು ‌

ಕಸಾಪ ಜಿಲ್ಲಾದ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ ಅವರು ಬಳ್ಳಾರಿ ಬಿಸಿಲನಾಡನ್ನು ಹಸಿರುನಾಡನ್ನು ಮಾಡುವ ಕೆಲಸವನ್ನು ವಿಷ್ಣುವರ್ಧನ ಸೇನಾ ಸಮಿತಿ ಮಾಡ್ತಾ ಇದೆ ಎಂದು ತಿಳಿಸಿದರು. ಒಬ್ಬ ನಟ ಮಾಡಿದ ಚಲನಚಿತ್ರಗಳ ಸಂದೇಶದಿಂದ ಭಾರತದೇಶದಲ್ಲಿ ಉತ್ತಮವಾದ ಚಿತ್ರನಟ ಡಾ.ವಿಷ್ಣುವರ್ಧನ್ ಎಂದು ಹೇಳಿದರು. ಡಾ. ವಿಷ್ಣುವರ್ಧನ್ ಕನ್ನಡ ಚಿತ್ರ ರಂಗಕ್ಕೆ ಅಪಾರವಾದ ಸೇವೆಯನ್ನು ಮಾಡಿದ್ದಾರೆ ಎಂದರು ತಿಳಿಸಿದರು. ‌

Conclusion:ಈ ಕಾರ್ಯಕ್ರಮದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಪಂಪಾಪತಿ, ಕೊಟ್ರೇಶ್ ಬಾರ್ಕಿ, ಹಾನಗಲ್, ಫೋರ್ಡ್ ವಲಿ, ಮಂಜುನಾಥ್ ಗೌಡ, ಗೋಪಾಲಕೃಷ್ಣ, ಮಂಜುನಾಥ, ಇದ್ದರು.
Last Updated : Dec 30, 2019, 11:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.