ETV Bharat / state

ಮದ್ಯದಂಗಡಿಗಳಿಗೆ ದೇವರ ಹೆಸರು ಇಡುವಂತಿಲ್ಲ: ಕೋಟಾ ಶ್ರೀನಿವಾಸ ಪೂಜಾರಿ - ಟಿಪ್ಪು ಜಯಂತಿನ್ನು ಸರ್ಕಾರ ಮಾಡುವುದಿಲ್ಲ

ದೇವರ ಹೆಸರುಗಳಿಟ್ಟ ಮದ್ಯದ ಅಂಗಡಿಗಳನ್ನು ತೆಗೆಯಲಾಗುವುದು. ಮದ್ಯದ ಅಂಗಡಿಗಳನ್ನು ದೇವರ ಹೆಸರಿನ ನಾಮಫಲಕದಿಂದ ಕರೆಯುವುದು ಅಷ್ಟು ಸಮಂಜಸವಲ್ಲ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮದ್ಯದ ಅಂಗಡಿಗಳಿಗೆ ದೇವರ ಹೆಸರುಗಳನ್ನು ಇಡುವಂತಿಲ್ಲ
author img

By

Published : Nov 6, 2019, 11:54 PM IST

ಹೊಸಪೇಟೆ: ದೇವರು ಎಂದರೆ ಕಣ್ಣಿಗೆ ಕಾಣದ ಅಗಾಧವಾದ ಶಕ್ತಿ. ಆದರೆ ಜನರ ಭಾವನೆಗಳಿಗೆ ಮತ್ತು ನಂಬಿಕೆಗೆ ಯಾರೂ ಧಕ್ಕೆ ಉಂಟು ಮಾಡಬಾರದು. ಹಾಗಾಗಿ ಮದ್ಯದ ಅಂಗಡಿಗಳಿಗೆ ದೇವರ ಹೆಸರು ಇಡಬಾರದೆಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮದ್ಯದ ಅಂಗಡಿಗಳನ್ನು ದೇವರ ಹೆಸರಿನ ನಾಮಫಲಕದಿಂದ ಕರೆಯುವುದು ಅಷ್ಟು ಸಮಂಜಸವಲ್ಲ. ಹೀಗಾಗಿ ದೇವರ ಹೆಸರಿಟ್ಟ ಅಂಗಡಿಗಳನ್ನು ತೆಗೆಯಲಾಗುವುದು. ಹಿಂದು ಧರ್ಮದಲ್ಲಿ ದೇವರುಗಳಿಗೆ ಉನ್ನತವಾದ ಸ್ಥಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಹೆಸರುಗಳನ್ನಿಡಲು ಸರ್ಕಾರದಿಂದ ಅನುಮತಿ‌ ನೀಡಲಾಗುವುದಿಲ್ಲ ಎಂದರು.

ಮದ್ಯದ ಅಂಗಡಿಗಳಿಗೆ ದೇವರ ಹೆಸರುಗಳನ್ನು ಇಡುವಂತಿಲ್ಲ- ಸಚಿವ ಶ್ರೀನಿವಾಸ ಪೂಜಾರಿ

ಟಿಪ್ಪು ಜಯಂತಿಯನ್ನು ಸರ್ಕಾರ ಮಾಡುವುದಿಲ್ಲ:

ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸೋದಿಲ್ಲ. ಬಿಜೆಪಿ ಪಕ್ಷ ಆಡಳಿತಕ್ಕೆ ಬಂದರೆ ನಾವು ಟಿಪ್ಪು ಜಯಂತಿಯನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿದ್ದೆವು ಸಚಿವ ಶ್ರೀನಿವಾಸ ಪೂಜಾರಿ ಹೇಳಿದ್ರು.

ಈಡಿಗ ಸಮಾಜಕ್ಕೆ ಹೊಸ ನಾಯಕತ್ವ ಬೇಕಿದೆ:

ಈಡಿಗ ಸಮಾಜವು ಬದಲಾವಣೆಯಾಗಿ ನಾವೆಲ್ಲಾ ಒಗ್ಗಟ್ಟಿನಿಂದ ಇರಬೇಕು. ಹೊಸ ಹೊಸ ಯುವ ನಾಯಕರುಗಳನ್ನು ಬೆಳಸಬೇಕಿದೆ. ಸಂಘಟನೆ ಗಟ್ಟಿಗೊಳಿಸಬೇಕು. ಸರ್ಕಾರಿ ನೌಕರಿಯನ್ನು ಪಡೆಯಬೇಕು. ರಾಜಕೀಯದಲ್ಲಿ ತೊಡಗಬೇಕು. ಬಡವರ ಹಾಗೂ ಕಟ್ಟಕಡೆಯ ಜನರ ನೋವಿಗೆ ಸ್ಪಂದಿಸುವ ಮನೋಭಾವ ಬೆಳಿಸಿಕೊಳ್ಳಬೇಕು‌ ಎಂದು ಸಲಹೆ ನೀಡಿದ್ರು.

ಹೊಸಪೇಟೆ: ದೇವರು ಎಂದರೆ ಕಣ್ಣಿಗೆ ಕಾಣದ ಅಗಾಧವಾದ ಶಕ್ತಿ. ಆದರೆ ಜನರ ಭಾವನೆಗಳಿಗೆ ಮತ್ತು ನಂಬಿಕೆಗೆ ಯಾರೂ ಧಕ್ಕೆ ಉಂಟು ಮಾಡಬಾರದು. ಹಾಗಾಗಿ ಮದ್ಯದ ಅಂಗಡಿಗಳಿಗೆ ದೇವರ ಹೆಸರು ಇಡಬಾರದೆಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮದ್ಯದ ಅಂಗಡಿಗಳನ್ನು ದೇವರ ಹೆಸರಿನ ನಾಮಫಲಕದಿಂದ ಕರೆಯುವುದು ಅಷ್ಟು ಸಮಂಜಸವಲ್ಲ. ಹೀಗಾಗಿ ದೇವರ ಹೆಸರಿಟ್ಟ ಅಂಗಡಿಗಳನ್ನು ತೆಗೆಯಲಾಗುವುದು. ಹಿಂದು ಧರ್ಮದಲ್ಲಿ ದೇವರುಗಳಿಗೆ ಉನ್ನತವಾದ ಸ್ಥಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಹೆಸರುಗಳನ್ನಿಡಲು ಸರ್ಕಾರದಿಂದ ಅನುಮತಿ‌ ನೀಡಲಾಗುವುದಿಲ್ಲ ಎಂದರು.

ಮದ್ಯದ ಅಂಗಡಿಗಳಿಗೆ ದೇವರ ಹೆಸರುಗಳನ್ನು ಇಡುವಂತಿಲ್ಲ- ಸಚಿವ ಶ್ರೀನಿವಾಸ ಪೂಜಾರಿ

ಟಿಪ್ಪು ಜಯಂತಿಯನ್ನು ಸರ್ಕಾರ ಮಾಡುವುದಿಲ್ಲ:

ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸೋದಿಲ್ಲ. ಬಿಜೆಪಿ ಪಕ್ಷ ಆಡಳಿತಕ್ಕೆ ಬಂದರೆ ನಾವು ಟಿಪ್ಪು ಜಯಂತಿಯನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿದ್ದೆವು ಸಚಿವ ಶ್ರೀನಿವಾಸ ಪೂಜಾರಿ ಹೇಳಿದ್ರು.

ಈಡಿಗ ಸಮಾಜಕ್ಕೆ ಹೊಸ ನಾಯಕತ್ವ ಬೇಕಿದೆ:

ಈಡಿಗ ಸಮಾಜವು ಬದಲಾವಣೆಯಾಗಿ ನಾವೆಲ್ಲಾ ಒಗ್ಗಟ್ಟಿನಿಂದ ಇರಬೇಕು. ಹೊಸ ಹೊಸ ಯುವ ನಾಯಕರುಗಳನ್ನು ಬೆಳಸಬೇಕಿದೆ. ಸಂಘಟನೆ ಗಟ್ಟಿಗೊಳಿಸಬೇಕು. ಸರ್ಕಾರಿ ನೌಕರಿಯನ್ನು ಪಡೆಯಬೇಕು. ರಾಜಕೀಯದಲ್ಲಿ ತೊಡಗಬೇಕು. ಬಡವರ ಹಾಗೂ ಕಟ್ಟಕಡೆಯ ಜನರ ನೋವಿಗೆ ಸ್ಪಂದಿಸುವ ಮನೋಭಾವ ಬೆಳಿಸಿಕೊಳ್ಳಬೇಕು‌ ಎಂದು ಸಲಹೆ ನೀಡಿದ್ರು.

Intro: ಮಧ್ಯದ ಅಂಗಡಿಗಳಿಗೆ ದೇವರ ಹೆಸರಗಳನ್ನು ಇಡುವಂತಿಲ್ಲ
ಹೊಸಪೇಟೆ : ದೇವರು ಎಂದರೆ ಒಂದು ಅಗಾಧವಾದ ಒಂದು ಶಕ್ತಿ ಅದು, ಕಣ್ಣಿಗೆ ಕಾಣುವುದಿಲ್ಲ. ಆದರೆ ಜನರ ಭಾವನೆಗಳಿಗೆ ಮತ್ತು ನಂಬಿಕೆಗೆ ಧಕ್ಕೆಯನ್ನು ಯಾರು ಮಾಡಬಾರದು ಎಂದು ನಗರದ ರೋಟರಿ ಕ್ಲಬ್ ನಲ್ಲಿ ಮುಜಾರಾಯಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಮಾತನಾಡಿದರು.


Body: ನಗರದಲ್ಲಿ ಆರ್ಯ ಇಡಿಗ ಸಮಾಜವು ಸಚಿವರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಸಂಜೆ ಆಯೋಜನೆಯನ್ನು ಮಾಡಿದ್ದರು. ಕಾರ್ಯಕ್ರಮದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಮಧ್ಯದ ಅಂಗಡಿಗಳಿ ದೇವರು ಹೆಸರುಗಳಿಂದ ಅಂಗಡಿಗಳನ್ನು ತೆಗೆದಿದ್ದಾರೆ ಅಂತಹ ಎಲ್ಲಾ ಮಧ್ಯದ ಅಂಗಡಿಗಳನ್ನು ತೆಗೆಯಲಾಗುವುದು ಎಂದು ಹೇಳಿದರು.

ಮಧ್ಯದ ಅಂಗಡಿಗಳಿಗೆ ದೇವರು ಹೆಸರುಗಳ ನಾಮ ಫಲಕದಿಂದ ಕರೆಯುವುದು ಅಷ್ಟೊಂದು ಸಮಂಜಸವಲ್ಲ. ಹಿಂಧೂ ಧರ್ಮದಲ್ಲಿ ದೇವರುಗಳಿಗೆ ಒಂದು ಉನ್ನತವಾದ ಗೌರವ‌ ಮತ್ತು ನಂಬಿಕೆ ಸ್ಥಾನ ಮಾನವನ್ನು ನೀಡಲಾಗಿದೆ. ಅಂತಹ ನೂರಾರು ನಂಬಿಕೆಯ ಭಾವನೆಗಳಿಗೆ ಇಂತಹ ಕಳಂಕವನ್ನು ಹೋಗಲಾಡಿಸುವುದು ನಮ್ಮ ನಿಮ್ಮೆಲ್ಲರ ಮುಖ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇಂತಹ ಹೆಸರುಗಳನ್ನು ಇಡಲು ಸರಕಾರ ಅನುಮತಿಯನ್ನು‌ ನೀಡಲಾಗುದಿಲ್ಲ ಎಂದು ಪತ್ರಕರ್ತರ ಜೊತೆ ಮಾತನಾಡಿದರು




Conclusion:KN_HPT_4_ BARAGALIGE_ DEVARA_ HESARU_ NISHEDHA_ SCRIPT_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.