ETV Bharat / state

’ನಮಗೆ ನೀರಿಲ್ಲ ನೀರು ಕೊಡ್ರಯ್ಯಾ’...ಅಥಣಿ ಪಟ್ಟಣದಲ್ಲಿ ಮೂರುದಿನಕ್ಕೊಮ್ಮೆ ನೀರು.. - belagavi

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪುರಸಭೆಯಿಂದ ವಾರ್ಡ್​​ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದ್ರೆ ಮೂರು ದಿನಕ್ಕೊಮ್ಮೆ ಬರುವ ಟ್ಯಾಂಕರ್ ನೀರಿಗಾಗಿ ಅಲ್ಲಿನ ಸ್ಥಳೀಯರು ಎದುರು ನೋಡುವ ಪರಿಸ್ಥಿತಿ ಎದುರಾಗಿದೆ.

.ಅಥಣಿ ಪಟ್ಟಣದಲ್ಲಿ ಮೂರುದಿನಕ್ಕೊಮ್ಮೆ ನೀರು..
author img

By

Published : Jun 8, 2019, 1:33 PM IST

ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪುರಸಭೆಯಿಂದ ವಾರ್ಡಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದ್ರೆ, ಮೂರು ದಿನಕ್ಕೊಮ್ಮೆ ಬರುವ ಟ್ಯಾಂಕರ್ ನೀರಿಗಾಗಿ ಅಲ್ಲಿನ ಸ್ಥಳೀಯರು ಎದುರು ನೋಡುವ ಪರಿಸ್ಥಿತಿ ಎದುರಾಗಿದೆ.

.ಅಥಣಿ ಪಟ್ಟಣದಲ್ಲಿ ಮೂರುದಿನಕ್ಕೊಮ್ಮೆ ನೀರು..

ಇನ್ನು ಜೂನ್ ಮೊದಲ ವಾರದಿಂದ ಶಾಲಾ ಕಾಲೇಜು ಪ್ರಾರಂಭವಾಗಿದ್ದು ಮಕ್ಕಳನ್ನು ರೆಡಿ‌ಮಾಡಿ ಶಾಲೆಗಳಿಗೆ ಕಳುಹಿಸಲು ತಾಯಂದಿರು ಹೈರಾಣಾಗುತ್ತಿದ್ದಾರೆ. ಅಥಣಿ ಪುರಸಭೆ ಮೂರು ದಿನಕೊಮ್ಮೆ ನೀರು ಪೂರೈಸುತ್ತಿರುವುದರಿಂದ ಆ ನೀರು ಜನರಿಗೆ ಸಾಕಾಗುತ್ತಿಲ್ಲ. ಇದರಿಂದ ಮಹಿಳೆಯರು ನೀರಿಗಾಗಿ ಐದಾರು ಕಿಲೋಮೀಟರ್​​ ಹೋಗಿ ನೀರು ತರುವ ಪರಿಸ್ಥಿತಿ ಎದುರಾಗಿದೆ.

ಇನ್ನು ಇಲ್ಲಿನ ಜನರ ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಸರಿ ಪಡಿಸಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪುರಸಭೆಯಿಂದ ವಾರ್ಡಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದ್ರೆ, ಮೂರು ದಿನಕ್ಕೊಮ್ಮೆ ಬರುವ ಟ್ಯಾಂಕರ್ ನೀರಿಗಾಗಿ ಅಲ್ಲಿನ ಸ್ಥಳೀಯರು ಎದುರು ನೋಡುವ ಪರಿಸ್ಥಿತಿ ಎದುರಾಗಿದೆ.

.ಅಥಣಿ ಪಟ್ಟಣದಲ್ಲಿ ಮೂರುದಿನಕ್ಕೊಮ್ಮೆ ನೀರು..

ಇನ್ನು ಜೂನ್ ಮೊದಲ ವಾರದಿಂದ ಶಾಲಾ ಕಾಲೇಜು ಪ್ರಾರಂಭವಾಗಿದ್ದು ಮಕ್ಕಳನ್ನು ರೆಡಿ‌ಮಾಡಿ ಶಾಲೆಗಳಿಗೆ ಕಳುಹಿಸಲು ತಾಯಂದಿರು ಹೈರಾಣಾಗುತ್ತಿದ್ದಾರೆ. ಅಥಣಿ ಪುರಸಭೆ ಮೂರು ದಿನಕೊಮ್ಮೆ ನೀರು ಪೂರೈಸುತ್ತಿರುವುದರಿಂದ ಆ ನೀರು ಜನರಿಗೆ ಸಾಕಾಗುತ್ತಿಲ್ಲ. ಇದರಿಂದ ಮಹಿಳೆಯರು ನೀರಿಗಾಗಿ ಐದಾರು ಕಿಲೋಮೀಟರ್​​ ಹೋಗಿ ನೀರು ತರುವ ಪರಿಸ್ಥಿತಿ ಎದುರಾಗಿದೆ.

ಇನ್ನು ಇಲ್ಲಿನ ಜನರ ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಸರಿ ಪಡಿಸಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Intro:ಮಳೆಗಾಲ ಆರಂಭವಾದರು ತಪ್ಪದ ನೀರಿನ ಭವನೆBody:

ಚಿಕ್ಕೋಡಿ :

ಮೂರು ದಿನಕ್ಕೊಮ್ಮೆ ಬರುವ ಟ್ಯಾಂಕರ್ ನೀರಿಗಾಗಿ ಕಾಯುತ್ತಿರುವ ಮಹಿಳೆಯರು, ಮಕ್ಕಳು ದಿನಂಪ್ರತಿ ನೀರಿಗಾಗಿ ಬೇಸತ್ತಿರುವ ಅಥಣಿ ಪಟ್ಟಣದ ನಿವಾಸಿಗಳು.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪುರಸಭೆ ಇಂದ ವಿವಿಧ ವಾರ್ಡಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದ್ದು. ಮೂರು ದಿನಕ್ಕೊಮ್ಮೆ ಬರುವ ಟ್ಯಾಂಕರ್ ನೀರಿಗಾಗಿ ಕಾಯುತ್ತಿರುವ ಮಹಿಳೆಯರು ಹಾಗೂ ಮಕ್ಕಳು

ಜೂನ್ ಮೊದಲ ವಾರದಲ್ಲಿ ಶಾಲಾ ಕಾಲೇಜಿಗಳು ಪ್ರಾರಂಭವಾಗಿದ್ದು ಮಕ್ಕಳನ್ನು ರೆಡಿ‌ಮಾಡಿ ಶಾಲೆಗಳಿಗೆ ಕಳುಹಿಸಲು ಹೈರಾಣಾದ ತಾಯಂದಿರು ಅದರ ಜೊತೆಗೆ ನೀರಿನ ಬರ ತಾಂಡವಾಡತ್ತಿರುವುದರಿಂದ ಬೇಸತ್ತಿರುವ ಹೆಣ್ಣುಮಕ್ಕಳು. ಅಥಣಿ ಪುರಸಭೆ ಮೂರು ದಿನಕೊಮ್ಮೆ ನೀರು ಪೂರೈಸುತ್ತಿರುವುದರಿಂದ ಇಲ್ಲಿನ ಜನರು ಬೊರವೇಲ್ ಗಳ ಮೂಲಕ ನೀರು ಪಡೆಯ ಬೇಕೆಂದರೆ ಬೊರವೆಲ್ ಗಳಲ್ಲೂ ನೀರಿಲ್ಲ. ಇದರಿಂದ ಐದಾರು ಕಿ.ಮೀ ಹೋಗಿ ನೀರು ತರುವಂತ ಪರಸ್ಥಿತಿ ಬಂದಿದೆ.

ಮಳೆಗಾಲ ಪ್ರಾರಂಭವಾದರು ತಪ್ಪದ ನೀರಿನ ಭವನೆ ಕಳೆದ ಹದಿನೈದು ದಿನಗಳಿಂದ ನೀರಿಗಾಗಿ ಬೇಡಿಕೆ ಹೆಚ್ಚಾಗಿದ್ದು‌. ಅಥಣಿ ಪುರಸಭೆ ದಿನಕ್ಕೆ ಒಂದು ಟ್ಯಾಂಕರ ಆದರು ನೀರು ಪೂರೈಕೆ ಮಾಡಬೇಕು ಎನ್ನುವುದು ಅಥಣಿ ಪಟ್ಟಣದ ನಿವಾಸಿಗಳ ಬೇಡಿಕೆಯಾಗಿದೆ.

Conclusion:ಸಂಜಯ ಕೌಲಗಿ‌
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.