ETV Bharat / state

ಅಥಣಿ ಉಪಕದನ..  ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್​ ಕೊಡ್ತಿದ್ದಾರಾ ಪಕ್ಷೇತರ ಅಭ್ಯರ್ಥಿ? - ಶ್ರೀಶೈಲ ಹಳ್ಳದಮಳ್ಳ ಮತಪ್ರಚಾರ

ಉಪಚುಣಾವಣೆ ದಿನೇ ದಿನೆ ರಂಗೇರುತ್ತಿದ್ದು, ರಾಷ್ಟ್ರೀಯ ಪಕ್ಷಗಳಿಗೆ ಸಡ್ಡುಹೊಡೆಯುವಂತೆ ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ್ಳ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

Srisaila Halladamala Election campaign
ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ್ಳ
author img

By

Published : Dec 3, 2019, 2:35 PM IST

ಅಥಣಿ: ಉಪಚುಣಾವಣೆ ದಿನೇ ದಿನೆ ರಂಗೇರುತ್ತಿದ್ದು, ರಾಷ್ಟ್ರೀಯ ಪಕ್ಷದ ಜೊತೆ, ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ್ಳ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ್ಳ

ನಗರದಲ್ಲಿ ಮಾತನಾಡಿದ ಅವರು, ಅಥಣಿ ತಾಲೂಕಿನ 23 ಹಳ್ಳಿಗಳು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿವೆ. ರಾಜಕೀಯ ಪಕ್ಷಗಳ ಕಚ್ಚಾಟದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ವಿಫಲರಾಗಿದ್ದಾರೆ. ಅಥಣಿ ಪುರಸಭೆಯ ಸದಸ್ಯನಾಗಿ ಹಲವಾರು ಕೆಲಸವನ್ನು ಮಾಡಿದ್ದೇನೆ. ನನ್ನ ಹೆಲಿಕ್ಯಾಪ್ಟರ್ ಚಿನ್ನೆಗೆ ಮತ ನೀಡಿ ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಅಥಣಿ: ಉಪಚುಣಾವಣೆ ದಿನೇ ದಿನೆ ರಂಗೇರುತ್ತಿದ್ದು, ರಾಷ್ಟ್ರೀಯ ಪಕ್ಷದ ಜೊತೆ, ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ್ಳ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ್ಳ

ನಗರದಲ್ಲಿ ಮಾತನಾಡಿದ ಅವರು, ಅಥಣಿ ತಾಲೂಕಿನ 23 ಹಳ್ಳಿಗಳು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿವೆ. ರಾಜಕೀಯ ಪಕ್ಷಗಳ ಕಚ್ಚಾಟದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ವಿಫಲರಾಗಿದ್ದಾರೆ. ಅಥಣಿ ಪುರಸಭೆಯ ಸದಸ್ಯನಾಗಿ ಹಲವಾರು ಕೆಲಸವನ್ನು ಮಾಡಿದ್ದೇನೆ. ನನ್ನ ಹೆಲಿಕ್ಯಾಪ್ಟರ್ ಚಿನ್ನೆಗೆ ಮತ ನೀಡಿ ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

Intro:ಪುರಸಭೆ ಸದಸ್ಯನಾಗಿ ೩ ಕೊಟಿ ಅನುದಾನದಲ್ಲಿ ಅಭಿವೃದ್ಧಿ ಪರ ಯೋಜನೆ ಜೊತೆಗೆ ನೆರೆ ಸಂತ್ರಸ್ತರ ಬೆನ್ನಲೆವು ಆಗುವೆ ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ್ಳ...
Body:ಅಥಣಿ ವರದಿ:

ಪುರಸಭೆ ಸದಸ್ಯನಾಗಿ ೩ ಕೊಟಿ ಅನುದಾನದಲ್ಲಿ ಅಭಿವೃದ್ಧಿ ಪರ ಯೋಜನೆ ಜೊತೆಗೆ ನೆರೆ ಸಂತ್ರಸ್ತರ ಬೆನ್ನಲೆವು ಆಗುವೆ ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ್ಳ...

ಅಥಣಿ ಉಪಚುಣಾವಣೆ ದಿನೇ ದಿನೇ ರಂಗೇರುತ್ತಿದೆ, ರಾಷ್ಟ್ರೀಯ ಪಕ್ಷದ ಜೊತೆ ಹೆಲಿಕ್ಯಾಪ್ಟರ್ ಚಿನ್ನೆಯ ಪಕ್ಷದ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ್ಳ ಪ್ರಚಾರ ಮಾಡುತ್ತಿದ್ದಾರೆ ಹೆಲಿಕ್ಯಾಪ್ಟರ್ ಚಿನ್ನೆ ಅಭ್ಯರ್ಥಿ ರಾಷ್ಟ್ರೀಯ ಪಕ್ಷಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ...!? ಅಧಿಕ ಪ್ರಮಾಣದ ಬೆಂಬಲಿಗರ ಜೊತೆ ಗುಡಿ ಪ್ರಚಾರ ಮಾಡುತ್ತಿದ್ದರಾರೆ...
ನಂತರದಲ್ಲಿ ಮಾತನಾಡಿದ ಶ್ರೀಶೈಲ ಹಳ್ಳದಮಳ್ಳ...

ಅಥಣಿ ತಾಲೂಕಿನ ೨೩ ಹಳ್ಳಿಗಳು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೊಗಿ ನೆರೆ ಸಂತ್ರಸ್ತರ ವಿಷಯದಲ್ಲಿ ರಾಜಕೀಯ ಪಕ್ಷಗಳ ಕಚ್ಚಾಟದಲ್ಲಿ ಯಾವುದೆ ರೀತಿಯ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ವಿಫಲರಾಗಿದ್ದಾರೆ, ಅಥಣಿ ಪುರಸಭೆಯ ಸದಸ್ಯನಾಗಿ ಹಲವಾರು ಕೆಲಸವನ್ನು ಮಾಡಿದ್ದೇನೆ ನನ್ನ ಚಿನ್ನೆ ಹೆಲಿಕ್ಯಾಪ್ಟರ್ ಚಿನ್ನೆಯನ್ನು ಬೆಂಬಲಿಸಿ ನಾನು ನೆರೆ ಹಾಗೂ ಅಥಣಿ ತಾಲೂಕಿನ ಸಮೃದ್ಧಿ ಯೊಜನೆ ರೂಪಿಸುತ್ತೆನೆ ಎಂದು ಮತದಾರಲ್ಲಿ ಮನವಿ ಮಾಡಿದರು

ಅಥಣಿ ಉಪ ಚುನಾವಣೆ ಯಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ ಇನ್ನು ಅಭ್ಯರ್ಥಿ ಗಳು ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ ಇದರ ಜೊತೆಗೆ ಮತದಾರರೂ ಯಾರು ಕೈ ಹಿಡಿಯುತ್ತಾರೆ ಎಂಬುದು ಕಾದು ನೋಡಬೇಕಾಗಿದೆ...Conclusion:ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.