ETV Bharat / state

ವ್ಯಾಪಾರಿಗಳಾದ ಶಾಲಾ ಮಕ್ಕಳು... ಸಂತೆಯಲ್ಲಿ ಕೂತು ತರಕಾರಿ ಮಾರಾಟ... ಯಾಕೆ ಗೊತ್ತಾ? - ಚೈತನ್ಯ ಶಾಲೆ ಲೆಟೆಸ್ಟ್ ನ್ಯೂಸ್

ನಗರದಲ್ಲಿರುವ ಚೈತನ್ಯ ಶಾಲೆಯ ಮಕ್ಕಳು ಅನಾಥರಿಗೆ ಹಾಗೂ ಅಂಧ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ತರಕಾರಿ ವ್ಯಾಪಾರ ಮಾಡಿದರು.

ಚೈತನ್ಯ ಶಾಲಾ ಮಕ್ಕಳು
Chaitanya school students
author img

By

Published : Dec 8, 2019, 7:57 AM IST

ಹೊಸಪೇಟೆ: ನಗರದಲ್ಲಿರುವ ಚೈತನ್ಯ ಶಾಲೆಯ ಮಕ್ಕಳು ಅನಾಥರಿಗೆ ಹಾಗೂ ಅಂಧ ಮಕ್ಕಳಿಗೆ ಧನಸಹಾಯ ಮಾಡುವ ಉದ್ದೇಶದಿಂದ ತರಕಾರಿ ವ್ಯಾಪಾರ ಮಾಡಿದರು.

ಅನಾಥ ಮಕ್ಕಳ ಸಹಾಯಕ್ಕೆ ಮುಂದಾದ ಚೈತನ್ಯ ಶಾಲೆಯ ಮಕ್ಕಳು

ಜೆಪಿ ನಗರದಲ್ಲಿರುವ ಚೈತನ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿನೂತನವಾದ ಕಾರ್ಯಕ್ರಮವನ್ನು ಶಿಕ್ಷಕರು ಆಯೋಜನೆ ಮಾಡಿ ಶಾಲಾ ಆವರಣದಲ್ಲಿ ಸಂತೆ ವಾತಾವರಣ ನಿರ್ಮಿಸಿದ್ದರು. ಇಲ್ಲಿ ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂತೆಯಲ್ಲಿ ವ್ಯಾಪಾರಿಗಳಾಗಿ ತರಕಾರಿ ವ್ಯಾಪಾರ ಮಾಡಿದರು. ಇದರಿಂದ ಬಂದ ಹಣವನ್ನು ಅನಾಥರಿಗೆ ಹಾಗೂ ಅಂಧ ಮಕ್ಕಳಿಗೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇನ್ನು ಶಾಲಾ ವಿದ್ಯಾರ್ಥಿನಿ ವೈಭವಿ ಮಾತನಾಡಿ, ನಮ್ಮನ್ನು‌ ಸಾಕುವುದಕ್ಕೆ ನಮ್ಮ ತಂದೆ-ತಾಯಿಗಳಿದ್ದಾರೆ. ಆದರೆ‌ ಅನಾಥ ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಅವರಿಗೆ ಊಟ, ಶಿಕ್ಷಣವನ್ನು‌ ಕೊಡಿಸುವವರು ಯಾರು ಎಂಬುವುದನ್ನು ನಾವು, ನೀವೆಲ್ಲಾ ಯೋಚಿಸಬೇಕಿದೆ. ಅದಕ್ಕಾಗಿ‌ ನಮ್ಮ ಶಾಲೆಯಲ್ಲಿ ನಾವು ತರಕಾರಿಗಳನ್ನು‌ ತೆಗೆದುಕೊಂಡು ಬಂದಿದ್ದೇವೆ. ಆ ತರಕಾರಿಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತೇವೆ. ಅದರಲ್ಲಿ ಬಂದಿರುವ ಹಣವನ್ನು ಅನಾಥ ಮಕ್ಕಳಿಗೆ ನೀಡುತ್ತೇವೆ ಎಂದರು.

ಹೊಸಪೇಟೆ: ನಗರದಲ್ಲಿರುವ ಚೈತನ್ಯ ಶಾಲೆಯ ಮಕ್ಕಳು ಅನಾಥರಿಗೆ ಹಾಗೂ ಅಂಧ ಮಕ್ಕಳಿಗೆ ಧನಸಹಾಯ ಮಾಡುವ ಉದ್ದೇಶದಿಂದ ತರಕಾರಿ ವ್ಯಾಪಾರ ಮಾಡಿದರು.

ಅನಾಥ ಮಕ್ಕಳ ಸಹಾಯಕ್ಕೆ ಮುಂದಾದ ಚೈತನ್ಯ ಶಾಲೆಯ ಮಕ್ಕಳು

ಜೆಪಿ ನಗರದಲ್ಲಿರುವ ಚೈತನ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿನೂತನವಾದ ಕಾರ್ಯಕ್ರಮವನ್ನು ಶಿಕ್ಷಕರು ಆಯೋಜನೆ ಮಾಡಿ ಶಾಲಾ ಆವರಣದಲ್ಲಿ ಸಂತೆ ವಾತಾವರಣ ನಿರ್ಮಿಸಿದ್ದರು. ಇಲ್ಲಿ ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂತೆಯಲ್ಲಿ ವ್ಯಾಪಾರಿಗಳಾಗಿ ತರಕಾರಿ ವ್ಯಾಪಾರ ಮಾಡಿದರು. ಇದರಿಂದ ಬಂದ ಹಣವನ್ನು ಅನಾಥರಿಗೆ ಹಾಗೂ ಅಂಧ ಮಕ್ಕಳಿಗೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇನ್ನು ಶಾಲಾ ವಿದ್ಯಾರ್ಥಿನಿ ವೈಭವಿ ಮಾತನಾಡಿ, ನಮ್ಮನ್ನು‌ ಸಾಕುವುದಕ್ಕೆ ನಮ್ಮ ತಂದೆ-ತಾಯಿಗಳಿದ್ದಾರೆ. ಆದರೆ‌ ಅನಾಥ ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಅವರಿಗೆ ಊಟ, ಶಿಕ್ಷಣವನ್ನು‌ ಕೊಡಿಸುವವರು ಯಾರು ಎಂಬುವುದನ್ನು ನಾವು, ನೀವೆಲ್ಲಾ ಯೋಚಿಸಬೇಕಿದೆ. ಅದಕ್ಕಾಗಿ‌ ನಮ್ಮ ಶಾಲೆಯಲ್ಲಿ ನಾವು ತರಕಾರಿಗಳನ್ನು‌ ತೆಗೆದುಕೊಂಡು ಬಂದಿದ್ದೇವೆ. ಆ ತರಕಾರಿಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತೇವೆ. ಅದರಲ್ಲಿ ಬಂದಿರುವ ಹಣವನ್ನು ಅನಾಥ ಮಕ್ಕಳಿಗೆ ನೀಡುತ್ತೇವೆ ಎಂದರು.

Intro: ಸಮಾಜದ ಬಗ್ಗೆ ಕಳಕಳಿಯನ್ನು ಹೊಂದಿರು ಚೈತನ್ಯ‌ ಶಾಲೆಯ ಮಕ್ಕಳಿ
ಹೊಸಪೇಟೆ : ತಂತ್ರಜ್ಜಾನ ಬೆಳೆದಂತೆ ಮಾನವೀಯತೆ ಮತ್ತು ಮನಷ್ಯತ್ವ ಮರೆಯಾಗುತ್ತಿದೆ. ಚೈತನ್ಯ ಶಾಲೆಯ ಮಕ್ಕಳು ಅನಾಥರಿಗೆ ಹಾಗೂ ಅಂದ ಮಕ್ಕಳಿಗೆ ತಮ್ಮ ಸ್ವಂತ ದುಡಿಮೆಯಲ್ಲಿ‌ ಧನ ಸಹಾಯವನ್ನು ಮಾಡುವುದಕ್ಕಾಗಿ ತರಕಾರಿ ವ್ಯಾಪಾರವನ್ನು ಮಾಡುತ್ತಿದ್ದಾರೆ. ಸಮಾಜದ ಬಗ್ಗೆ ನಿಜವಾದ ಕಾಳಜಿಯನ್ನು ಹೊಂದಿರು ಪುಣಾಣಿಗಳು ಸಹಾಯ ಮಾಡಲು ಮುಂಚುಣಿಯಲ್ಲಿದ್ದಾರೆ.Body:ಹೊಸಪೇಟೆಯ ಜೆಪಿ ನಗರದ ಚೂತನ್ಯ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಇಂದು ಸಂತೆಯ ಕುರಿತು ಏಳನೇ ತರಗತಿಯ ವೈಭವಿ ಮಾತನಾಡಿದರು. ಸಂತೆಯು ನಗರದ ಆವರಣದಲ್ಲಿ ನಡೆಯಬೇಕು ಆದರೆ ಚೇತನ ಶಾಲೆಯಲ್ಲಿ‌ ಯಾಕೆ ಚಿಕ್ಕ ಮಕ್ಕಳು ತರಕಾರಿಯನ್ನು ಮಾರುತ್ತಿದ್ದಾರೆ ಎನ್ನುವುದೆ ಕೂತಹಲಕಾರಿ ವಿಷಯವಾಗಿದೆ ಎಂದು ತಿಳಿಸಿದರು.

ನಮ್ಮನ್ನು‌ ಸಾಕುವುದಕ್ಕೆ ನಮ್ಮ ತಂದೆ ತಾಯಿ ಬಂಧು ಬಳಗ ಪಾಲಕರು ಮತ್ತು ಪೋಷಕರು ಇರುತ್ತಾರೆ. ಆದರೆ‌ ಅನಾಥ ಮಕ್ಕಳನ್ನು ನೋಡಿಕೊಳ್ಳುವವರು ಯಾರು ಅವರಿಗೆ ಊಟ ಶಿಕ್ಷಣವನ್ನು‌ ಕೋಡಿಸುವವರು ಯಾರು ಎಂಬುವುದನ್ನು ನಾವು ನಿವೆಲ್ಲ ಯೋಚಿಸಬೇಕಿದೆ. ಅದಕ್ಕಾಗಿ‌ ನಮ್ಮ ಶಾಲೆಯಲ್ಲಿ ನಾವೆಲ್ಲ ತರಕಾರಿಗಳನ್ನು‌ ತೆಗೆದುಕೊಂಡು ಬಂದಿದ್ದೇವೆ. ಆ ತರಕಾರಿಗಳನ್ನು ಗ್ರಾಹಕರಿಗೆ ಮಾರಾಟವನ್ನು ಮಾಡುತ್ತೇವೆ. ಅದರಲ್ಲಿ ಬಂದಿರುವ ಹಣದಿಂದ‌ ನಮ್ಮ ಶಾಲೆಯ ವತಿಯಿಂದ ಆ ಮಕ್ಕಳಿಗೆ ಧನ ಸಹಾಯವನ್ನು ಮಾಡುತ್ತೇವೆ ಎಂದರು.

ಸಮಾಜದಲ್ಲಿ‌ ಯಾರು ಶಿಕ್ಷಣದಿಂದ ವಂಚಿತರಾಗಬಾರು ಎಲ್ಲರು ಶಾಲೆಗೆ ಹೋಗಬೇಕು. ಶಿಕ್ಷಣವನ್ನು ಪಡೆದುಕೊಳ್ಳಬೇಕು. ಅಂಧರನ್ನು ಮತ್ತು ಅನಾಥರನ್ನು ಅವರ ತಂದೆ ತಾಯಿ ಪಾಲಕರು ಮತ್ತು ಪೋಷಜರು ನೋಡಿಕೊಳ್ಳುವುದಿಲ್ಲ .ಅವರ ಹಾಗೆ ಹುಟ್ಟಿರುವದಕ್ಕೆ ಅವರನ್ನು ಸಮಾಜ ಕಿಳಗಾಗಿ ಕಾಣುತ್ತಿದೆ. ಅದಕ್ಕಾಗಿ ಸಮಾಜದಲ್ಲಿರುವವರು ಎಲ್ಲರು‌ ಸೇರಿ‌ ಸಹಾಯವನ್ನು ಮಾಡೋಣ ದೇಶವನ್ನು ಕಟ್ಟೋಣ ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರುConclusion:KN_HPT_4_CHILRAN_MARKET_SCRIPT_KA10028
Bite : ವೈಭವಿ ವಿದ್ಯಾರ್ಥಿನಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.