ETV Bharat / state

ಗೆದ್ದ ದಿನವೇ ದೇವರಿಗೆ ದೊಡ್ಡ ಹರಕೆ ತೀರಿಸಿದ್ರು ಶಾಸಕ ಆನಂದ ಸಿಂಗ್ - MLA Anand Singh

ವಿಜಯನಗರದ ಶಾಸಕ ಆನಂದ ಸಿಂಗ್ ನಗರದ ದೇವರಿಗೆ 9 ಕೆಜಿ ಬೆಳ್ಳಿಯನ್ನು ನೀಡಿ ಹರಕೆ ಸಮರ್ಪಿಸಿದ್ದಾರೆ.

MLA Anand Singh
ದೇವರಿಗೆ 9 ಕೆಜಿ ಬೆಳ್ಳಿಯನ್ನು ನೀಡಿದ ಶಾಸಕ ಆನಂದ ಸಿಂಗ್
author img

By

Published : Dec 9, 2019, 9:52 PM IST

ಹೊಸಪೇಟೆ: ಉಪ ಚುನಾವಣೆಯಲ್ಲಿ ಗೆದ್ದ ದಿನವೇ ವಿಜಯನಗರದ ಶಾಸಕ ಆನಂದ ಸಿಂಗ್ ನಗರದ ದೇವರಿಗೆ 9 ಕೆಜಿ ಬೆಳ್ಳಿಯನ್ನು ನೀಡಿ ಹರಕೆ ಸಮರ್ಪಿಸಿದ್ದಾರೆ.

ನಗರದಲ್ಲಿ ಪಾದಯಾತ್ರೆ ಮಾಡಿ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸದ ಬಳಿಕ ಮಾತನಾಡಿದ ಅವರು, ಹಲವು ದಿನಗಳಿಂದ ಹರಕೆ ಸಮರ್ಪಿಸಬೇಕು ಅಂದುಕೊಂಡಿದ್ದೆ. ನಾನಾ ಕಾರಣಗಳಿಂದ ಅದನ್ನು ಸಮರ್ಪಿಸಲು ಸಾಧ್ಯವಾಗಲಿಲ್ಲ. ಕಮಲದಿಂದ ಮತ್ತೆ ಶಾಸಕನಾದ ಕಾರಣ ದೇವರಿಗೆ ಈ ಹರಕೆಯನ್ನು ಸಮರ್ಪಿಸಿದ್ದೇನೆ ಎಂದರು.

ನಗರದಲ್ಲಿರುವ 5 ದೇವಸ್ಥಾನಗಳಿಗೆ ತಲಾ 9 ಕೆಜಿ ಬೆಳ್ಳಿಯನ್ನು ನೀಡಿದ್ದಾರೆ. ಬಾಣದ ಕೇರಿಯಲ್ಲಿರುವ ನಿಜಲಿಂಗಮ್ಮ ದೇವಸ್ಥಾನ, ಚಿತ್ರಕೇರಿಯ ತಾಯಮ್ಮ ದೇವಿ ಮಂದಿರ, ಉಕ್ಕಡ ಕೇರಿಯ ಹುಲಿಗೆಮ್ಮ ದೇವಿ ಹಾಗೂ ಜಲದುರ್ಗಮ್ಮ ಮ್ಯಾಸನಕೇರಿಯ ಹುಲಿಗೆಮ್ಮ ದೇವರು ಸೇರಿದಂತೆ ಎಲ್ಲ ದೇವಸ್ಥಾನಗಳಿಗೆ ಬೆಳ್ಳಿಯನ್ನು ನೀಡಿ ಶಾಸಕ ಆನಂದ ಸಿಂಗ್ ಅವರು ತಮ್ಮ ಬಹು ದಿನದ ಹರಕೆಯನ್ನು‌ ಸಮರ್ಪಿಸಿದ್ದಾರೆ.

ಹೊಸಪೇಟೆ: ಉಪ ಚುನಾವಣೆಯಲ್ಲಿ ಗೆದ್ದ ದಿನವೇ ವಿಜಯನಗರದ ಶಾಸಕ ಆನಂದ ಸಿಂಗ್ ನಗರದ ದೇವರಿಗೆ 9 ಕೆಜಿ ಬೆಳ್ಳಿಯನ್ನು ನೀಡಿ ಹರಕೆ ಸಮರ್ಪಿಸಿದ್ದಾರೆ.

ನಗರದಲ್ಲಿ ಪಾದಯಾತ್ರೆ ಮಾಡಿ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸದ ಬಳಿಕ ಮಾತನಾಡಿದ ಅವರು, ಹಲವು ದಿನಗಳಿಂದ ಹರಕೆ ಸಮರ್ಪಿಸಬೇಕು ಅಂದುಕೊಂಡಿದ್ದೆ. ನಾನಾ ಕಾರಣಗಳಿಂದ ಅದನ್ನು ಸಮರ್ಪಿಸಲು ಸಾಧ್ಯವಾಗಲಿಲ್ಲ. ಕಮಲದಿಂದ ಮತ್ತೆ ಶಾಸಕನಾದ ಕಾರಣ ದೇವರಿಗೆ ಈ ಹರಕೆಯನ್ನು ಸಮರ್ಪಿಸಿದ್ದೇನೆ ಎಂದರು.

ನಗರದಲ್ಲಿರುವ 5 ದೇವಸ್ಥಾನಗಳಿಗೆ ತಲಾ 9 ಕೆಜಿ ಬೆಳ್ಳಿಯನ್ನು ನೀಡಿದ್ದಾರೆ. ಬಾಣದ ಕೇರಿಯಲ್ಲಿರುವ ನಿಜಲಿಂಗಮ್ಮ ದೇವಸ್ಥಾನ, ಚಿತ್ರಕೇರಿಯ ತಾಯಮ್ಮ ದೇವಿ ಮಂದಿರ, ಉಕ್ಕಡ ಕೇರಿಯ ಹುಲಿಗೆಮ್ಮ ದೇವಿ ಹಾಗೂ ಜಲದುರ್ಗಮ್ಮ ಮ್ಯಾಸನಕೇರಿಯ ಹುಲಿಗೆಮ್ಮ ದೇವರು ಸೇರಿದಂತೆ ಎಲ್ಲ ದೇವಸ್ಥಾನಗಳಿಗೆ ಬೆಳ್ಳಿಯನ್ನು ನೀಡಿ ಶಾಸಕ ಆನಂದ ಸಿಂಗ್ ಅವರು ತಮ್ಮ ಬಹು ದಿನದ ಹರಕೆಯನ್ನು‌ ಸಮರ್ಪಿಸಿದ್ದಾರೆ.

Intro:ದೇವರಿಗೆ 9 ಕೆಜಿ ಬೆಳ್ಳಿಯನ್ನು ನೀಡಿದ ಶಾಸಕ ಆನಂದ ಸಿಂಗ್
ಹೊಸಪೇಟೆ : ವಿಜಯ ನಗರದ ಶಾಸಕ ಆನಂದ ಸಿಂಗ್
ನಗರದ ದೇವರಿಗೆ 9 ಕೆಜಿ ಬೆಳ್ಳಿಯನ್ನು ನೀಡಿ ಹರಕ್ಕೆ ಮುಟ್ಟಿಸಿದ್ದಾರೆ. ಹಲವಾರು ದಿನಗಳಿಂದ ಹರಕೆ ಸಮರ್ಪಿಸಬೇಕು ಎಂದು ಅಂದುಕೊಂಡಿದ್ದೆ ನಾನಾ ಕಾರಣದಿಂದ ಅದನ್ನು ಸಮರ್ಪಿಸಲು ಸಾಧ್ಯವಾಗಲಿಲ್ಲ ಅದಕ್ಕಾಗಿ ಕಮಲದಿಂದ ಮತ್ತೆ ಶಾಸಕನಾಗಿದ್ದ ಕಾರಣ ದೇವರಿಗೆ ಹರಕೆಯನ್ನು ಮುಟ್ಟಿಸಿದ್ದೇನೆ ಎಂದು ಮಾತನಾಡಿದರು.Body:ವಿಜಯ ನಗರದಲ್ಲಿ ಇಂದು ಶಾಸಕ ಆನಂದ ಸಿಂಗ್ ಕಮಲದಿಂದ ಗೆಲುವನ್ನು ಸಾಧಿಸ ನಂತರ ನಗರಸಲ್ಲಿ ಪಾತಯಾತ್ರೆ ಮಾಡಿ ಕ್ಷೇತ್ರದ ಜನರಿಗೆ ಕೃತಜ್ಜೆಯನ್ನು‌ ಸಲ್ಲಿಸದ ಬಳಿಕ ಮಾತನಾಡಿದರು. ದೇವರುಗಳಿಗೆ ಬಹುದಿನದ ಹರಕೆಯಿತ್ತು ನಾನಾ ಕಾರಣಗಳಿಂದ ಮುಡುಪನ್ನು ಮುಟ್ಟಿಸಲು ಸಾಧ್ಯವಾಗಿರಲಿಲ್ಲ. ಉಪಚುನಾವಣೆಯಲ್ಲಿ ನೀತಿ ಸಂಹಿತೆಯೂ ಜಾರಿಯಾಗಿತ್ತು ಅದಕ್ಕಾಗಿ ಇಷ್ಷು ದಿನಗಳ ಕಾಲ ಹರಕೆಯನ್ನು ಇಂದು ಸಮರ್ಪಿಸುತ್ತಿದ್ದೇನೆ ಎಂದು ಮಾಧ್ಯಮದವರ ಜೊತೆ ಮಾತನಾಡಿದರು.

ನಗರದಲ್ಲಿರುವ ಐದು ದೇವಸ್ಥಾನಗಳಿಗೆ ತಲಾ 9 ಗಟ್ಟಿ ಬೆಳ್ಳೆಯನ್ನು ನೀಡಿದ್ದಾರೆ.ಬಾಣದ ಕೇರಿಯಲ್ಲಿರುವ ನಿಜಲಿಂಗಮ್ಮ ದೇವಸ್ಥಾನ, ಚಿತ್ರಕೇರಿಯ ತಾಯಮ್ಮ ದೇವಿ ಮಂದಿರ, ಉಕ್ಕಡ ಕೇರಿಯ ಹುಲಿಗೆಮ್ಮ ದೇವಿ ಹಾಗೂ ಜಲದುರ್ಗಮ್ಮ ದೇವರು ಮ್ಯಾಸನಕೇರಿಯ ಹುಲಿಗೆಮ್ಮ ದೇವರು ಸೇರಿದಂತೆ ಎಲ್ಲ ದೇವಸ್ಥಾನಗಳಿಗೆ ಬೆಳ್ಳಿಯನ್ನು ನೀಡಿ ಶಾಸಕ ಆನಂದ ಸಿಂಗ್ ಅವರು ತಮ್ಮ ಬಹು ದಿನದ ಹರಕೆಯನ್ನು‌ ಸಮರ್ಪಿಸಿದ್ದಾರೆ.Conclusion:KN_HPT_3_ANANDASING_GIVETO_GOD_SILWER_SCRIPT_KA1002 8
ETV Bharat Logo

Copyright © 2025 Ushodaya Enterprises Pvt. Ltd., All Rights Reserved.