ETV Bharat / state

ವಲಸೆ ಹೋಗುತ್ತಿದ್ದ ಜನರಿಗೆ ಉಚಿತ ಆಹಾರ ವಿತರಿಸಿದ  ಯುವಕರು

author img

By

Published : Mar 31, 2020, 5:43 PM IST

ಬಳ್ಳಾರಿ ಜಿಲ್ಲೆಯ ವೆಂಕಟಮ್ಮ ಕಾಲೊನಿ ಯುವಕರು ಲಾರಿ ಡ್ರೈವರ್​, ಬೈಕ್ ಸವಾರರಿಗೆ, ಕೂಲಿ ಕಾರ್ಮಿಕರಿಗೆ, ಎತ್ತಿನ ಬಂಡಿಯಲ್ಲಿ ಹೋಗುವವರಿಗೆ ಉಚಿತ ಆಹಾರ ವಿತರಣೆ ಮಾಡಿದ್ರು.

ಬಳ್ಳಾರಿ: ಜಿಲ್ಲೆಯ ವೆಂಕಟಮ್ಮ ಕಾಲೊನಿ ಯುವಕರು ಎನ್.ಹೆಚ್ 63 ರ ಬೆಂಗಳೂರು- ಬಳ್ಳಾರಿ ಹೈವೇನಲ್ಲಿ ಪ್ರಯಾಣ ಮಾಡುವವರಿಗೆ ಉಚಿತ ಆಹಾರ ವಿತರಣೆ ಮಾಡಿದ್ರು.

ಲಾರಿ ಡ್ರೈವರ್​, ಬೈಕ್ ಸವಾರರಿಗೆ, ಕೂಲಿ ಕಾರ್ಮಿಕರಿಗೆ, ಎತ್ತಿನ ಬಂಡಿಯಲ್ಲಿ ಹೋಗುವವರಿಗೆ, ಪೊಲೀಸ್​​, ವೈದ್ಯಕೀಯ ಮತ್ತು ಮಾಧ್ಯಮದ ಸಿಬ್ಬಂದಿಗೆ ಕುಡಿಯಲು ನೀರಿನ ಪ್ಯಾಕೇಟ್, ಬಾಳೆಹಣ್ಣು, ಟಿಫನ್, ಊಟವನ್ನು ಉಚಿತವಾಗಿ ನೀಡಲಾಯಿತು.

ಈಟಿವಿ ಭಾರತದೊಂದಿಗೆ ಮಾತನಾಡಿದ ವೆಂಕಟಮ್ಮ ಕಾಲೋನಿಯ ಯುವಕ ವೀರೇಂದ್ರ, ಲಾಕ್​​ಡೌನ್ ಆದ ಹಿನ್ನೆಲೆ ಬೆಂಗಳೂರಿನಿಂದ ಸಾಕಷ್ಟು ಕೂಲಿ ಕಾರ್ಮಿಕರು ತಮ್ಮ ಊರಿಗೆ ಬರುತ್ತಿದ್ದಾರೆ. ಅಂತಹವರಿಗೆ ಎನ್.ಹೆಚ್ 63 ರ ಬೆಂಗಳೂರು -ಬಳ್ಳಾರಿ ಹೈವೇನಲ್ಲಿ ಪ್ರಯಾಣ ಮಾಡುವ ಲಾರಿ ಡ್ರೈವರ್​​ಗಳಿಗೆ, ಬೈಕ್ ಸವಾರರಿಗೆ, ಕೂಲಿ ಕಾರ್ಮಿಕರಿಗೆ, ಎತ್ತಿನ ಬಂಡಿಯಲ್ಲಿ ಹೋಗುವವರಿಗೆ ಕುಡಿಯಲು ನೀರಿನ ಪ್ಯಾಕೆಟ್​​, ಬಾಳೆಹಣ್ಣು, ಟಿಫನ್, ಊಟವನ್ನು ಉಚಿತವಾಗಿ ಕಳೆದ ಎರಡು ದಿನಗಳಿಂದ ವಿತರಣೆ ಮಾಡುತ್ತಿದ್ದೇವೆ ಎಂದರು.

ಬಳ್ಳಾರಿ: ಜಿಲ್ಲೆಯ ವೆಂಕಟಮ್ಮ ಕಾಲೊನಿ ಯುವಕರು ಎನ್.ಹೆಚ್ 63 ರ ಬೆಂಗಳೂರು- ಬಳ್ಳಾರಿ ಹೈವೇನಲ್ಲಿ ಪ್ರಯಾಣ ಮಾಡುವವರಿಗೆ ಉಚಿತ ಆಹಾರ ವಿತರಣೆ ಮಾಡಿದ್ರು.

ಲಾರಿ ಡ್ರೈವರ್​, ಬೈಕ್ ಸವಾರರಿಗೆ, ಕೂಲಿ ಕಾರ್ಮಿಕರಿಗೆ, ಎತ್ತಿನ ಬಂಡಿಯಲ್ಲಿ ಹೋಗುವವರಿಗೆ, ಪೊಲೀಸ್​​, ವೈದ್ಯಕೀಯ ಮತ್ತು ಮಾಧ್ಯಮದ ಸಿಬ್ಬಂದಿಗೆ ಕುಡಿಯಲು ನೀರಿನ ಪ್ಯಾಕೇಟ್, ಬಾಳೆಹಣ್ಣು, ಟಿಫನ್, ಊಟವನ್ನು ಉಚಿತವಾಗಿ ನೀಡಲಾಯಿತು.

ಈಟಿವಿ ಭಾರತದೊಂದಿಗೆ ಮಾತನಾಡಿದ ವೆಂಕಟಮ್ಮ ಕಾಲೋನಿಯ ಯುವಕ ವೀರೇಂದ್ರ, ಲಾಕ್​​ಡೌನ್ ಆದ ಹಿನ್ನೆಲೆ ಬೆಂಗಳೂರಿನಿಂದ ಸಾಕಷ್ಟು ಕೂಲಿ ಕಾರ್ಮಿಕರು ತಮ್ಮ ಊರಿಗೆ ಬರುತ್ತಿದ್ದಾರೆ. ಅಂತಹವರಿಗೆ ಎನ್.ಹೆಚ್ 63 ರ ಬೆಂಗಳೂರು -ಬಳ್ಳಾರಿ ಹೈವೇನಲ್ಲಿ ಪ್ರಯಾಣ ಮಾಡುವ ಲಾರಿ ಡ್ರೈವರ್​​ಗಳಿಗೆ, ಬೈಕ್ ಸವಾರರಿಗೆ, ಕೂಲಿ ಕಾರ್ಮಿಕರಿಗೆ, ಎತ್ತಿನ ಬಂಡಿಯಲ್ಲಿ ಹೋಗುವವರಿಗೆ ಕುಡಿಯಲು ನೀರಿನ ಪ್ಯಾಕೆಟ್​​, ಬಾಳೆಹಣ್ಣು, ಟಿಫನ್, ಊಟವನ್ನು ಉಚಿತವಾಗಿ ಕಳೆದ ಎರಡು ದಿನಗಳಿಂದ ವಿತರಣೆ ಮಾಡುತ್ತಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.