ETV Bharat / state

ಹೊಸಪೇಟೆಯಲ್ಲಿ ಧಾರಾಕಾರ ಮಳೆ: ರೈತರ ಮೊಗದಲ್ಲಿ ಸಂತಸ ! - latest news of hospete

ಬರಗಾಲ ಎದುರಿಸಿದ ಹೊಸಪೇಟೆ ತಾಲೂಕಿನಾದ್ಯಂತ ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಜನರ ಮೊಗದಲ್ಲಿ ಸಂತಸ ಮೂಡಿದೆ.

ಹೊಸಪೇಟೆಯಲ್ಲಿ ಧಾರಾಕಾರ ಮಳೆ: ಜನ-ಜಾನುವಾರುಗಳ ಮೊಗದಲ್ಲಿ ಹರ್ಷೋದ್ಘಾರ !
author img

By

Published : Sep 24, 2019, 10:07 PM IST

ಹೊಸಪೇಟೆ: ಈ ಹಿಂದೆ ಭೀಕರ ಬರಗಾಲ ಎದುರಾದ ಪರಿಣಾಮ ಜನ - ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಮೇವಿನ ಕೊರತೆಯಿದ್ದು ಇದೀಗ ಹೊಸಪೇಟೆ ತಾಲೂಕಿನಾದ್ಯಂತ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಜನ - ಜಾನುವಾರುಗಳ ಮೊಗದಲ್ಲಿ ಸಂತಸ ಮೂಡಿದೆ.

ಹೊಸಪೇಟೆಯಲ್ಲಿ ಧಾರಾಕಾರ ಮಳೆ: ಜನ-ಜಾನುವಾರುಗಳ ಮೊಗದಲ್ಲಿ ಹರ್ಷೋದ್ಘಾರ !

ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಲ್ಲಿ ಸುರಿದ ಮಳೆಗೆ ಹಚ್ಚಹಸಿರಿನ ಹುಲ್ಲುಗಾವಲು ಮೈದಳಿಯುವಂತೆ ಮಾಡಿದೆ. ಇದರಿಂದ ದನ ಗಾಹಿಗಳೂ ಸೇರಿದಂತೆ ರೈತಾಪಿ ವರ್ಗ ಖುಷಿಯಲ್ಲಿದೆ. ಹಳ್ಳ, ಕೊಳ್ಳ ತುಂಗಭದ್ರಾ ಜಲಾಶಯ ತುಂಬಿದ್ದು, ಜನ- ಜಾನುವಾರುಗಳಿಗೆ ಹುಲ್ಲು ಮತ್ತು ಕುಡಿಯಲು ನೀರು ಲಭ್ಯವಾಗಿದ್ದು, ಹಸಿವು ನೀಗಿಸಿದೆ. ರೈತರ ಜಮೀನನಲ್ಲಿರುವ ಬೆಳೆಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಸದ್ಯ ಎಲ್ಲ ರೈತರು ತಮ್ಮ ಜಮೀನಿನ ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾರೆ.

ಹೊಸಪೇಟೆ: ಈ ಹಿಂದೆ ಭೀಕರ ಬರಗಾಲ ಎದುರಾದ ಪರಿಣಾಮ ಜನ - ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಮೇವಿನ ಕೊರತೆಯಿದ್ದು ಇದೀಗ ಹೊಸಪೇಟೆ ತಾಲೂಕಿನಾದ್ಯಂತ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಜನ - ಜಾನುವಾರುಗಳ ಮೊಗದಲ್ಲಿ ಸಂತಸ ಮೂಡಿದೆ.

ಹೊಸಪೇಟೆಯಲ್ಲಿ ಧಾರಾಕಾರ ಮಳೆ: ಜನ-ಜಾನುವಾರುಗಳ ಮೊಗದಲ್ಲಿ ಹರ್ಷೋದ್ಘಾರ !

ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಲ್ಲಿ ಸುರಿದ ಮಳೆಗೆ ಹಚ್ಚಹಸಿರಿನ ಹುಲ್ಲುಗಾವಲು ಮೈದಳಿಯುವಂತೆ ಮಾಡಿದೆ. ಇದರಿಂದ ದನ ಗಾಹಿಗಳೂ ಸೇರಿದಂತೆ ರೈತಾಪಿ ವರ್ಗ ಖುಷಿಯಲ್ಲಿದೆ. ಹಳ್ಳ, ಕೊಳ್ಳ ತುಂಗಭದ್ರಾ ಜಲಾಶಯ ತುಂಬಿದ್ದು, ಜನ- ಜಾನುವಾರುಗಳಿಗೆ ಹುಲ್ಲು ಮತ್ತು ಕುಡಿಯಲು ನೀರು ಲಭ್ಯವಾಗಿದ್ದು, ಹಸಿವು ನೀಗಿಸಿದೆ. ರೈತರ ಜಮೀನನಲ್ಲಿರುವ ಬೆಳೆಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಸದ್ಯ ಎಲ್ಲ ರೈತರು ತಮ್ಮ ಜಮೀನಿನ ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾರೆ.

Intro:ಹೊಸಪೇಟೆಯಲ್ಲಿ ಸುರಿದ ಧಾರಾಕಾರ ಮಳೆ: ಜನ- ಜಾನುವಾರುಗಳಿಗೆ ಹರ್ಷೋದ್ಘಾರ!
ಹೊಸಪೇಟೆ: ಈ ಹಿಂದೆ ಭೀಕರ ಬರಗಾಲ ಎದುರಾದ ಪರಿಣಾಮ ಜನ- ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಮೇವಿನ ಕೊರತೆಯಿತ್ತಾದ್ರೂ ಹೊಸಪೇಟೆ ತಾಲೂಕಿನಾದ್ಯಂತ ಮಂಗಳವಾರ ಸುರಿದ ಮಳೆಯಿಂದ ದನಗಾಹಿಗಳ ಮೊಗದಲ್ಲಿ ಹರ್ಷೋದ್ಘಾರ ಉಂಟಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನ ಸುರಿದ ಮಳೆಗೆ ಹಚ್ಚಹಸಿರಿನ ಹುಲ್ಲುಗಾವಲು ಮೈದಾಳಿದೆ. ಇದರಿಂದ ದನ ಗಾಹಿಗಳೂ ಸೇರಿದಂತೆ ರೈತಾಪಿ ವರ್ಗವು ಖುಷಿಯೋ ಖುಷಿ ಯಲ್ಲಿದ್ದಾರೆ.
ಬಿರುಬಿಸಿಲು ಮತ್ತು ಬಿರುಗಾಳಿಯಿಂದ ಸಾರ್ವಜನಿಕರು ಬೇಸರ ಕಳೆದು ಸಂತೇಷವಾಗಿದ್ದಾರೆ. ಹೊಸಪೇಟೆ ನಗರದಲ್ಲಿ ಸೋಮವಾರ ಧಾರಕಾರ ಮಳೆಯಾಗಿದ್ದರಿಂದ ಹಳ್ಳ, ಕೊಳ್ಳ ತುಂಗಭದ್ರಾ ಜಲಾಶಯದ ತುಂಬಿದ್ದು, ಜನ- ಜಾನುವಾರು ಗಳಿಗೆ ಹುಲ್ಲು ಮತ್ತು ಕುಡಿಯಲು ನೀರು ಲಭ್ಯವಾಗುವ ಮುಖೇನ ಹಸಿವನ್ನು ನೀಗಿಸಿದೆ.
ಈ ಮಳೆಯು ರೈತರು ಜಮೀನನಲ್ಲಿರುವ ಬೆಳೆಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಎಲ್ಲ ರೈತರ ತಮ್ಮ ಜಮೀನಲ್ಲಿ ಕೃಷಿ ಚಟುವಟಿಕೆಯಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದಾರೆ.


Body:ಹೊಸಪೇಟೆ ನಗರದ ದನಗಾಹಿ ಅಮರಪ್ಪ ಅವರು ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆ ಸುರಿಯಲಿಲ್ಲ. ಆಗಾಗಿ, ಜನ- ಜಾನುವಾರುಗಳು ಕುಡಿಯುವ ನೀರು ಹಾಗೂ ಮೇವಿನ ಕೊರತೆಯನ್ನು ಅಪಾರ ಪ್ರಮಾಣದಲ್ಲಿ ಎದುರಿಸಿದ್ದೇವು. ಈಗ ಮಳೆ ಸಮರ್ಪಕ ಮಳೆ ಸುರಿದ ಕಾರಣ ಕುಡಿಯಲು ನೀರು, ಮೇವಿನ ಕೊರತೆ ನೀಗಿದೆ.‌ ಅದರಿಂದ ಜನ, ಜಾನುವಾರುಗಳು ಸಂವೃದ್ಧಿಯಾಗಿದ್ದಾರೆಂದು ತಿಳಿಸಿದ್ದಾರೆ.

ವರದಿ: ಮಂಜುನಾಥ, ಹೊಸಪೇಟೆ.


Conclusion:KN_HPT_1_FARMERS_HAPPINESS_VISUALS_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.