ETV Bharat / state

ಕುಡಿಯುವ ನೀರಿಗೆ ಆಗ್ರಹಿಸಿ ಅಥಣಿ ಬಂದ್​​​: ಬಸ್​​ ಸಂಚಾರ ಸಂಪೂರ್ಣ ಸ್ಥಗಿತ - undefined

ಕೃಷ್ಣಾ ನದಿಗೆ ನೀರು ಹರಿಸುವಂತೆ ಮತ್ತು ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಸುಮಾರು 30ಕ್ಕೂ ಹೆಚ್ಚು ಸಂಘಟನೆಗಳು ಅಥಣಿ ಬಂದ್​ಗೆ ಕರೆ ನೀಡಿವೆ.

athani
author img

By

Published : May 20, 2019, 9:24 AM IST

ಚಿಕ್ಕೋಡಿ: ಕೃಷ್ಣಾ ನದಿ ನೀರು ಹೋರಾಟಕ್ಕೆ ವ್ಯಾಪಕ ಬೆಂಬಲ ದೊರೆತಿದ್ದು, ಕುಡಿಯುವ ನೀರಿನ ಸಮಸ್ಯೆಗೆ ಶಾಸ್ವತ ಪರಿಹಾರಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ 30ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ.

ಕುಡಿಯುವ ನೀರಿಗೆ ಆಗ್ರಹಿಸಿ ಅಥಣಿ ಬಂದ್

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕುಡಿಯುವ ನೀರಿನ ಶಾಸ್ವತ ಪರಹಾರಕ್ಕೆ ಪ್ರತಿಭಟನೆ ಆಯೋಜಿಸಲಾಗಿದ್ದು, ಅಥಣಿ ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಬಸ್ ಸಂಚಾರ ಸ್ಥಗಿತಗೊಂಡ ಪರಿಣಾಮ ಬಸ್​ನಲ್ಲಿ ಸಂಚಾರ ಮಾಡುತ್ತಿದ್ದ ರೋಗಿಗಳನ್ನು 108 ವಾಹನದಲ್ಲಿ ಕಳುಹಿಸಿಕೊಳಲಾಯಿತು. ಬೆಳಗ್ಗೆಯಿಂದಲೇ ಬಂದ್​ ಕರೆ ನೀಡಿರುವುದರಿಂದ ಬಸ್​ಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಸಂಪೂರ್ಣವಾಗಿ ಅಥಣಿ ಬಂದ್​ಗೆ ಕರೆ ನೀಡಲಾಗಿದ್ದು, ಸಾವಿರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

ಚಿಕ್ಕೋಡಿ: ಕೃಷ್ಣಾ ನದಿ ನೀರು ಹೋರಾಟಕ್ಕೆ ವ್ಯಾಪಕ ಬೆಂಬಲ ದೊರೆತಿದ್ದು, ಕುಡಿಯುವ ನೀರಿನ ಸಮಸ್ಯೆಗೆ ಶಾಸ್ವತ ಪರಿಹಾರಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ 30ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ.

ಕುಡಿಯುವ ನೀರಿಗೆ ಆಗ್ರಹಿಸಿ ಅಥಣಿ ಬಂದ್

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕುಡಿಯುವ ನೀರಿನ ಶಾಸ್ವತ ಪರಹಾರಕ್ಕೆ ಪ್ರತಿಭಟನೆ ಆಯೋಜಿಸಲಾಗಿದ್ದು, ಅಥಣಿ ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಬಸ್ ಸಂಚಾರ ಸ್ಥಗಿತಗೊಂಡ ಪರಿಣಾಮ ಬಸ್​ನಲ್ಲಿ ಸಂಚಾರ ಮಾಡುತ್ತಿದ್ದ ರೋಗಿಗಳನ್ನು 108 ವಾಹನದಲ್ಲಿ ಕಳುಹಿಸಿಕೊಳಲಾಯಿತು. ಬೆಳಗ್ಗೆಯಿಂದಲೇ ಬಂದ್​ ಕರೆ ನೀಡಿರುವುದರಿಂದ ಬಸ್​ಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಸಂಪೂರ್ಣವಾಗಿ ಅಥಣಿ ಬಂದ್​ಗೆ ಕರೆ ನೀಡಲಾಗಿದ್ದು, ಸಾವಿರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

Intro:Body:

ನಸುಕಿನಿಂದಲೇ ಅಥಣಿ ಬಂದ್ ಬಸ್ ಸಂಚಾರ ಸ್ಥಗಿತ



ಚಿಕ್ಕೋಡಿ:



ಕೃಷ್ಣಾ ನದಿ ನೀರು ಹೋರಾಟಕ್ಕೆ ವ್ಯಾಪಕ ಬೆಂಬಲ ದೊರತ್ತಿದ್ದು ಶಾಸ್ವತ ಕುಡಿಯುವ ನೀರಿನ ಪರಿಹಾರಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮೂವತ್ತಕ್ಕೂ ಹೆಚ್ಚು ಸಂಘಟನೆಗಳು ಏಕಕಾಲಕ್ಕೆ ಬಂದ್ ಕರೆ ನೀಡಿವೆ.



ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಶಾಶ್ವತ ಕುಡಿಯುವ ನೀರಿನ ಪರಹಾರಕ್ಕೆ ಈ ಪ್ರತಿಭಟನೆ ಆಯೋಜಿಸಲಾಗಿದ್ದು ಅಥಣಿ ಪಟ್ಟಣದಲ್ಲಿ ನಸುಕಿನ ವೇಳೆಗೆ ಬಸ್ ಸಂಚಾರ ಸ್ಥಗಿತಗೊಳಿಸಿದ್ದು. ಬಸ್ ಸಂಚಾರ ಇಲ್ಲದ ಕಾರಣ ರೋಗಿಗಳನ್ನು 108 ವಾಹನದಲ್ಲಿ ತೆರಳುತ್ತಿದ್ದಾರೆ.



ನಸುಕಿನ ವೇಳೆಗೆ ಬಂದಿಳಿದ ಪ್ರಯಾಣಿಕರು ಪರದಾಡುವಂತ ಪರಸ್ಥಿತಿ ಎದುರಾಗಿದೆ. ಸಂಪೂರ್ಣವಾಗಿ ಅಥಣಿ ಬಂದಗೆ ಕರೆ ನೀಡಲಾಗಿದ್ದು ಸಾವಿರಾರು ರೈತರು ಭಾಗಿಯಾಗುವ ನೀರಿಕ್ಷೆ ಇದೆ.



ಸಂಜಯ ಕೌಲಗಿ‌

ಚಿಕ್ಕೋಡಿ





Warp ನಿಂದ ಸುದ್ದಿ ಹೋಗತ್ತಿಲ್ಲ ತುಂಬಾ ಬಾರಿ ಪ್ರಯತ್ನ ಮಾಡಿ ಕೊನೆಗೆ ftp ಮೂಲಕ ಕಳಿಸಿದರೂ ಹೋಗುತ್ತಿಲ್ಲ ಅದಕ್ಕೆ ವಾಟ್ಸಪ್ ಗೆ ಹಾಕಲಾಗಿದೆ


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.