ETV Bharat / state

Minister Yogeshwar​ ಸಭೆಯಲ್ಲಿ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ

author img

By

Published : Jun 30, 2021, 5:06 PM IST

ಇಂದು ಬೆಳಗ್ಗೆ 10.30 ರಿಂದ ಸಚಿವ ಸಿ ಪಿ ಯೋಗೇಶ್ವರ್​ ಅವರ ಬರುವಿಕೆಗಾಗಿ ಮಾಧ್ಯಮದವರು ಕಾಯುತ್ತಿದ್ದರು. ಮಧ್ಯಾಹ್ನ 12.45 ಕ್ಕೆ ಬಂದ ಸಚಿವರು ಇಲಾಖೆಯ ಸಭೆಯನ್ನು ನಡೆಸಿದರು. ಆಗ ಮಾಧ್ಯಮದವರು ಸಭೆಗೆ ಹೋಗಲು ಮುಂದಾದಾಗ ಪೊಲೀಸರು ಅವಕಾಶ ನೀಡದೆ ವಾಪಸ್​ ಕಳುಹಿಸಿದ್ದಾರೆ.

restriction-of-media-access-at-minister-c-p-yogeshwars-meeting
ಸಚಿವ ಸಿ ಪಿ ಯೋಗೇಶ್ವರ್​ ಸಭೆಯಲ್ಲಿ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ

ಹೊಸಪೇಟೆ(ವಿಜಯನಗರ): ತಾಲೂಕಿನ ಕಮಲಾಪುರ ಸರ್ಕಾರಿ ಮಯೂರ ಭುವನೇಶ್ವರಿ ಹೋಟೆಲ್​ನಲ್ಲಿ ಇಂದು ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್​ ಅವರ ಸಭೆಯಲ್ಲಿ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು.

ಸಚಿವ ಸಿ ಪಿ ಯೋಗೇಶ್ವರ್​ ಸಭೆಯಲ್ಲಿ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು

ಇಂದು ಬೆಳಗ್ಗೆ 10.30 ರಿಂದ ಸಚಿವ ಸಿ ಪಿ ಯೋಗೇಶ್ವರ ಅವರ ಬರುವಿಕೆಗಾಗಿ ಮಾಧ್ಯಮದವರು ಕಾಯುತ್ತಿದ್ದರು. ಮಧ್ಯಾಹ್ನ 12.45 ಕ್ಕೆ ಬಂದ ಸಚಿವರು ಇಲಾಖೆಯ ಸಭೆಯನ್ನು ನಡೆಸಿದರು. ಆಗ ಮಾಧ್ಯಮದವರು ಸಭೆಗೆ ಹೋಗಲು ಮುಂದಾದಾಗ ಪೊಲೀಸರು ಅವಕಾಶ ನೀಡಲಿಲ್ಲ.

ಏಕೆ ಎಂದು ಪ್ರಶ್ನಿಸಿದಾಗ, ಸಚಿವರು ಮಾಧ್ಯಮದವರಿಗೆ ಅವಕಾಶ ನೀಡಿಲ್ಲ ಎಂದು ಪೊಲೀಸರೊಬ್ಬರು ತಿಳಿಸಿದರು.‌ ಈ ಮುಂಚಿತವಾಗಿ ಇಲಾಖಾವಾರು ಸಭೆಯಲ್ಲಿ ಪತ್ರಕರ್ತರಿಗೆ ಅವಕಾಶವಿಲ್ಲ ಎಂಬ ಮಾಹಿತಿ ಇರಲಿಲ್ಲ.

ಓದಿ: 'ಕರ್ನಾಟಕದ ರಾಜಕೀಯ ಹುಲಿ ಸಿದ್ದರಾಮಯ್ಯ': ಮೈಸೂರಲ್ಲಿ ಮಾರ್ದನಿಸಿತು ಅಭಿಮಾನಿಗಳ ಘೋಷಣೆ

ಹೊಸಪೇಟೆ(ವಿಜಯನಗರ): ತಾಲೂಕಿನ ಕಮಲಾಪುರ ಸರ್ಕಾರಿ ಮಯೂರ ಭುವನೇಶ್ವರಿ ಹೋಟೆಲ್​ನಲ್ಲಿ ಇಂದು ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್​ ಅವರ ಸಭೆಯಲ್ಲಿ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು.

ಸಚಿವ ಸಿ ಪಿ ಯೋಗೇಶ್ವರ್​ ಸಭೆಯಲ್ಲಿ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು

ಇಂದು ಬೆಳಗ್ಗೆ 10.30 ರಿಂದ ಸಚಿವ ಸಿ ಪಿ ಯೋಗೇಶ್ವರ ಅವರ ಬರುವಿಕೆಗಾಗಿ ಮಾಧ್ಯಮದವರು ಕಾಯುತ್ತಿದ್ದರು. ಮಧ್ಯಾಹ್ನ 12.45 ಕ್ಕೆ ಬಂದ ಸಚಿವರು ಇಲಾಖೆಯ ಸಭೆಯನ್ನು ನಡೆಸಿದರು. ಆಗ ಮಾಧ್ಯಮದವರು ಸಭೆಗೆ ಹೋಗಲು ಮುಂದಾದಾಗ ಪೊಲೀಸರು ಅವಕಾಶ ನೀಡಲಿಲ್ಲ.

ಏಕೆ ಎಂದು ಪ್ರಶ್ನಿಸಿದಾಗ, ಸಚಿವರು ಮಾಧ್ಯಮದವರಿಗೆ ಅವಕಾಶ ನೀಡಿಲ್ಲ ಎಂದು ಪೊಲೀಸರೊಬ್ಬರು ತಿಳಿಸಿದರು.‌ ಈ ಮುಂಚಿತವಾಗಿ ಇಲಾಖಾವಾರು ಸಭೆಯಲ್ಲಿ ಪತ್ರಕರ್ತರಿಗೆ ಅವಕಾಶವಿಲ್ಲ ಎಂಬ ಮಾಹಿತಿ ಇರಲಿಲ್ಲ.

ಓದಿ: 'ಕರ್ನಾಟಕದ ರಾಜಕೀಯ ಹುಲಿ ಸಿದ್ದರಾಮಯ್ಯ': ಮೈಸೂರಲ್ಲಿ ಮಾರ್ದನಿಸಿತು ಅಭಿಮಾನಿಗಳ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.