ETV Bharat / state

ಶಾಸಕ ಜಿ.ಸೋಮಶೇಖರ್ ನೇತೃತ್ವದಲ್ಲಿ ಬಡ ಜನರಿಗೆ ದಿನಸಿ ಕಿಟ್ ವಿತರಣೆ - MLA G. Somashekhar

ಬಳ್ಳಾರಿ ನಗರದಲ್ಲಿ ಜಿಲ್ಲಾ ಪದ್ಮಸಾಲಿ ಸಂಘದ ನೇತೃತ್ವದಲ್ಲಿ ಪ್ರತಿನಿತ್ಯ 100 ಬಡವರಿಗೆ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ.

dasdd
ಶಾಸಕ ಜಿ.ಸೋಮಶೇಖರ್ ನೇತೃತ್ವದಲ್ಲಿ ಬಡ ಜನರಿಗೆ ರೇಷನ್ ಕಿಟ್ ವಿತರಣೆ
author img

By

Published : Apr 19, 2020, 4:26 PM IST

ಬಳ್ಳಾರಿ: ನಗರದಲ್ಲಿ ಜಿಲ್ಲಾ ಪದ್ಮಸಾಲಿ ಸಂಘದ ನೇತೃತ್ವದಲ್ಲಿ ಪ್ರತಿನಿತ್ಯ 100 ಬಡವರಿಗೆ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದ್ದು, ಶಾಸಕ‌ ಜಿ.ಸೋಮಶೇಖರ್ ರೆಡ್ಡಿ ಸಾಥ್ ನೀಡಿದ್ದಾರೆ.

ಶಾಸಕ ಜಿ.ಸೋಮಶೇಖರ್ ನೇತೃತ್ವದಲ್ಲಿ ಬಡ ಜನರಿಗೆ ದಿನಸಿ ಕಿಟ್ ವಿತರಣೆ

ಈ ವೇಳೆ ಮಾತನಾಡಿದ ಜಿ.ಸೋಮಶೇಖರ್ ರೆಡ್ಡಿ, ಭಾರತ ಲಾಕ್​ಡೌನ್ ಆದ ಸಮಯದಲ್ಲಿ ಪದ್ಮಶಾಲಿ ಸಂಘದವರು ಬಡಜನರಿಗೆ ಉಚಿತವಾಗಿ ದಿನಸಿ ವಿತರಣೆ ಮಾಡುತ್ತಿದ್ದಾರೆ.

ಇಲ್ಲಿ ವಿತರಿಸುವ ದಿನಸಿಯನ್ನು ಜನ 10 ದಿನದವರೆಗೆ ಬಳಸಬಹುದು ಎಂದರು.

ಬಳ್ಳಾರಿ: ನಗರದಲ್ಲಿ ಜಿಲ್ಲಾ ಪದ್ಮಸಾಲಿ ಸಂಘದ ನೇತೃತ್ವದಲ್ಲಿ ಪ್ರತಿನಿತ್ಯ 100 ಬಡವರಿಗೆ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದ್ದು, ಶಾಸಕ‌ ಜಿ.ಸೋಮಶೇಖರ್ ರೆಡ್ಡಿ ಸಾಥ್ ನೀಡಿದ್ದಾರೆ.

ಶಾಸಕ ಜಿ.ಸೋಮಶೇಖರ್ ನೇತೃತ್ವದಲ್ಲಿ ಬಡ ಜನರಿಗೆ ದಿನಸಿ ಕಿಟ್ ವಿತರಣೆ

ಈ ವೇಳೆ ಮಾತನಾಡಿದ ಜಿ.ಸೋಮಶೇಖರ್ ರೆಡ್ಡಿ, ಭಾರತ ಲಾಕ್​ಡೌನ್ ಆದ ಸಮಯದಲ್ಲಿ ಪದ್ಮಶಾಲಿ ಸಂಘದವರು ಬಡಜನರಿಗೆ ಉಚಿತವಾಗಿ ದಿನಸಿ ವಿತರಣೆ ಮಾಡುತ್ತಿದ್ದಾರೆ.

ಇಲ್ಲಿ ವಿತರಿಸುವ ದಿನಸಿಯನ್ನು ಜನ 10 ದಿನದವರೆಗೆ ಬಳಸಬಹುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.