ETV Bharat / state

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ-ರಮೇಶ್​​ ಜಾರಕಿಹೊಳಿ ಮುಖಾಮುಖಿ! - Yeddyurappa

ವಿಮಾನ ‌ನಿಲ್ದಾಣದಲ್ಲಿ ಯಡಿಯೂರಪ್ಪ ಹಾಗೂ ರಮೇಶ್​ ‌ಜಾರಕಿಹೊಳಿ ಮುಖಾಮುಖಿಯಾಗಿ ಉಭಯ ಕುಶಲೋಪರಿ ನಡೆಸಿದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ  ಯಡಿಯೂರಪ್ಪ- ರಮೇಶ ಜಾರಕಿಹೊಳಿ ಮುಖಾಮುಖಿ!
author img

By

Published : Sep 10, 2019, 4:44 PM IST

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ-ರಮೇಶ್​ ಜಾರಕಿಹೊಳಿ ಮುಖಾಮುಖಿ!

ಜಿಲ್ಲೆಯ ‌ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿ ಅವಲೋಕಿಸಲು ಸಿಎಂ ಯಡಿಯೂರಪ್ಪ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದರು. ಮುಂಬೈಗೆ ತೆರಳಲು ರಮೇಶ್​ ಜಾರಕಿಹೊಳಿ ಗೋಕಾಕ್​ನಿಂದ ಬೆಳಗಾವಿ ವಿಮಾನ ‌ನಿಲ್ದಾಣಕ್ಕೆ ಆಗಮಿಸಿದ್ದರು. ಯಡಿಯೂರಪ್ಪ ಬರುತ್ತಿರುವ ವಿಷಯ ತಿಳಿದು ರಮೇಶ್​​ ಜಾರಕಿಹೊಳಿ ವಿಮಾನ ನಿಲ್ದಾಣದ ವೇಟಿಂಗ್ ರೂಂನಲ್ಲಿ ಕಾಂಗ್ರೆಸ್ ಮುಖಂಡ ಶಿವಕಾಂತ ಸಿದ್ನಾಳ‌ ಜತೆಗೆ ಚರ್ಚೆ ನಡೆಸಿದರು. ಈ ವೇಳೆ ಮಾಧ್ಯಮಗಳ ಕ್ಯಾಮರಾ ಕಂಡ ತಕ್ಷಣ ಕೈ ಮುಗಿದು ರಮೇಶ್​ ಹೊರ ನಡೆದರು.

ಸಿಎಂ ‌ಸ್ವಾಗತಕ್ಕೆ‌ ಆಗಮಿಸಿದ್ದ ಬಿಜೆಪಿ ‌ಮುಖಂಡರೊಂದಿಗೆ ರಮೇಶ್​​ ಜಾರಕಿಹೊಳಿ ಮಾತುಕತೆ ನಡೆಸಿದರು. ವಿಮಾನ ‌ನಿಲ್ದಾಣದಲ್ಲಿ ಯಡಿಯೂರಪ್ಪ ಹಾಗೂ ರಮೇಶ್​ ‌ಜಾರಕಿಹೊಳಿ ಮುಖಾಮುಖಿಯಾಗಿ ಉಭಯ ಕುಶಲೋಪರಿ ನಡೆಸಿದರು. ಬಳಿಕ ರಮೇಶ್​ ಮುಂಬೈಗೆ ಹಾರಿದರು.‌ ಸಿ‌ಎಂ‌ ರಾಮದುರ್ಗ ‌ಪ್ರವಾಸ ಕೈಗೊಂಡರು.

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ-ರಮೇಶ್​ ಜಾರಕಿಹೊಳಿ ಮುಖಾಮುಖಿ!

ಜಿಲ್ಲೆಯ ‌ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿ ಅವಲೋಕಿಸಲು ಸಿಎಂ ಯಡಿಯೂರಪ್ಪ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದರು. ಮುಂಬೈಗೆ ತೆರಳಲು ರಮೇಶ್​ ಜಾರಕಿಹೊಳಿ ಗೋಕಾಕ್​ನಿಂದ ಬೆಳಗಾವಿ ವಿಮಾನ ‌ನಿಲ್ದಾಣಕ್ಕೆ ಆಗಮಿಸಿದ್ದರು. ಯಡಿಯೂರಪ್ಪ ಬರುತ್ತಿರುವ ವಿಷಯ ತಿಳಿದು ರಮೇಶ್​​ ಜಾರಕಿಹೊಳಿ ವಿಮಾನ ನಿಲ್ದಾಣದ ವೇಟಿಂಗ್ ರೂಂನಲ್ಲಿ ಕಾಂಗ್ರೆಸ್ ಮುಖಂಡ ಶಿವಕಾಂತ ಸಿದ್ನಾಳ‌ ಜತೆಗೆ ಚರ್ಚೆ ನಡೆಸಿದರು. ಈ ವೇಳೆ ಮಾಧ್ಯಮಗಳ ಕ್ಯಾಮರಾ ಕಂಡ ತಕ್ಷಣ ಕೈ ಮುಗಿದು ರಮೇಶ್​ ಹೊರ ನಡೆದರು.

ಸಿಎಂ ‌ಸ್ವಾಗತಕ್ಕೆ‌ ಆಗಮಿಸಿದ್ದ ಬಿಜೆಪಿ ‌ಮುಖಂಡರೊಂದಿಗೆ ರಮೇಶ್​​ ಜಾರಕಿಹೊಳಿ ಮಾತುಕತೆ ನಡೆಸಿದರು. ವಿಮಾನ ‌ನಿಲ್ದಾಣದಲ್ಲಿ ಯಡಿಯೂರಪ್ಪ ಹಾಗೂ ರಮೇಶ್​ ‌ಜಾರಕಿಹೊಳಿ ಮುಖಾಮುಖಿಯಾಗಿ ಉಭಯ ಕುಶಲೋಪರಿ ನಡೆಸಿದರು. ಬಳಿಕ ರಮೇಶ್​ ಮುಂಬೈಗೆ ಹಾರಿದರು.‌ ಸಿ‌ಎಂ‌ ರಾಮದುರ್ಗ ‌ಪ್ರವಾಸ ಕೈಗೊಂಡರು.

Intro:ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ
ಯಡಿಯೂರಪ್ಪ- ರಮೇಶ ಜಾರಕಿಹೊಳಿ ಮುಖಾಮುಖಿ!

ಬೆಳಗಾವಿ:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖಾಮುಖಿ ಆಗಿದ್ದಾರೆ.
ಜಿಲ್ಲೆಯ ‌ಪ್ರವಾಹಪೀಡಿತ ಪ್ರದೇಶಗಳ ಪರಿಸ್ಥಿತಿ ಅವಲೋಕಿಸಲು ಸಿಎಂ ಯಡಿಯೂರಪ್ಪ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದರು. ಮುಂಬೈಗೆ ತೆರಳಲು ರಮೇಶ ಜಾರಕಿಹೊಳಿ ಗೋಕಾಕಿನಿಂದ ಬೆಳಗಾವಿ ವಿಮಾನ ‌ನಿಲ್ದಾಣಕ್ಕೆ ಆಗಮಿಸಿದ್ದರು. ಯಡಿಯೂರಪ್ಪ ಬರುತ್ತಿರುವ ವಿಷಯ ತಿಳಿದು ರಮೇಶ ಜಾರಕಿಹೊಳಿ ವಿಮಾನ ನಿಲ್ದಾಣದ ವೇಟಿಂಗ್ ರೂಂನಲ್ಲಿ ಕಾಂಗ್ರೆಸ್ ಮುಖಂಡ ಶಿವಕಾಂತ ಸಿದ್ನಾಳ‌ ಜತೆಗೆ ಚರ್ಚೆ ನಡೆಸಿದರು. ಈ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡ ತಕ್ಷಣ ಕೈಮುಗಿದು ರಮೇಶ ಹೊರ ನಡೆದರು. ಸಿಎಂ ‌ಸ್ವಾಗತಕ್ಕೆ‌ ಆಗಮಿಸಿದ್ದ ಬಿಜೆಪಿ ‌ಮುಖಂಡರೊಂದಿಗೆ ರಮೇಶ ಜಾರಕಿಹೊಳಿ ಮಾತುಕತೆ ನಡೆಸಿದರು. ವಿಮಾನ ‌ನಿಲ್ದಾಣದಲ್ಲಿ ಯಡಿಯೂರಪ್ಪ ಹಾಗೂ ರಮೇಶ ‌ಜಾರಕಿಹೊಳಿ ಮುಖಾಮುಖಿ ಆಗಿ ಉಭಯ ಕುಷಲೋಪಹರಿ ನಡೆಸಿದರು. ಬಳಿಕ ರಮೇಶ ಮುಂಬೈಗೆ ಹಾರಿದರು.‌ ಸಿ‌ಎಂ‌ ರಾಮದುರ್ಗ ‌ಪ್ರವಾಸ ಕೈಗೊಂಡರು.
--
KN_BGM_05_10_CM_Ramesh_Met_Airport_7201786



Body:ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ
ಯಡಿಯೂರಪ್ಪ- ರಮೇಶ ಜಾರಕಿಹೊಳಿ ಮುಖಾಮುಖಿ!

ಬೆಳಗಾವಿ:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖಾಮುಖಿ ಆಗಿದ್ದಾರೆ.
ಜಿಲ್ಲೆಯ ‌ಪ್ರವಾಹಪೀಡಿತ ಪ್ರದೇಶಗಳ ಪರಿಸ್ಥಿತಿ ಅವಲೋಕಿಸಲು ಸಿಎಂ ಯಡಿಯೂರಪ್ಪ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದರು. ಮುಂಬೈಗೆ ತೆರಳಲು ರಮೇಶ ಜಾರಕಿಹೊಳಿ ಗೋಕಾಕಿನಿಂದ ಬೆಳಗಾವಿ ವಿಮಾನ ‌ನಿಲ್ದಾಣಕ್ಕೆ ಆಗಮಿಸಿದ್ದರು. ಯಡಿಯೂರಪ್ಪ ಬರುತ್ತಿರುವ ವಿಷಯ ತಿಳಿದು ರಮೇಶ ಜಾರಕಿಹೊಳಿ ವಿಮಾನ ನಿಲ್ದಾಣದ ವೇಟಿಂಗ್ ರೂಂನಲ್ಲಿ ಕಾಂಗ್ರೆಸ್ ಮುಖಂಡ ಶಿವಕಾಂತ ಸಿದ್ನಾಳ‌ ಜತೆಗೆ ಚರ್ಚೆ ನಡೆಸಿದರು. ಈ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡ ತಕ್ಷಣ ಕೈಮುಗಿದು ರಮೇಶ ಹೊರ ನಡೆದರು. ಸಿಎಂ ‌ಸ್ವಾಗತಕ್ಕೆ‌ ಆಗಮಿಸಿದ್ದ ಬಿಜೆಪಿ ‌ಮುಖಂಡರೊಂದಿಗೆ ರಮೇಶ ಜಾರಕಿಹೊಳಿ ಮಾತುಕತೆ ನಡೆಸಿದರು. ವಿಮಾನ ‌ನಿಲ್ದಾಣದಲ್ಲಿ ಯಡಿಯೂರಪ್ಪ ಹಾಗೂ ರಮೇಶ ‌ಜಾರಕಿಹೊಳಿ ಮುಖಾಮುಖಿ ಆಗಿ ಉಭಯ ಕುಷಲೋಪಹರಿ ನಡೆಸಿದರು. ಬಳಿಕ ರಮೇಶ ಮುಂಬೈಗೆ ಹಾರಿದರು.‌ ಸಿ‌ಎಂ‌ ರಾಮದುರ್ಗ ‌ಪ್ರವಾಸ ಕೈಗೊಂಡರು.
--
KN_BGM_05_10_CM_Ramesh_Met_Airport_7201786



Conclusion:ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ
ಯಡಿಯೂರಪ್ಪ- ರಮೇಶ ಜಾರಕಿಹೊಳಿ ಮುಖಾಮುಖಿ!

ಬೆಳಗಾವಿ:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖಾಮುಖಿ ಆಗಿದ್ದಾರೆ.
ಜಿಲ್ಲೆಯ ‌ಪ್ರವಾಹಪೀಡಿತ ಪ್ರದೇಶಗಳ ಪರಿಸ್ಥಿತಿ ಅವಲೋಕಿಸಲು ಸಿಎಂ ಯಡಿಯೂರಪ್ಪ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದರು. ಮುಂಬೈಗೆ ತೆರಳಲು ರಮೇಶ ಜಾರಕಿಹೊಳಿ ಗೋಕಾಕಿನಿಂದ ಬೆಳಗಾವಿ ವಿಮಾನ ‌ನಿಲ್ದಾಣಕ್ಕೆ ಆಗಮಿಸಿದ್ದರು. ಯಡಿಯೂರಪ್ಪ ಬರುತ್ತಿರುವ ವಿಷಯ ತಿಳಿದು ರಮೇಶ ಜಾರಕಿಹೊಳಿ ವಿಮಾನ ನಿಲ್ದಾಣದ ವೇಟಿಂಗ್ ರೂಂನಲ್ಲಿ ಕಾಂಗ್ರೆಸ್ ಮುಖಂಡ ಶಿವಕಾಂತ ಸಿದ್ನಾಳ‌ ಜತೆಗೆ ಚರ್ಚೆ ನಡೆಸಿದರು. ಈ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡ ತಕ್ಷಣ ಕೈಮುಗಿದು ರಮೇಶ ಹೊರ ನಡೆದರು. ಸಿಎಂ ‌ಸ್ವಾಗತಕ್ಕೆ‌ ಆಗಮಿಸಿದ್ದ ಬಿಜೆಪಿ ‌ಮುಖಂಡರೊಂದಿಗೆ ರಮೇಶ ಜಾರಕಿಹೊಳಿ ಮಾತುಕತೆ ನಡೆಸಿದರು. ವಿಮಾನ ‌ನಿಲ್ದಾಣದಲ್ಲಿ ಯಡಿಯೂರಪ್ಪ ಹಾಗೂ ರಮೇಶ ‌ಜಾರಕಿಹೊಳಿ ಮುಖಾಮುಖಿ ಆಗಿ ಉಭಯ ಕುಷಲೋಪಹರಿ ನಡೆಸಿದರು. ಬಳಿಕ ರಮೇಶ ಮುಂಬೈಗೆ ಹಾರಿದರು.‌ ಸಿ‌ಎಂ‌ ರಾಮದುರ್ಗ ‌ಪ್ರವಾಸ ಕೈಗೊಂಡರು.
--
KN_BGM_05_10_CM_Ramesh_Met_Airport_7201786



ETV Bharat Logo

Copyright © 2025 Ushodaya Enterprises Pvt. Ltd., All Rights Reserved.