ETV Bharat / state

ಕೊರೊನಾ ಸೋಂಕಿನಿಂದ ಕಂಪ್ಲಿ ಪುರಸಭೆ ಸದಸ್ಯ ಗುಣಮುಖ - chandapasha discharged from hospital

ಕೊರೊನಾ ಸೋಂಕಿನಿಂದ ಕಂಪ್ಲಿ ಪುರಸಭೆ ಸದಸ್ಯ ಚಾಂದ್​ ಪಾಷ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬಳ್ಳಾರಿ
ಬಳ್ಳಾರಿ
author img

By

Published : Jul 18, 2020, 12:47 PM IST

ಬಳ್ಳಾರಿ: ಮಹಾಮಾರಿ ಕೊರೊನಾ ಸೋಂಕಿನಿಂದ ಕಂಪ್ಲಿ ಪುರಸಭೆ ಸದಸ್ಯರೊಬ್ಬರು ಗುಣಮುಖರಾಗಿದ್ದು, ಕೋವಿಡ್ ಸೆಂಟರ್​​ನಿಂದ ಡಿಸ್ಚಾರ್ಜ್ ಆಗಿದ್ದಾರೆ.

ನಗರದ ವಿಮ್ಸ್ ಸರ್ಕಾರಿ ಡೆಂಟಲ್ ಕಾಲೇಜಿನ ಕೋವಿಡ್ ಕೇರ್ ಸೆಂಟರ್​ನಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಕಂಪ್ಲಿ ಪುರಸಭೆ ಸದಸ್ಯ ಚಾಂದ್​ ಪಾಷ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಚಾಂದ್​ ಪಾಷ ಕೊರೊನಾ ಸೋಂಕಿತರ ವಾರ್ಡ್​ನಲ್ಲಿ ದಾಖಲಾಗಿದ್ದಾಗ ಸೋಂಕಿತರಿಗೆ ವಿವಿಧ ಯೋಗಾಸದ ಭಂಗಿಗಳು, ಸೂರ್ಯ ನಮಸ್ಕಾರ ಕಲಿಸುತ್ತಿದ್ದರು. ಹಾಗೆಯೇ ಸೋಂಕಿತರಿಗೆ ಕಷಾಯ ವಿತರಿಸುವ ಮೂಲಕ ಗಮನ ಸೆಳೆದಿದ್ದರು.

ಬಳ್ಳಾರಿ: ಮಹಾಮಾರಿ ಕೊರೊನಾ ಸೋಂಕಿನಿಂದ ಕಂಪ್ಲಿ ಪುರಸಭೆ ಸದಸ್ಯರೊಬ್ಬರು ಗುಣಮುಖರಾಗಿದ್ದು, ಕೋವಿಡ್ ಸೆಂಟರ್​​ನಿಂದ ಡಿಸ್ಚಾರ್ಜ್ ಆಗಿದ್ದಾರೆ.

ನಗರದ ವಿಮ್ಸ್ ಸರ್ಕಾರಿ ಡೆಂಟಲ್ ಕಾಲೇಜಿನ ಕೋವಿಡ್ ಕೇರ್ ಸೆಂಟರ್​ನಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಕಂಪ್ಲಿ ಪುರಸಭೆ ಸದಸ್ಯ ಚಾಂದ್​ ಪಾಷ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಚಾಂದ್​ ಪಾಷ ಕೊರೊನಾ ಸೋಂಕಿತರ ವಾರ್ಡ್​ನಲ್ಲಿ ದಾಖಲಾಗಿದ್ದಾಗ ಸೋಂಕಿತರಿಗೆ ವಿವಿಧ ಯೋಗಾಸದ ಭಂಗಿಗಳು, ಸೂರ್ಯ ನಮಸ್ಕಾರ ಕಲಿಸುತ್ತಿದ್ದರು. ಹಾಗೆಯೇ ಸೋಂಕಿತರಿಗೆ ಕಷಾಯ ವಿತರಿಸುವ ಮೂಲಕ ಗಮನ ಸೆಳೆದಿದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.