ETV Bharat / state

ಬಳ್ಳಾರಿ ಪಾಲಿಕೆ ಚುನಾವಣೆ: ನಾಮಪತ್ರ ಸಲ್ಲಿಸಿದ ಗಾಲಿ ಸೋಮಶೇಖರ ರೆಡ್ಡಿ ಪುತ್ರ

author img

By

Published : Apr 15, 2021, 5:46 PM IST

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಬಳ್ಳಾರಿಯ ಜಿಲ್ಲಾ ಪಂಚಾಯತ್​ ಕಚೇರಿಯಲ್ಲಿಂದು ಶಾಸಕ ಗಾಲಿ ಸೋಮಶೇಖರರೆಡ್ಡಿ ಹಾಗೂ ಅಭ್ಯರ್ಥಿ ಗಾಲಿ ಶ್ರವಣಕುಮಾರ ರೆಡ್ಡಿಯವರೊಂದಿಗೆ ಕಾರ್ಯಕರ್ತ ಮುಖಂಡರುಗಳು ಬೈಕ್ ಮೆರವಣಿಗೆ ಮುಖೇನ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

gali shravana kumara reddy filed nomination for ballay palike election
ಗಾಲಿ ಸೋಮಶೇಖರ ರೆಡ್ಡಿ ಮತ್ತು ಗಾಲಿ ಶ್ರವಣಕುಮಾರ ರೆಡ್ಡಿ

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಇಂದು 18ನೇ ವಾರ್ಡ್​​​ಗೆ ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರ ಪುತ್ರ ಗಾಲಿ ಶ್ರವಣಕುಮಾರ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ.

gali shravana kumara reddy filed nomination for ballay palike election
ಕಾರ್ಯಕರ್ತರೊಂದಿಗೆ ಗಾಲಿ ಸೋಮಶೇಖರ ರೆಡ್ಡಿ

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಬಳ್ಳಾರಿಯ ಜಿಲ್ಲಾ ಪಂಚಾಯತ್​ ಕಚೇರಿಯಲ್ಲಿಂದು ಶಾಸಕ ಗಾಲಿ ಸೋಮಶೇಖರರೆಡ್ಡಿ ಹಾಗೂ ಅಭ್ಯರ್ಥಿ ಗಾಲಿ ಶ್ರವಣಕುಮಾರ ರೆಡ್ಡಿಯವರೊಂದಿಗೆ ಕಾರ್ಯಕರ್ತ ಮುಖಂಡರುಗಳು ಬೈಕ್ ಮೆರವಣಿಗೆ ಮುಖೇನ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಪಾಲಿಕೆ ಚುನಾವಣೆಯಲ್ಲಿ ಜಣ ಜಣ ಕಾಂಚಾಣದ ಸದ್ದು.. ಕೋಟಿ ರೂಪಾಯಿಗೆ ಸೇಲ್ ಆಗ್ತಿದೆಯಂತೆ ಪಕ್ಷಗಳ ಟಿಕೆಟ್

ಈ ವೇಳೆ, ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರ ಧರ್ಮಪತ್ನಿ ಗಾಲಿ ವಿಜಯಮ್ಮ, ಗಾಲಿ ರಾಜ ಸಂದೀಪ್ ರೆಡ್ಡಿ, ಎರ್ರಂಗಳಿಗಿ ತಿಮ್ಮಾರೆಡ್ಡಿ, ಮಾಜಿ ಮೇಯರ್ ಬಸವರಾಜ, ವೀರಶೇಖರ ರೆಡ್ಡಿ, ಶ್ರೀನಿವಾಸ ಮೋತ್ಕರ್, ಗಣಪಾಲ ಐನಾಥರೆಡ್ಡಿ ಇದ್ದರು.

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಇಂದು 18ನೇ ವಾರ್ಡ್​​​ಗೆ ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರ ಪುತ್ರ ಗಾಲಿ ಶ್ರವಣಕುಮಾರ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ.

gali shravana kumara reddy filed nomination for ballay palike election
ಕಾರ್ಯಕರ್ತರೊಂದಿಗೆ ಗಾಲಿ ಸೋಮಶೇಖರ ರೆಡ್ಡಿ

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಬಳ್ಳಾರಿಯ ಜಿಲ್ಲಾ ಪಂಚಾಯತ್​ ಕಚೇರಿಯಲ್ಲಿಂದು ಶಾಸಕ ಗಾಲಿ ಸೋಮಶೇಖರರೆಡ್ಡಿ ಹಾಗೂ ಅಭ್ಯರ್ಥಿ ಗಾಲಿ ಶ್ರವಣಕುಮಾರ ರೆಡ್ಡಿಯವರೊಂದಿಗೆ ಕಾರ್ಯಕರ್ತ ಮುಖಂಡರುಗಳು ಬೈಕ್ ಮೆರವಣಿಗೆ ಮುಖೇನ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಪಾಲಿಕೆ ಚುನಾವಣೆಯಲ್ಲಿ ಜಣ ಜಣ ಕಾಂಚಾಣದ ಸದ್ದು.. ಕೋಟಿ ರೂಪಾಯಿಗೆ ಸೇಲ್ ಆಗ್ತಿದೆಯಂತೆ ಪಕ್ಷಗಳ ಟಿಕೆಟ್

ಈ ವೇಳೆ, ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರ ಧರ್ಮಪತ್ನಿ ಗಾಲಿ ವಿಜಯಮ್ಮ, ಗಾಲಿ ರಾಜ ಸಂದೀಪ್ ರೆಡ್ಡಿ, ಎರ್ರಂಗಳಿಗಿ ತಿಮ್ಮಾರೆಡ್ಡಿ, ಮಾಜಿ ಮೇಯರ್ ಬಸವರಾಜ, ವೀರಶೇಖರ ರೆಡ್ಡಿ, ಶ್ರೀನಿವಾಸ ಮೋತ್ಕರ್, ಗಣಪಾಲ ಐನಾಥರೆಡ್ಡಿ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.