ETV Bharat / state

ನಾನಾ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಸೋಮಶೇಖರ ರೆಡ್ಡಿ ಭೂಮಿಪೂಜೆ - ರಸ್ತೆ ಅಭಿವೃದ್ಧಿ ಕಾರ್ಯ

ನಗರದ ತಾಳೂರು ರಸ್ತೆಯ ಅಭಿವೃದ್ಧಿ, ಗಾಂಧಿನಗರ ಮುಖ್ಯ ರಸ್ತೆಯಿಂದ ಸತ್ಯನಾರಾಯಣ ಪೇಟೆಗೆ ಸಂಪರ್ಕ ಕಲ್ಪಿಸುವ ಇನ್ನರ್ ರಸ್ತೆ ಹಾಗೂ ಎಂ. ಗೋನಾಳು ಗ್ರಾಮದ ರಸ್ತೆ ಅಭಿವೃದ್ಧಿಗೂ ಚಾಲನೆ ನೀಡಿದರು.

ಭೂಮಿಪೂಜೆ
author img

By

Published : Aug 14, 2019, 1:29 PM IST

ಬಳ್ಳಾರಿ: ನಗರದಲ್ಲಿಂದು ನಾನಾ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಭೂಮಿಪೂಜೆ ನೆರವೇರಿಸಿದರು.

ನಗರದ ತಾಳೂರು ರಸ್ತೆಯ ಅಭಿವೃದ್ಧಿ, ಗಾಂಧಿನಗರ ಮುಖ್ಯ ರಸ್ತೆಯಿಂದ ಸತ್ಯನಾರಾಯಣ ಪೇಟೆಗೆ ಸಂಪರ್ಕ ಕಲ್ಪಿಸುವ ಇನ್ನರ್ ರಸ್ತೆ ಹಾಗೂ ಎಂ. ಗೋನಾಳು ಗ್ರಾಮದ ರಸ್ತೆ ಅಭಿವೃದ್ಧಿಗೂ ಚಾಲನೆ ನೀಡಿದರು. ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ತೆಂಗಿನಕಾಯಿ, ಅಗರಬತ್ತಿ ಹೊತ್ತಿಸುವ ಮೂಲಕ ವಿಶೇಷಪೂಜೆ ಸಲ್ಲಿಸಿದರು.

ಭೂಮಿಪೂಜೆ

ಮಂಗಳಾರತಿ ಎತ್ತಿದ ರೆಡ್ಡಿ: ಭೂಮಿಪೂಜೆ ವೇಳೆ ಮಂಗಳಾರತಿ ತಟ್ಟೆ ಹಿಡಿದು ಮಂಗಳಾರತಿ ಮಾಡಿದರು. ಬಳಿಕ, ಪರಸ್ಪರ ಸಿಹಿ ತಿನಿಸುವ ಮೂಲಕ ವಿಶೇಷವಾಗಿ ಗಮನ ಸೆಳೆದರು. ಪೂಜೆಯಲ್ಲಿ ಬಳ್ಳಾರಿಯ ಲೋಕಸಭಾ ಸದಸ್ಯ ವೈ.ದೇವೇಂದ್ರಪ್ಪ ಅವರು ಕೂಡಾ ಹಾಜರಿದ್ದರು.

ಬಳ್ಳಾರಿ: ನಗರದಲ್ಲಿಂದು ನಾನಾ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಭೂಮಿಪೂಜೆ ನೆರವೇರಿಸಿದರು.

ನಗರದ ತಾಳೂರು ರಸ್ತೆಯ ಅಭಿವೃದ್ಧಿ, ಗಾಂಧಿನಗರ ಮುಖ್ಯ ರಸ್ತೆಯಿಂದ ಸತ್ಯನಾರಾಯಣ ಪೇಟೆಗೆ ಸಂಪರ್ಕ ಕಲ್ಪಿಸುವ ಇನ್ನರ್ ರಸ್ತೆ ಹಾಗೂ ಎಂ. ಗೋನಾಳು ಗ್ರಾಮದ ರಸ್ತೆ ಅಭಿವೃದ್ಧಿಗೂ ಚಾಲನೆ ನೀಡಿದರು. ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ತೆಂಗಿನಕಾಯಿ, ಅಗರಬತ್ತಿ ಹೊತ್ತಿಸುವ ಮೂಲಕ ವಿಶೇಷಪೂಜೆ ಸಲ್ಲಿಸಿದರು.

ಭೂಮಿಪೂಜೆ

ಮಂಗಳಾರತಿ ಎತ್ತಿದ ರೆಡ್ಡಿ: ಭೂಮಿಪೂಜೆ ವೇಳೆ ಮಂಗಳಾರತಿ ತಟ್ಟೆ ಹಿಡಿದು ಮಂಗಳಾರತಿ ಮಾಡಿದರು. ಬಳಿಕ, ಪರಸ್ಪರ ಸಿಹಿ ತಿನಿಸುವ ಮೂಲಕ ವಿಶೇಷವಾಗಿ ಗಮನ ಸೆಳೆದರು. ಪೂಜೆಯಲ್ಲಿ ಬಳ್ಳಾರಿಯ ಲೋಕಸಭಾ ಸದಸ್ಯ ವೈ.ದೇವೇಂದ್ರಪ್ಪ ಅವರು ಕೂಡಾ ಹಾಜರಿದ್ದರು.

Intro:ನಾನಾ ಅಭಿವೃದ್ಧಿಕಾರ್ಯಗಳಿಗೆ ಶಾಸಕ ರೆಡ್ಡಿ ಭೂಮಿಪೂಜೆ
ಬಳ್ಳಾರಿ: ಬಳ್ಳಾರಿ ನಗರದಲ್ಲಿಂದು ನಾನಾ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಗಾಲಿ ಸೋಮಶೇಖರರೆಡ್ಡಿ ಭೂಮಿಪೂಜೆ ನೆರವೇರಿಸಿದರು.
ನಗರದ ತಾಳೂರು ರಸ್ತೆಯ ಅಭಿವೃದ್ಧಿ, ಗಾಂಧಿನಗರ ಮುಖ್ಯರಸ್ತೆಯಿಂದ ಸತ್ಯನಾರಾಯಣ ಪೇಟೆಗೆ ಸಂಪರ್ಕ ಕಲ್ಪಿಸುವ ಇನ್ನರ್ ರಸ್ತೆ ಹಾಗೂ ಎಂ. ಗೋನಾಳು ಗ್ರಾಮದ ರಸ್ತೆ ಅಭಿವೃದ್ಧಿಗೂ ಚಾಲನೆ ನೀಡಿದರು.
ಪ್ರತಿಯೊಂದು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಮುಖೇನ ಶಾಸಕ ರೆಡ್ಡಿ ಚಾಲನೆ ನೀಡಿದರು. ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ತೆಂಗಿನಕಾಯಿ, ಊದುಬತ್ತಿ ಹೊತ್ತಿಸುವ ಮೂಲಕ ವಿಶೇಷಪೂಜೆ ಸಲ್ಲಿಸಿದರು.


Body:ಮಂಗಳಾರತಿ ಎತ್ತಿದ ರೆಡ್ಡಿ: ಭೂಮಿಪೂಜೆ ವೇಳೆ ಮಂಗಳಾರತಿ ತಟ್ಟೆ ಹಿಡಿದು ಮಂಗಳಾರತಿ ಮಾಡಿದರು. ಬಳಿಕ, ಪರಸ್ಪರ ಸಿಹಿ ತಿನಿಸುವ ಮೂಲಕ ವಿಶೇಷ ಗಮನ ಸೆಳೆದರು.
ಬಳ್ಳಾರಿ ಸಂಸದರೂ ಕೂಡ ಸಾಥ್: ಬಳ್ಳಾರಿ ಲೋಕಸಭಾ ಸದಸ್ಯ ವೈ.ದೇವೇಂದ್ರಪ್ಪ ಅವರು ಎರಡೂ ಕೈಮುಗಿಯುತ್ತಾ ನೆರೆದ ಕಾರ್ಯಕರ್ತ‌ ಮುಖಂಡರ ಹಾಗೂ ಸಾರ್ವಜನಿಕರ ವಿಶೇಷ ಗಮನ ಸೆಳೆದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.



Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_1_MLA_SOMASHEKAR_REDY_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.