ETV Bharat / state

ಚರಂಡಿ ನೀರಿನ ದುರ್ನಾತ: ಬಳ್ಳಾರಿಯ ಬಾಪೂಜಿ ನಗರ ನಿವಾಸಿಗಳ ಗೋಳು ಕೇಳೋರು ಯಾರು? - stench of sewage in ballary

ಬಳ್ಳಾರಿಯ ಬಾಪೂಜಿನಗರದ 7ನೇ ವಾರ್ಡ್​ನಲ್ಲಿ ಕಸದ ರಾಶಿಯಿಂದ ಸಾರ್ವಜನಿಕರು ಪಾಡು ದೇವರಿಗೇ ಪ್ರೀತಿ ಎಂಬಂತಾಗಿದೆ.

ballary
ಬಳ್ಳಾರಿ ನಗಬಳ್ಳಾರಿ ನಗರದ ಕಸದ ಸಮಸ್ಯೆ ತೀರುವುದೆಂದು...ರದ ಕಸದ ಸಮಸ್ಯೆ
author img

By

Published : Dec 22, 2019, 9:15 AM IST

Updated : Dec 22, 2019, 1:02 PM IST

ಬಳ್ಳಾರಿ: ಇಲ್ಲಿನ 7ನೇ ವಾರ್ಡ್​ನ ಬಾಪೂಜಿ ನಗರದಲ್ಲಿ ರಾಜಕಾಲುವೆ ಹರಿದು ಹೋಗುತ್ತೆ. ಆದ್ರೆ ಈ ಕಾಲುವೆಯಲ್ಲಿ ಪ್ಲಾಸ್ಟಿಕ್ ಮತ್ತು ಕಸದ ರಾಶಿಯಾಗಿ ತುಂಬಿಕೊಂಡು ದುರ್ನಾತ ಬೀರುತ್ತಿದೆ. ಈ ಬಗ್ಗೆ ಇಲ್ಲಿನ ನಿವಾಸಿಗಳು ನಗರಸಭೆಗೆ ಎಷ್ಟೇ ಮನವಿ ನೀಡಿದರೂ ಪ್ರಯೋಜನವಾಗಿಲ್ಲವಂತೆ.

ಬಳ್ಳಾರಿ ನಗರದ ಕಸದ ಸಮಸ್ಯೆ ತೀರುವುದೆಂದು...

ಈ ರೀತಿಯ ರಾಶಿ ರಾಶಿ ಕಸ, ಪ್ಲಾಸ್ಟಿಕ್​ ಸಂಗ್ರಹಣೆ ಆಗುವುದರಿಂದ ಈ ಪ್ರದೇಶದ ಜನರಿಗೆ ಸಾಂಕ್ರಾಮಿಕ ರೋಗಗಳು, ವಿಪರೀತ ಸೊಳ್ಳೆ, ನೊಣಗಳ ಕಾಟದಿಂದ ಸಾಂಕ್ರಾಮಿಕ ರೋಗಗಳ ಭಯದಲ್ಲಿ ಬದುಕುವಂತಾಗಿದೆ.

ಬಳ್ಳಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸದಸ್ಯರು ಇಂಜಿನಿಯರ್​ಳು ಕಸದರಾಶಿಗೆ ಶಾಶ್ವತ ಪರಿಹಾರ ನೀಡುವ ಕೆಲಸ ಮಾಡಬೇಡು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಬಳ್ಳಾರಿ: ಇಲ್ಲಿನ 7ನೇ ವಾರ್ಡ್​ನ ಬಾಪೂಜಿ ನಗರದಲ್ಲಿ ರಾಜಕಾಲುವೆ ಹರಿದು ಹೋಗುತ್ತೆ. ಆದ್ರೆ ಈ ಕಾಲುವೆಯಲ್ಲಿ ಪ್ಲಾಸ್ಟಿಕ್ ಮತ್ತು ಕಸದ ರಾಶಿಯಾಗಿ ತುಂಬಿಕೊಂಡು ದುರ್ನಾತ ಬೀರುತ್ತಿದೆ. ಈ ಬಗ್ಗೆ ಇಲ್ಲಿನ ನಿವಾಸಿಗಳು ನಗರಸಭೆಗೆ ಎಷ್ಟೇ ಮನವಿ ನೀಡಿದರೂ ಪ್ರಯೋಜನವಾಗಿಲ್ಲವಂತೆ.

ಬಳ್ಳಾರಿ ನಗರದ ಕಸದ ಸಮಸ್ಯೆ ತೀರುವುದೆಂದು...

ಈ ರೀತಿಯ ರಾಶಿ ರಾಶಿ ಕಸ, ಪ್ಲಾಸ್ಟಿಕ್​ ಸಂಗ್ರಹಣೆ ಆಗುವುದರಿಂದ ಈ ಪ್ರದೇಶದ ಜನರಿಗೆ ಸಾಂಕ್ರಾಮಿಕ ರೋಗಗಳು, ವಿಪರೀತ ಸೊಳ್ಳೆ, ನೊಣಗಳ ಕಾಟದಿಂದ ಸಾಂಕ್ರಾಮಿಕ ರೋಗಗಳ ಭಯದಲ್ಲಿ ಬದುಕುವಂತಾಗಿದೆ.

ಬಳ್ಳಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸದಸ್ಯರು ಇಂಜಿನಿಯರ್​ಳು ಕಸದರಾಶಿಗೆ ಶಾಶ್ವತ ಪರಿಹಾರ ನೀಡುವ ಕೆಲಸ ಮಾಡಬೇಡು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Intro:

Slug : ರಾಜಕಾಲುವೆಯಲ್ಲಿ ರಾಶಿ ರಾಶಿ ಪ್ಲಾಸ್ಟಿಕ್, ಕಸ.

Headline: ರಾಜ ಕಾಲುವೆಯಲ್ಲಿ ಕಸದರಾಶಿ, ಪ್ಲಾಸ್ಟಿಕ್ ಸಂಗ್ರಹ.
ಇಲ್ಲಿಯ ಜನರಿಗೆ ಚರಂಡಿ ಮಿಶ್ರಿತ ಕುಡಿಯುವ ನೀರು.

Web lead :

ಬಳ್ಳಾರಿ : ರಾಜ ಕಾಲುವೆಯಲ್ಲಿ ಪ್ಲಾಸ್ಟಿಕ್ ಮತ್ತು ಕಸದ ರಾಶಿ.
ಜನರಿಗೆ ಪ್ರತಿನಿತ್ಯ ಈ ಚರಂಡಿ ನೀರಿನಿಂದ ದುರ್ವಾಸನೆ.
ಕುಡಿಯುವ ನೀರಿನಲ್ಲಿಯೂ ಚರಂಡಿ ನೀರು ಮಿಶ್ರಣ.
ಈ ವಾರ್ಡ್ ಸಾರ್ವಜನಿಕರ ಗೋಳು ಕೋಳೋರ್ ಯಾರ್ ?
ನೋಡಿ ಈ ಸ್ಟೋರಿನಾ.



Body:
Body :
ವಾಯ್ಸ್ ಓಪರ್ : 01

ಗಣಿನಾಡು ಬಳ್ಳಾರಿಯ 7ನೇ ವಾರ್ಡನ ಬಾಪೂಜಿ ನಗರದಲ್ಲಿ ರಾಜಕಾಲುವೆ ಹರಿದು ಹೋಗುತ್ತೆ, ಆದ್ರೇ ಈ ಕಾಲುವೆಯಲ್ಲಿ ನೀರು ಹರಿಯುವ ಜೊತೆಗೆ ಪ್ಲಾಸ್ಟಿಕ್ ಮತ್ತು ಕಸದ ರಾಶಿಯಾಗಿ ಚರಂಡಿ ನೀರು ಹರಿಯುತ್ತದೆ. ಅನೇಕಕ್ಕೆ ಸಂಭಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ರೇ ಪ್ರಯೋಜನವಿಲ್ಲ ಇದು ಗಣಿನಾಡು ಬಳ್ಳಾರಿ ರಾಜಕಾಲುವೆಯ ದುರಂತವಾಗಿದೆ.

ಈ ರೀತಿಯ ರಾಶಿ ರಾಶಿ ಕಸ, ಪ್ಲಾಸ್ಡಿಕ್ ಸಂಗ್ರಹಣೆ ಆಗುವುದರಿಂದ ಈ ಪ್ರದೇಶದ ಜನರಿಗೆ ಸಾಂಕ್ರಾಮಿಕ ರೋಗಗಳು, ವಿಪರೀತ ಸೋಳ್ಳೆಕಾಣ ಇನ್ನಿತರ ರೋಗಗಳಿಗೆ ತಪ್ಪಾಗುತ್ತಿದ್ದಾರೆ. ಈ ಭಾಗದ ಜನರು ಆರ್ಥಿಕ ಸ್ಥಿತಿಗತಿಯೂ ಸಹ ಕಷ್ಟಕರ ಎನ್ನುವುದು ಸ್ಥಳೀಯರ ನೋವು.

ಬೈಟ್ :- 01

ವೆಂಕಟೇಶ ಹೆಗಡೆ ( ಬಿಳಿ‌ಅಂಗಿಧರಿಸಿದವರು )
ನಿವಾಸಿ
ಬಾಪೂಜಿ ನಗರ

ವಾಯ್ಸ್ ಓವರ್ : 02
ಇನ್ನು ಕಾಲುವೆ ಪಕ್ಕದಲ್ಲಿ ಮನೆಗಳು ಇರುವ ಕಾರಣ ಪ್ರತಿನಿತ್ಯವೂ ಈ ಚರಂಡಿ ನೀರಿನ, ಕಸದರಾಶಿಯ ವಾಸನೆಯನ್ನು ಸೇವನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಟೈಫಡ್, ಮಲೇರಿಯಾ, ಇನ್ನಿತರ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಂಭಂದಿಸಿದವರು ಯಾವ ಜನ ಪ್ರತಿನಿಧಿಗಳು, ಮಹಾನಗರ ಪಾಲಿಕೆ ಅಧಿಕಾರಗಳು, ಶಾಸಕರು, ಸಂಸದರ ಪರಿಹಾರ ಕಂಡುಕೊಳ್ಳು ಕೆಲಸ ಮಾಡುತ್ತಿಲ್ಲ ಎಂದರು.

ಜನರು ಇದ್ರೇ ಮಾತ್ರ ರಾಜಕೀಯ ಅಧಿಕಾರಿಗಳು, ಆದ್ರೇ ಜನರಿಗೆ ಸರಿಯಾದ ರೀತಿಯಲ್ಲಿ ಸೇವೆ ಮಾಡದಿದ್ರೇ ಹೇಗೆ ? ಯಾರಿಗಂತ ಕೆಲಸ ಮಾಡುತ್ತಿದ್ದಿರಿ ಹೇಳಿ ಎಂದು ಬಾಪೂಕಿ ನಗರದ ನಿವಾಸಿ ಕಮಲ್ ಪ್ರಶ್ನೆ ಅಧಿಕಾರಿಗಳಿಗೆ ಮಾಡಿದರು.

ಮಹಾನಗರ ಪಾಲಿಕೆಯ ಅಧಿಕಾರಿಗಳು, ಇಂಜಿನಿಯರಿಂಗ್ ಗಳು, ಮಹಾನಗರ ಪಾಲಿಕೆ ಸದಸ್ಯ ಈ ರಾಜ ಕಾಲುವೆಗೆ ತಾತ್ಕಾಲಿಕ ಪರಿಹಾರ ಹುಡುಕುತ್ತಾರೆ ಅದ್ರೇ ಶಾಶ್ವತ ಪರಿಹಾರ ಯಾವಾಗ ? ಎಂದು ಪ್ರಶ್ನೆ ಮಾಡಿದರು.

ಬೈಟ್ :- 02
ಕಮಲ್ ( ಕನ್ನಡಕ ಹಾಕಿದವರು )
ನಿವಾಸಿ
ಬಾಪೂಜಿ ನಗರ




Conclusion:ಒಟ್ಟಾರೆಯಾಗಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸದಸ್ಯರು ಇಂಜಿನಿಯರಿಂಗ್ ಗಳು ಕಸದರಾಶಿಗೆ ಶಾಶ್ವತ ಪರಿಹಾರ ನೀಡುವ ಕೆಲಸ ಮಾಡಬೇಡು ಮತ್ತು
ಜನರ ಆರೋಗ್ಯ ಕಾಪಾಡು ದೃಷ್ಟಿಯಿಂದ ಸರಿಪಡಿಸಿ ಎನ್ನುವುದು ಜನರು ಒತ್ತಾಯ.
Last Updated : Dec 22, 2019, 1:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.