ETV Bharat / state

ವೆಂಕಟರಾವ್ ಘೋರ್ಪಡೆ ಸೋಲಿಗೆ ಕೈ ಮುಖಂಡರೇ ಕಾರಣ: ಕಾರ್ಯಕರ್ತರ ಆಕ್ರೋಶ - ಸಂಸದ ವಿ.ಎಸ್ ಉಗ್ರಪ್ಪ

ಹೊಸಪೇಟೆಯ ಕಾಂಗ್ರೆಸ್ ಕಚೇರಿಯಲ್ಲಿ ಹಾಕಲಾಗಿದ್ದ, ಉಗ್ರಪ್ಪ ಮತ್ತು ಶಿವಯೋಗಿವಯರ ಭಾವಚಿತ್ರ ಇರುವ ಪ್ಲೆಕ್ಸ್​ ಹರಿದು ಕಾರ್ಯಕರ್ತರು ಅಕ್ರೋಶ ವ್ಯಕ್ತ ಪಡಿಸಿದರು.

ಹೊಸಪೇಟೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಆಕ್ರೋಶ , Reason of Congress leaders for Defeat the Venkat Rao Ghorpade
ಹೊಸಪೇಟೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಆಕ್ರೋಶ
author img

By

Published : Dec 13, 2019, 3:52 AM IST

ಹೊಸಪೇಟೆ: ವೆಂಕಟರಾವ್ ಘೋರ್ಪಡೆ ಅವರ ಸೋಲಿಗೆ ಕಾರಣ ಯಾರು? ಅವರ ಪರವಾಗಿ ಮಾಜಿ ಸಂಸದ ವಿ.ಎಸ್ ಉಗ್ರಪ್ಪನವರು ಯಾಕೆ ಪ್ರಚಾರ ಮಾಡಲಿಲ್ಲ ಎಂದು ಕಾಂಗ್ರೆಸ್​ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸಪೇಟೆಯ ಕಾಂಗ್ರೆಸ್ ಕಚೇರಿಯಲ್ಲಿ ಹಾಕಲಾಗಿದ್ದ, ಉಗ್ರಪ್ಪ ಮತ್ತು ಶಿವಯೋಗಿವಯರ ಭಾವಚಿತ್ರ ಇರುವ ಪ್ಲೆಕ್ಸ್​ ಹರಿದು ಕಾರ್ಯಕರ್ತರು ಅಕ್ರೋಶ ವ್ಯಕ್ತ ಪಡಿಸಿದರು. ನಾಯಕರ ತಪ್ಪು ನಿರ್ಧಾರದಿಂದ ಕ್ಷೇತ್ರದಲ್ಲಿ ವೆಂಕಟರಾವ್ ಘೋರ್ಪಡೆ ಅವರು ಸೋಲುವಂತಾಯಿತು ಎಂದು ಅಸಮಾಧಾನವನ್ನು ಹೊರಹಾಕಿದರು.

ಹೊಸಪೇಟೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಆಕ್ರೋಶ

ವೆಂಕಟರಾವ್ ಘೋರ್ಪಡೆ ಅವರಿಗೆ ವಿಜಯನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವೇ ಇರಲಿಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಬಲವಂತವಾಗಿ ಟಿಕೆಟ್ ನೀಡಿದ್ದಾರೆ. ಅವರು ಸ್ಪರ್ಧೆ ಮಾಡುವಾಗ ತಮ್ಮ ಬಳಿ ಹಣ ಇಲ್ಲ ಎಂದು ತಿಳಿಸಿದ್ದರು. ಆ ಸಮಯದಲ್ಲಿ ಎಲ್ಲಾ ನಾಯಕರು ಮತ್ತು ಮುಖಂಡರು ಸೇರಿ ದುಡ್ಡು ಹಾಕುತ್ತೇವೆ ಎಂದು ಆಶ್ವಾಸನೆ ನೀಡಿದ್ದರು ಆದರೆ, ಅದ್ಯಾವುದನ್ನು ಮುಖಂಡರು ಮಾಡದೆ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಸಪೇಟೆ: ವೆಂಕಟರಾವ್ ಘೋರ್ಪಡೆ ಅವರ ಸೋಲಿಗೆ ಕಾರಣ ಯಾರು? ಅವರ ಪರವಾಗಿ ಮಾಜಿ ಸಂಸದ ವಿ.ಎಸ್ ಉಗ್ರಪ್ಪನವರು ಯಾಕೆ ಪ್ರಚಾರ ಮಾಡಲಿಲ್ಲ ಎಂದು ಕಾಂಗ್ರೆಸ್​ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸಪೇಟೆಯ ಕಾಂಗ್ರೆಸ್ ಕಚೇರಿಯಲ್ಲಿ ಹಾಕಲಾಗಿದ್ದ, ಉಗ್ರಪ್ಪ ಮತ್ತು ಶಿವಯೋಗಿವಯರ ಭಾವಚಿತ್ರ ಇರುವ ಪ್ಲೆಕ್ಸ್​ ಹರಿದು ಕಾರ್ಯಕರ್ತರು ಅಕ್ರೋಶ ವ್ಯಕ್ತ ಪಡಿಸಿದರು. ನಾಯಕರ ತಪ್ಪು ನಿರ್ಧಾರದಿಂದ ಕ್ಷೇತ್ರದಲ್ಲಿ ವೆಂಕಟರಾವ್ ಘೋರ್ಪಡೆ ಅವರು ಸೋಲುವಂತಾಯಿತು ಎಂದು ಅಸಮಾಧಾನವನ್ನು ಹೊರಹಾಕಿದರು.

ಹೊಸಪೇಟೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಆಕ್ರೋಶ

ವೆಂಕಟರಾವ್ ಘೋರ್ಪಡೆ ಅವರಿಗೆ ವಿಜಯನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವೇ ಇರಲಿಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಬಲವಂತವಾಗಿ ಟಿಕೆಟ್ ನೀಡಿದ್ದಾರೆ. ಅವರು ಸ್ಪರ್ಧೆ ಮಾಡುವಾಗ ತಮ್ಮ ಬಳಿ ಹಣ ಇಲ್ಲ ಎಂದು ತಿಳಿಸಿದ್ದರು. ಆ ಸಮಯದಲ್ಲಿ ಎಲ್ಲಾ ನಾಯಕರು ಮತ್ತು ಮುಖಂಡರು ಸೇರಿ ದುಡ್ಡು ಹಾಕುತ್ತೇವೆ ಎಂದು ಆಶ್ವಾಸನೆ ನೀಡಿದ್ದರು ಆದರೆ, ಅದ್ಯಾವುದನ್ನು ಮುಖಂಡರು ಮಾಡದೆ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro: ವಿಜಯನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣ : ಸತ್ಯವನ್ನು ಬಿಚ್ಚಿಟ್ಟ ಕಾರ್ಯಕರ್ತರು

ಹೊಸಪೇಟೆ : ವಿಜಯ ನಗರ ಉಪಚುನಾಚಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರ ಸೋಲಿಗೆ ಕಾರಣ ಯಾರು? ಪಕ್ಷದ ಉಸ್ತುವಾರಿ ಮತ್ತು ಜವಾಬ್ದಾರಿಯನ್ನು ವಹಿಸಿಕೊಂಡವರು ಯಾಕೆ? ಅಭ್ಯಾರ್ಥಿಯ ಪರವಾಗಿ ಸರಯಾಗಿ ಕೆಲಸವನ್ನು ಮಾಡಲಿಲ್ಲ ಎಂದು ಕಾರ್ಯಕರ್ತರು ಇಂದು ಕಛೇರಿಯಲ್ಲಿ ಸತ್ಯವನ್ನು ಬಿಚ್ಚಿಟ್ಟಿ ಜಗಳವಾಡಿದ್ದಾರೆBody:ನಗರದ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಸಂಜೆ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರ ಸೋಲಿಗೆ ಕಾರಣ ಯಾರು? ಅವರು ಪರವಾಗಿ ಮಾಜಿ ಸಂಸದ ವಿ.ಎಸ್ ಉಗ್ರಪ್ಪನವರು ಯಾಕೆ? ಪ್ರಚಾರವನ್ನು ಮಾಡಲಿಲ್ಲ ಎಂಬ ಅನುಮಾನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾನ ಉಂಟಾಗಿದೆ.

ಹೊಸಪೇಟೆಯ ಕಾಂಗ್ರೆಸ್ ಕಛೇರಿಯಲ್ಲಿ ಹಾಕಲಾಗಿದ್ದ ಉಗ್ರಪ್ಪ ಮತ್ತು ಶಿವಯೋಗಿ ಭಾವಚಿತ್ರ ಇರುವ ಫ್ಲಕ್ಸ ಹರಿದು ಹಾಕಿ ಅಕ್ರೋಶವನ್ನು ವ್ಯಕ್ತ ಪಡಿಸಿದರು.ನಾಯಕರ ತಪ್ಪು ನಿರ್ಧಾರದಿಂದ ಕ್ಷೇತ್ರದಲ್ಲಿ ವೆಂಕಟರಾವ್ ಘೋರ್ಪಡೆ ಅವರ ಸೋಲುವಂತೆ ಮಾಡಿಲಾಗಿದೆ ಎಂದು ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

ವೆಂಕಟರಾವ್ ಘೋರ್ಪಡೆ ಅವರಿಗೆ ವಿಜಯನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವೆ ಇರಲಿಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಬಲವಂತವಾಗಿ ಟಿಕೆಟ್ ನೀಡಲಾಗಿದೆ ಎನ್ನುವ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಪಕ್ಷಕ್ಕೆ ವಿವೈ ಘೋರ್ಪಡೆ ಅವರು ಇಷ್ಟವಿಲ್ಲ ಎಂದು ಪತ್ರವನ್ನು ಬರೆದಿದ್ದಾರೆ. ಆದರು ಸಹ ಅವರಿಗೆ ಬಲವಂತವಾಗಿ ಟಿಕೆಟನ್ನು ನೀಡಿದ್ದಾರೆ. ಅವರು ಸ್ಪರ್ಧೆಯನ್ನು ಮಾಡುವಾಗ ದುಡ್ಡು ಇಲ್ಲ ಎಂದು ತಿಳಿಸಿದ್ದಾರೆ. ಆದರೆ ಆ ಸಮಯದಲದಲಿ ಎಲ್ಲ ನಾಯಕರು ಮತ್ತು ಮುಖಂಡರು ಸೇರಿ ದುಡ್ಡು ಹಾಕುತ್ತೇವೆ ಎಂದು ಆಸ್ವಾಸನೆ ನೀಡಿದ್ದರು ಎಂದು ಮಾಹಿತಿ ತಿಳಿದು ಬರುತ್ತದೆ.ಉಗ್ರಪ್ಪ ನವರು ಬೆಂಬಲದಿಂದ ವೆಂಕಟರಾವ್ ಘೋರ್ಪಡೆ ಅವರಿಗೆ ಅಂತಿಮವಾಗಿ ಟಿಕೆಟನ್ನು ನೀಡಲಾಗಿತ್ತು ಎಂದರು.ಚುನಾವಣೆ ಎರಡು ದಿನ ಇರುವಾಗಲೆ ಉಗ್ರಪ್ಪನವರು ಕ್ಷೇತ್ರವನ್ನು ಬಿಟ್ಟು ಹೋರಟು ಹೋಗಿದ್ದಾರೆ ಯಾಕೆ? ಎನ್ನುವ ಪ್ರಶ್ನೆಗಳು ಕಾರ್ಯಕರ್ತರಲ್ಲಿ ಅನುಮಾನಕ್ಕೆ ದಾರಿ ಮಾಡಿದೆ.Conclusion:KN_HPT_5_CONGRESS_KARYAKARTARU_GORPADE_SCRIPT_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.