ETV Bharat / state

ರಾಮ ರಾಮ ಜನರಿಗೆ ನಾಮ: ಮುಖ್ಯಮಂತ್ರಿ ಚಂದ್ರು ವ್ಯಂಗ್ಯ - undefined

ಗಣಿನಾಡಲ್ಲಿ ಉಗ್ರಪ್ಪ ಪರ ಮತಬೇಟೆ ನಡೆಸಿದ ಮುಖ್ಯಮಂತ್ರಿ ಚಂದ್ರು, ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಚಂದ್ರು
author img

By

Published : Apr 19, 2019, 9:03 PM IST

ಬಳ್ಳಾರಿ: ಉಗ್ರಪ್ಪ ಪರ ಪ್ರಚಾರದ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಮೋದಿ ಸರ್ಕಾರ ಹಸಿಹಸಿ ಸುಳ್ಳಿನ ಸರ್ಕಾರ, ಕೋಮುವಾದಿ ಸರ್ಕಾರ ಎಂದು ಟೀಕಿಸಿದರು.

ಮೈತ್ರಿ ಪಕ್ಷದ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಪರ ಪ್ರಚಾರ ಮಾಡಲು ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಮರಿಯಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿ ಮಾತನಾಡಿದರು.

ಉಗ್ರಪ್ಪ ಪರ ಪ್ರಚಾರ ಮಾಡಿದ ಮುಖ್ಯಮಂತ್ರಿ ಚಂದ್ರು

ಉಗ್ರಪ್ಪ ಅವರ ಕೈ, ಬಾಯಿ ಶುದ್ಧವಾಗಿದೆ. ಜೊತೆಗೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವ ವ್ಯಕ್ತಿ ಎಂದು ಮುಖ್ಯಮಂತ್ರಿ ಚಂದ್ರು ಕೊಂಡಾಡಿದರು.

ಮೋದಿ ಸರ್ಕಾರವು ಕೋಮುವಾದಿ ಸರ್ಕಾರವಾಗಿದ್ದು, ಸರ್ವಾಧಿಕಾರ, ದುರಹಂಕಾರದಿಂದ ಕೂಡಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ರೀತಿಯ ಚುನಾವಣೆ ಕೂಡ ಇರುವುದಿಲ್ಲ. ಜರ್ಮನಿಯಲ್ಲಿ ಹಿಟ್ಲರ್ ಇದ್ದಾಗ ಇದ್ದ ಪರಿಸ್ಥಿತಿ ಎದುರಾಗಿ ನಾವು ಅವರು ಹೇಳಿದಂತೆಯೇ ಕೇಳಬೇಕಾಗುತ್ತದೆ. ನಮಗೆ ಯಾವುದೇ ಸ್ವಾತಂತ್ರ್ಯ ಇರುವುದಿಲ್ಲ ಎಂದ ಅವರು ಈ ಬಾರಿಯೂ ಉಗ್ರಪ್ಪರನ್ನು ಗೆಲ್ಲಿಸಿ ಐದು ವರ್ಷ ಲೋಕಸಭಾ ಸದಸ್ಯರನ್ನಾಗಿ ಮಾಡಬೇಕು ಎಂದು ಸಾರ್ವಜನಿಕರಲ್ಲಿ ಕೇಳಿಕೊಂಡರು.

ಪ್ರಚಾರದ ಸಮಯದಲ್ಲಿ ಶಾಸಕ ಭೀಮನಾಯಕ, ಕೆಪಿಸಿಸಿ ಜಿಲ್ಲಾ ಅಧ್ಯಕ್ಷ ಶಿವಯೋಗಿ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಪದಾಧಿಕಾರಿಗಳು ಭಾಗವಹಿಸಿದ್ದರು.

ಬಳ್ಳಾರಿ: ಉಗ್ರಪ್ಪ ಪರ ಪ್ರಚಾರದ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಮೋದಿ ಸರ್ಕಾರ ಹಸಿಹಸಿ ಸುಳ್ಳಿನ ಸರ್ಕಾರ, ಕೋಮುವಾದಿ ಸರ್ಕಾರ ಎಂದು ಟೀಕಿಸಿದರು.

ಮೈತ್ರಿ ಪಕ್ಷದ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಪರ ಪ್ರಚಾರ ಮಾಡಲು ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಮರಿಯಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿ ಮಾತನಾಡಿದರು.

ಉಗ್ರಪ್ಪ ಪರ ಪ್ರಚಾರ ಮಾಡಿದ ಮುಖ್ಯಮಂತ್ರಿ ಚಂದ್ರು

ಉಗ್ರಪ್ಪ ಅವರ ಕೈ, ಬಾಯಿ ಶುದ್ಧವಾಗಿದೆ. ಜೊತೆಗೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವ ವ್ಯಕ್ತಿ ಎಂದು ಮುಖ್ಯಮಂತ್ರಿ ಚಂದ್ರು ಕೊಂಡಾಡಿದರು.

ಮೋದಿ ಸರ್ಕಾರವು ಕೋಮುವಾದಿ ಸರ್ಕಾರವಾಗಿದ್ದು, ಸರ್ವಾಧಿಕಾರ, ದುರಹಂಕಾರದಿಂದ ಕೂಡಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ರೀತಿಯ ಚುನಾವಣೆ ಕೂಡ ಇರುವುದಿಲ್ಲ. ಜರ್ಮನಿಯಲ್ಲಿ ಹಿಟ್ಲರ್ ಇದ್ದಾಗ ಇದ್ದ ಪರಿಸ್ಥಿತಿ ಎದುರಾಗಿ ನಾವು ಅವರು ಹೇಳಿದಂತೆಯೇ ಕೇಳಬೇಕಾಗುತ್ತದೆ. ನಮಗೆ ಯಾವುದೇ ಸ್ವಾತಂತ್ರ್ಯ ಇರುವುದಿಲ್ಲ ಎಂದ ಅವರು ಈ ಬಾರಿಯೂ ಉಗ್ರಪ್ಪರನ್ನು ಗೆಲ್ಲಿಸಿ ಐದು ವರ್ಷ ಲೋಕಸಭಾ ಸದಸ್ಯರನ್ನಾಗಿ ಮಾಡಬೇಕು ಎಂದು ಸಾರ್ವಜನಿಕರಲ್ಲಿ ಕೇಳಿಕೊಂಡರು.

ಪ್ರಚಾರದ ಸಮಯದಲ್ಲಿ ಶಾಸಕ ಭೀಮನಾಯಕ, ಕೆಪಿಸಿಸಿ ಜಿಲ್ಲಾ ಅಧ್ಯಕ್ಷ ಶಿವಯೋಗಿ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಪದಾಧಿಕಾರಿಗಳು ಭಾಗವಹಿಸಿದ್ದರು.

Intro:ರಾಮ ರಾಮ ಜನರಿಗೆ ನಾಮ ನಾಮ: ಮುಖ್ಯಮಂತ್ರಿ ಚಂದ್ರು.

ಹಸಿಹಸಿಯ ಸುಳ್ಳಿನ ಸರ್ಕಾರ ಮೋದಿ ಸರ್ಕಾರ, ಮಾತಿನ ಮೋಡಿಗಾರ ಮೋದಿ ಸರ್ಕಾರ, ಕೋಮುವಾದಿ ಸರ್ಕಾರ ಮೋದಿ ಸರ್ಕಾರ ಎಂದು ಮುಖ್ಯಮಂತ್ರಿ ಚಂದ್ರು ಬಿಜೆಪಿ ಸರ್ಕಾರವನ್ನು ಟೀಕಿಸಿದರು

Body:ಬಳ್ಳಾರಿ ಜಿಲ್ಲೆಯ ಹಗರಿಬೋಮ್ಮನಹಳ್ಳಿ ಮತ್ತು ಮರಿಯಮ್ಮನಹಳ್ಳಿ ತಾಲೂಕಿನ ಗ್ರಾಮದಲ್ಲಿ ಪ್ರಚಾರದಲ್ಲಿ ಭಾಗವಹಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ವಿ ಎಸ್ ಉಗ್ರಪ್ಪ ಪರ ಪ್ರಚಾರ ಮಾಡಲು ಮಾಜಿ ವಿಧಾನ ಪರಿಷತ್ ಸದಸ್ಯರು ಮುಖ್ಯಮಂತ್ರಿ ಚಂದ್ರು,
ಆಗಮಿಸಿ ಮಾತನಾಡಿದ ಅವರು

ಭಾರತದ ಸಂಸದಿಯ ಪಟ್ಟುಗಳಲ್ಲಿ ಒಬ್ಬರು ವಿ.ಎಸ ಉಗ್ರಪ್ಪ, 4 ತಿಂಗಳಲ್ಲಿ ಅನೇಕ ಕಾರ್ಯಕ್ರಮ ಮಾಡಿದ್ದಾರೆ.
ಉಗ್ರಪ್ಪ ಅವರು ಕೈ ಬಾಯಿ ಶುದ್ಧ ಇರುವು ಮನುಷ್ಯ, ಹೆಚ್ಚಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುಚ ವ್ಯಕ್ತಿ ಎಂದ ಮುಖ್ಯಮಂತ್ರಿ ಚಂದ್ರು.

ಮೋದಿ ಸರ್ಕಾರವು ಕೋಮುವಾದಿ ಸರ್ಕಾರ, ಸರ್ವಾಧಿಕಾರಿದ ಸರ್ಕಾರ, ದುರಂಕರಾ ಸರ್ಕಾರ ಅದುವೇ ಭಾರತೀಯ ಜನತಾ ಪಕ್ಷ ಸರ್ಕಾರ ಎಂದ ಚಂದ್ರು.

ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೇ ಈ ಚುನಾವಣೆ ಇರುವುದಿಲ್ಲ, ಜರ್ಮನಿನಲ್ಲಿ ಹಿಟ್ಲರ್ ರೀತಿಯಲ್ಲಿ ನಾವುಅವತು ಹೇಳಿ ದಂತ ಕೇಳಬೇಕಾಗುತ್ತದೆ ಎಂದರು.

ಒಟ್ಟಾರೆ ಯಾಗಿ ಉಗ್ರಪ್ಪ ರನ್ನು ಮತ್ತೆ ಆಯ್ಕೆ ಮಾಡಿ, ಐದು ವರ್ಷ ಲೋಕ ಸಭಾ ಸದಸ್ಯರನ್ನಾಗಿ ಮಾಡಿ ಎಂದು ಸಾರ್ವಜನಿಕರಲ್ಲಿ ಕೇಳಿಕೊಂಡರು.


Conclusion:ಈ ಪ್ರಚಾರದ ಸಮಯದಲ್ಲಿ ಶಾಸಕರು ಭೀಮನಾಯಕ, ಕೆಪಿಸಿಸಿ ಜಿಲ್ಲಾ ಅಧ್ಯಕ್ಷ ಶಿವಯೋಗಿ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಪದಾಧಿಕಾರಿಗಳು ಭಾಗವಹಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.