ಬಳ್ಳಾರಿ: ನನ್ನ ಹೆಸರಿನ ನಕಲಿ ಪತ್ರ ರಾಜ್ಯದೆಲ್ಲೆಡೆ ಹರಿದಾಡುತ್ತಿದೆ. ಅದರಿಂದ ನಾನು ಧೃತಿಗೆಡೋದಿಲ್ಲ. ಕೂಡಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ನಿರ್ಧರಿಸಿರುವೆ ಎಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ತಿಳಿಸಿದರು.
ನಕಲಿ ಪತ್ರದ ವಿಚಾರವಾಗಿ ಗೃಹ ಸಚಿವ ಬೊಮ್ಮಾಯಿ ಭೇಟಿಯಾಗುವೆ: ಶಾಸಕ ಸೋಮಶೇಖರ ರೆಡ್ಡಿ
ನನ್ನ ಹೆಸರಿನ ನಕಲಿ ಪತ್ರ ರಾಜ್ಯದೆಲ್ಲೆಡೆ ಹರಿದಾಡುತ್ತಿದೆ. ಆದ್ದರಿಂದ ನಾನು ಧೃತಿಗೆಡೋದಿಲ್ಲ. ಕೂಡಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಲು ನಿರ್ಧರಿಸಿರುವೆ ಎಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಕಿಡಿಗೇಡಿಗಳು ಆನಂದ್ ಸಿಂಗ್ ಹೆಸರಿನ ಲೆಟರ್ ಹೆಡ್ನಲ್ಲಿ ನನ್ನ ಸಹಿಯನ್ನು ನಕಲಿ ಮಾಡಿ ಮಸೀದಿಗಳಿಗೆ ಬೆದರಿಕೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ಬಳ್ಳಾರಿ ವಲಯ ಐಜಿ ನಜುಂಡ ಸ್ವಾಮಿಯವರು ರಾಯಚೂರು ಎಸ್ಪಿ ನೇತೃತ್ವದ ತಂಡ ರಚಿಸಿದ್ದಾರೆ. ನಾನು ಕೂಡ ಈ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ದೂರು ನೀಡುವೆ ಎಂದು ಮಾಹಿತಿ ಹೇಳಿದರು.
ಇದೇ ವೇಳೆ ಚಕ್ರವರ್ತಿ ಸೂಲಿಬೆಲೆ, ಸಂಸದ ತೇಜಸ್ವಿ ಸೂರ್ಯ ಹತ್ಯೆ ಯತ್ನ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಸೋಮಶೇಖರ ರೆಡ್ಡಿ, 'ಧರ್ಮೋ ರಕ್ಷತಿ ರಕ್ಷಿತಃ'. ಧರ್ಮದ ಪರ ಹೋರಾಡುವವರನ್ನ ಧರ್ಮವೇ ಕಾಪಾಡುತ್ತೆ. ಅವರಿಗೆ ಏನೂ ಆಗಲ್ಲ ಎಂದರು.
ಬಳ್ಳಾರಿ: ನನ್ನ ಹೆಸರಿನ ನಕಲಿ ಪತ್ರ ರಾಜ್ಯದೆಲ್ಲೆಡೆ ಹರಿದಾಡುತ್ತಿದೆ. ಅದರಿಂದ ನಾನು ಧೃತಿಗೆಡೋದಿಲ್ಲ. ಕೂಡಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ನಿರ್ಧರಿಸಿರುವೆ ಎಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಕಿಡಿಗೇಡಿಗಳು ಆನಂದ್ ಸಿಂಗ್ ಹೆಸರಿನ ಲೆಟರ್ ಹೆಡ್ನಲ್ಲಿ ನನ್ನ ಸಹಿಯನ್ನು ನಕಲಿ ಮಾಡಿ ಮಸೀದಿಗಳಿಗೆ ಬೆದರಿಕೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ಬಳ್ಳಾರಿ ವಲಯ ಐಜಿ ನಜುಂಡ ಸ್ವಾಮಿಯವರು ರಾಯಚೂರು ಎಸ್ಪಿ ನೇತೃತ್ವದ ತಂಡ ರಚಿಸಿದ್ದಾರೆ. ನಾನು ಕೂಡ ಈ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ದೂರು ನೀಡುವೆ ಎಂದು ಮಾಹಿತಿ ಹೇಳಿದರು.
ಇದೇ ವೇಳೆ ಚಕ್ರವರ್ತಿ ಸೂಲಿಬೆಲೆ, ಸಂಸದ ತೇಜಸ್ವಿ ಸೂರ್ಯ ಹತ್ಯೆ ಯತ್ನ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಸೋಮಶೇಖರ ರೆಡ್ಡಿ, 'ಧರ್ಮೋ ರಕ್ಷತಿ ರಕ್ಷಿತಃ'. ಧರ್ಮದ ಪರ ಹೋರಾಡುವವರನ್ನ ಧರ್ಮವೇ ಕಾಪಾಡುತ್ತೆ. ಅವರಿಗೆ ಏನೂ ಆಗಲ್ಲ ಎಂದರು.
ಬಳ್ಳಾರಿ: ನನ್ನ ಹೆಸರಿನ ನಕಲಿ ಪತ್ರ ರಾಜ್ಯದೆಲ್ಲೆಡೆ ಹರಿದಾಡುತ್ತಿದೆ. ಆಗಾಗಿ, ನಾನು ಅದ್ಕೆ ಧೃತಿಗೆಡೋದಿಲ್ಲ. ಕೂಡಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಲು ನಿರ್ಧರಿಸಿ ರುವೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿ,
ಕೆಲ ಕಿಡಿಗೇಡಿಗಳು ಆನಂದಸಿಂಗ್ ಹೆಸರಿನ ಲೆಟರ್ ಪ್ಯಾಡಿನಲಿ ನನ್ನ ಸಹಿಮಾಡಿ ಮಸೀದಿಗಳಿಗೆ ಬೆದರಿಕೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ಬಳ್ಳಾರಿ ವಲಯದ ಐಜಿ ನಜುಂಡ ಸ್ವಾಮಿಯವರು ರಾಯಚೂರು ಎಸ್ಪಿ ನೇತೃತ್ವದ ತಂಡ ರಚಿಸಿದ್ದಾರೆ.
ನಾನೂ ಕೂಡ ಈ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಅವರನ್ನ ಭೇಟಿ ಮಾಡಿ ದೂರು ನೀಡುವೆ ಎಂದ್ರು ಶಾಸಕ ರೆಡ್ಡಿ.
Body:ಪೊಲೀಸರ ಜೊತೆ ಮಾತನಾಡಿ ಕಿಡಿಗೇಡಿಗಳ ಇಂತಹ ಕತ್ಯಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿರುವೆ. ಚಕ್ರವರ್ತಿ ಸೂಲಿ ಬೆಲೆ, ತೇಜಸ್ವಿ ಸೂರ್ಯ ಹತ್ಯೆ ಯತ್ನ ವಿಚಾರ ಪ್ರತಿಕ್ರಿಯಿಸಿದ ಶಾಸಕ ರೆಡ್ಡಿ, ಧರ್ಮೋ ರಕ್ಷಿತೋ ರಕ್ಷಿತಃ. ಧರ್ಮದ ಪರ ಹೋರಾಡುವವರನ್ನ ಧರ್ಮವೇ ಕಾಪಾಡುತ್ತೆ. ಅವರಿಗೆ ಏನು ಆಗೊಲ್ಲ ಎಂದ ಶಾಸಕ ಸೋಮಶೇಖರ ರೆಡ್ಡಿ.
ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.
Conclusion:KN_BLY_2_MLA_SOMASHEKARREDY_BYTE_VSL_7203310