ETV Bharat / state

ರಮೇಶ್​ ಕುಮಾರ್, ಸಿದ್ದರಾಮಯ್ಯ ಏಜೆಂಟರಂತೆ ಕೆಲಸ‌ ಮಾಡಿದ್ದಾರೆ: ರಮೇಶ ‌ಜಾರಕಿಹೊಳಿ ಆರೋಪ - Ramesh Zaraki Holli

ನಿಕಟಪೂರ್ವ ಸ್ಪೀಕರ್ ರಮೇಶ್​ ಕುಮಾರ್​, ಸಿದ್ದರಾಮಯ್ಯ ಅವರ ಏಜೆಂಟ್‌ರಂತೆ ಕೆಲಸ ಮಾಡಿದ್ದಾರೆ ‌ಎಂದು ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಆರೋಪಿಸಿದ್ದಾರೆ.

ರಮೇಶ್​ ಕುಮಾರ್ ಸಿದ್ದರಾಮಯ್ಯ ಏಜೆಂಟ್‌ರಂತೆ ಕೆಲಸ‌ ಮಾಡಿದ್ದಾರೆ: ರಮೇಶ ‌ಜಾರಕಿಹೊಳಿ ಆರೋಪ
author img

By

Published : Sep 26, 2019, 1:40 PM IST

ಬೆಳಗಾವಿ: ನಿಕಟಪೂರ್ವ ಸ್ಪೀಕರ್ ರಮೇಶ್​ ಕುಮಾರ್​, ಸಿದ್ದರಾಮಯ್ಯ ಅವರ ಏಜೆಂಟ್‌ರಂತೆ ಕೆಲಸ ಮಾಡಿದ್ದಾರೆ ‌ಎಂದು ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಆರೋಪಿಸಿದ್ದಾರೆ.

ರಮೇಶ್​ ಕುಮಾರ್ ಸಿದ್ದರಾಮಯ್ಯ ಏಜೆಂಟ್‌ರಂತೆ ಕೆಲಸ‌ ಮಾಡಿದ್ದಾರೆ: ರಮೇಶ ‌ಜಾರಕಿಹೊಳಿ ಆರೋಪ

ಗೋಕಾಕ್​ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ‌ಅವರು, ಮಾಜಿ ಸ್ಪೀಕರ್ ರಮೇಶ್​ ಕುಮಾರ್​ ತುಘಲಕ್ ರೀತಿಯಲ್ಲಿ ವರ್ತಿಸಿದ್ದಾರೆ. ಅವರ ವಾದದ ಪ್ರಕಾರ ನಾವು ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ. ಫೆಬ್ರವರಿಯಲ್ಲಿ ವಿಪ್ ಕೊಟ್ಟಿದ್ದಕ್ಕೆ ನಾನು ಅಧಿವೇಶನಕ್ಕೆ ಹಾಜರಾಗಿದ್ದೆ. ಆ ವಿಪ್ ಅಂದಿಗೆ ಮುಕ್ತಾಯವಾಗಿದೆ. ಆದ್ರೆ, ವಿಪ್ ಉಲ್ಲಂಘಿಸಿದ್ದಾರೆ ಎಂದು ನಮ್ಮ ನಡೆಯನ್ನೇ ಅವರು ತಿರುಚಿದ್ದಾರೆ. ಪ್ರಧಾನಿ ಮೋದಿಯಿದ್ದ ಬ್ಯಾನರ್​ನಲ್ಲಿ ನನ್ನ ಫೋಟೊ ಸೇರಿಸಿ, ಕುತಂತ್ರದಿಂದ ಹಲವು ಸಾಕ್ಷಿ ಸಿದ್ದಪಡಿಸಿದ್ದು, ಅವರು ಸಿದ್ದರಾಮಯ್ಯ ಅವರ ಏಜೆಂಟ್​​ ರೀತಿ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಾಲಯದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಕ್ಷೇತ್ರದ ಜನರಲ್ಲಿ ಸ್ವಲ್ಪ ಗೊಂದಲಗಳಿದ್ದು, ಅದಕ್ಕೆ ಸಭೆ ಕರೆಯಲಾಗಿದೆ. ನಾಮಪತ್ರ ಸಲ್ಲಿಕೆಗೆ ಒಂದು ಲಕ್ಷ ಜ‌ನರನ್ನು ಸೇರಿಸಲು ನಿರ್ಧರಿಸಲಾಗಿದೆ. ಕ್ಷೇತ್ರದ ಜನರಲ್ಲಿ ಹುಮ್ಮಸ್ಸು ಬಂದಿದೆ. ಹೀಗಾಗಿ ಒಂದು ಲಕ್ಷ ಜನ ಸೇರಿಸುತ್ತಿದ್ದೇವೆ ಎಂದರು. ಹಿರಿಯ ಅಣ್ಣನಾಗಿ ನಾನು ಇಂದು‌ ಲಖನ್ ಅವರನ್ನು ಭೇಟಿ ಮಾಡಲಿದ್ದೇನೆ. ಸ್ಪರ್ಧೆ ಮಾಡದಂತೆ ಲಖನ್​ಗೆ ತಿಳಿ ಹೇಳುತ್ತೇನೆ ಎಂದರು.

ನಮ್ಮ ಮೇಲೆ ಯಾವುದೇ ಹಗರಣ ಇಲ್ಲ. ಹೀಗಾಗಿ ಸತೀಶ್​ ಅಳಿಯನ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ. ಲಖನ್ ನಿಲುವು ತಿಳಿಯುತ್ತಿಲ್ಲ. ಒಂದೇ ರಾತ್ರಿ ಯಾವ ಜಾದು ಆಗಿದೆಯೋ ಗೊತ್ತಿಲ್ಲ. ಲಖನ್ ಬದಲಾಗಿದ್ದಾನೆ. ನನಗೆ ಇಂದಿಗೂ ಆತನ ಮೇಲೆ ಪ್ರೀತಿಯಿದೆ. ಆತ ನನ್ನ ಪ್ರೀತಿಯ ತಮ್ಮ. ಈ‌ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದು ಬೇಡ. ಮುಂದಿನ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರ ಬಿಟ್ಟುಕೊಟ್ಟು ಗೆಲ್ಲಿಸುತ್ತೇನೆ. ನಾನು ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸಿ, ಸತೀಶ್​ ಜಾರಕಿಹೊಳಿ ತಾಕತ್ತು ಎಷ್ಟಿದೆ ಎಂದು ನೋಡುತ್ತೇನೆ ಎಂದು ಹೇಳಿದರು.

ಬೆಳಗಾವಿ: ನಿಕಟಪೂರ್ವ ಸ್ಪೀಕರ್ ರಮೇಶ್​ ಕುಮಾರ್​, ಸಿದ್ದರಾಮಯ್ಯ ಅವರ ಏಜೆಂಟ್‌ರಂತೆ ಕೆಲಸ ಮಾಡಿದ್ದಾರೆ ‌ಎಂದು ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಆರೋಪಿಸಿದ್ದಾರೆ.

ರಮೇಶ್​ ಕುಮಾರ್ ಸಿದ್ದರಾಮಯ್ಯ ಏಜೆಂಟ್‌ರಂತೆ ಕೆಲಸ‌ ಮಾಡಿದ್ದಾರೆ: ರಮೇಶ ‌ಜಾರಕಿಹೊಳಿ ಆರೋಪ

ಗೋಕಾಕ್​ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ‌ಅವರು, ಮಾಜಿ ಸ್ಪೀಕರ್ ರಮೇಶ್​ ಕುಮಾರ್​ ತುಘಲಕ್ ರೀತಿಯಲ್ಲಿ ವರ್ತಿಸಿದ್ದಾರೆ. ಅವರ ವಾದದ ಪ್ರಕಾರ ನಾವು ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ. ಫೆಬ್ರವರಿಯಲ್ಲಿ ವಿಪ್ ಕೊಟ್ಟಿದ್ದಕ್ಕೆ ನಾನು ಅಧಿವೇಶನಕ್ಕೆ ಹಾಜರಾಗಿದ್ದೆ. ಆ ವಿಪ್ ಅಂದಿಗೆ ಮುಕ್ತಾಯವಾಗಿದೆ. ಆದ್ರೆ, ವಿಪ್ ಉಲ್ಲಂಘಿಸಿದ್ದಾರೆ ಎಂದು ನಮ್ಮ ನಡೆಯನ್ನೇ ಅವರು ತಿರುಚಿದ್ದಾರೆ. ಪ್ರಧಾನಿ ಮೋದಿಯಿದ್ದ ಬ್ಯಾನರ್​ನಲ್ಲಿ ನನ್ನ ಫೋಟೊ ಸೇರಿಸಿ, ಕುತಂತ್ರದಿಂದ ಹಲವು ಸಾಕ್ಷಿ ಸಿದ್ದಪಡಿಸಿದ್ದು, ಅವರು ಸಿದ್ದರಾಮಯ್ಯ ಅವರ ಏಜೆಂಟ್​​ ರೀತಿ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಾಲಯದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಕ್ಷೇತ್ರದ ಜನರಲ್ಲಿ ಸ್ವಲ್ಪ ಗೊಂದಲಗಳಿದ್ದು, ಅದಕ್ಕೆ ಸಭೆ ಕರೆಯಲಾಗಿದೆ. ನಾಮಪತ್ರ ಸಲ್ಲಿಕೆಗೆ ಒಂದು ಲಕ್ಷ ಜ‌ನರನ್ನು ಸೇರಿಸಲು ನಿರ್ಧರಿಸಲಾಗಿದೆ. ಕ್ಷೇತ್ರದ ಜನರಲ್ಲಿ ಹುಮ್ಮಸ್ಸು ಬಂದಿದೆ. ಹೀಗಾಗಿ ಒಂದು ಲಕ್ಷ ಜನ ಸೇರಿಸುತ್ತಿದ್ದೇವೆ ಎಂದರು. ಹಿರಿಯ ಅಣ್ಣನಾಗಿ ನಾನು ಇಂದು‌ ಲಖನ್ ಅವರನ್ನು ಭೇಟಿ ಮಾಡಲಿದ್ದೇನೆ. ಸ್ಪರ್ಧೆ ಮಾಡದಂತೆ ಲಖನ್​ಗೆ ತಿಳಿ ಹೇಳುತ್ತೇನೆ ಎಂದರು.

ನಮ್ಮ ಮೇಲೆ ಯಾವುದೇ ಹಗರಣ ಇಲ್ಲ. ಹೀಗಾಗಿ ಸತೀಶ್​ ಅಳಿಯನ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ. ಲಖನ್ ನಿಲುವು ತಿಳಿಯುತ್ತಿಲ್ಲ. ಒಂದೇ ರಾತ್ರಿ ಯಾವ ಜಾದು ಆಗಿದೆಯೋ ಗೊತ್ತಿಲ್ಲ. ಲಖನ್ ಬದಲಾಗಿದ್ದಾನೆ. ನನಗೆ ಇಂದಿಗೂ ಆತನ ಮೇಲೆ ಪ್ರೀತಿಯಿದೆ. ಆತ ನನ್ನ ಪ್ರೀತಿಯ ತಮ್ಮ. ಈ‌ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದು ಬೇಡ. ಮುಂದಿನ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರ ಬಿಟ್ಟುಕೊಟ್ಟು ಗೆಲ್ಲಿಸುತ್ತೇನೆ. ನಾನು ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸಿ, ಸತೀಶ್​ ಜಾರಕಿಹೊಳಿ ತಾಕತ್ತು ಎಷ್ಟಿದೆ ಎಂದು ನೋಡುತ್ತೇನೆ ಎಂದು ಹೇಳಿದರು.

Intro:ರಮೇಶಕುಮಾರ್ ಸಿದ್ದರಾಮಯ್ಯ ಏಜೆಂಟ್‌ರಂತೆ ಕೆಲಸ‌ ಮಾಡಿದ್ದಾರೆ; ರಮೇಶ ‌ಜಾರಕಿಹೊಳಿ ಆರೋಪ

ಬೆಳಗಾವಿ:
ನಿಕಟಪೂರ್ವ ಸ್ಪೀಕರ್ ರಮೇಶಕುಮಾರ್ ಸಿದ್ದರಾಮಯ್ಯ ಏಜೆಂಟ್‌ರಂತೆ ಕೆಲಸ ಮಾಡಿದ್ದಾರೆ ‌ಎಂದು ಅನರ್ಹ ಶಾಸಕ ರಮೇಶ ‌ಜಾರಕಿಹೊಳಿ ಆರೋಪಿಸಿದರು.
ಗೋಕಾಕ‌ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ‌ಅವರು, ರಮೇಶಕುಮಾರದ ತುಘಲಕ್ ರೀತಿಯಂತೆ ವರ್ತಿಸಿದ್ದಾರೆ. ಅವರ ವಾದ ಪ್ರಕಾರ ನಾವು ಚುನಾವಣೆಗೆ ನಿಲ್ಲಲು ಬರುವುದಿಲ್ಲ. ಫೆಬ್ರವರಿ ಯಲ್ಲಿ ವಿಪ್ ಕೊಟ್ಟಿದ್ದಕ್ಕೆ ನಾನು ಅಧಿವೇಶನಕ್ಕೆ ಹಾಜರಾಗಿದ್ದೆ. ಆ ವಿಪ್ ಅಂದಿಗೆ ಮುಕ್ತಾಯವಾಗಿದೆ. ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ತಿರುಚಿದ್ದಾರೆ. ಪ್ರಧಾನಿ ಮೋದಿ ಇದ್ದ ಬ್ಯಾನರ್ ನಲ್ಲಿ ನನ್ನ ಫೋಟೊ ಸೇರಿಸಿ ಕುತಂತ್ರದಿಂದ ಹಲವು ಸಾಕ್ಷಿ ಸಿದ್ದಪಡಿಸಿದ್ದಾರೆ‌. ರಮೇಶ್ ಕುಮಾರ್
ಸಿದ್ದರಾಮಯ್ಯ ಏಜೆಂಟ್ ರಮೇಶ್ ಕುಮಾರ್ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಲಯದ ಮೇಲೆ ಸಂಪೂರ್ಣವಾಗಿ ನಮಗೆ ವಿಶ್ವಾಸ ಇದೆ. ಕ್ಷೇತ್ರದ ಜನರಲ್ಲಿ ಸ್ವಲ್ಪ ಗೊಂದಲಗಳಿದ್ದು ಅದಕ್ಕೆ ಸಭೆ ಕರೆಯಲಾಗಿದೆ. ನಾಮಪತ್ರ ಸಲ್ಲಿಕೆಗೆ ಒಂದು ಲಕ್ಷ ಜ‌ನರನ್ನು ಸೇರಿಸಲು ನಿರ್ಧರಿಸಲಾಗಿದೆ.
ಕ್ಷೇತ್ರದ ಜನರಲ್ಲಿ ಹುಮ್ಮಸು ಬಂದಿದೆ. ಹೀಗಾಗಿ ಒಂದು ಲಕ್ಷ ಜನ ಸೇರಿಸುತ್ತಿದ್ದೇವೆ ಎಂದರು.
ಹಿರಿಯ ಅಣ್ಣನಾಗಿ ನಾನು ಇಂದು‌ ಲಖನ್ ಅವರನ್ನು ಭೇಟಿ ಮಾಡಲಿದ್ದೇನೆ. ಸ್ಪರ್ಧೆ ಮಾಡದಂತೆ ಲಖನ್ ಗೆ ತಿಳಿ ಹೇಳುತ್ತೇನೆ.
ನಮ್ಮ ಮೇಲೆ ಯಾವುದೇ ಹಗರಣ ಇಲ್ಲ, ಹೀಗಾಗಿ ಸತೀಶ ಅಳಿಯನ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ. ಲಖನ್ ನಿಲುವು ತಿಳಿಯುತ್ತಿಲ್ಲ. ಒಂದೇ ರಾತ್ರಿ ಯಾವ ಜಾದು ಆಗಿದೆ ಗೊತ್ತಿಲ್ಲ, ಲಖನ್ ಬದಲಾಗಿದ್ದಾನೆ.
ಇಂದಿಗೂ ಲಖನ್ ಮೇಲೆ ಪ್ರೀತಿ ಇದೆ.
ಲಖನ್ ಇವತ್ತಿಗೂ ನನ್ನ ಪ್ರೀತಿಯ ತಮ್ಮ. ಈ‌ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದು ಬೇಡ. ಮುಂದಿನ ಚುನಾವಣೆಯಲ್ಲಿ ಲಖನ್ ಗೆ ಗೋಕಾಕ್ ಕ್ಷೇತ್ರ ಬಿಟ್ಟುಕೊಟ್ಟು ಗೆಲ್ಲಿಸುತ್ತೇನೆ. ನಾನು ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸಿ ಸತೀಶ ಜಾರಕಿಹೊಳಿ ತಾಕತ್ತು ಎಷ್ಟಿದೆ ಎಂದು ನೋಡುತ್ತೇನೆ ಎಂದು ಹೇಳಿದರು.
--
KN_BGM_05_26_Ramesh_Jarkiholi_Speaker_Allegation_7201786

KN_BGM_05_26_Ramesh_Jarkiholi_Speaker_Allegation_byte1

KN_BGM_05_26_Ramesh_Jarkiholi_Speaker_Allegation_byte2

KN_BGM_05_26_Ramesh_Jarkiholi_Speaker_Allegation_byte3

KN_BGM_05_26_Ramesh_Jarkiholi_Speaker_Allegation_byte4
Body:ರಮೇಶಕುಮಾರ್ ಸಿದ್ದರಾಮಯ್ಯ ಏಜೆಂಟ್‌ರಂತೆ ಕೆಲಸ‌ ಮಾಡಿದ್ದಾರೆ; ರಮೇಶ ‌ಜಾರಕಿಹೊಳಿ ಆರೋಪ

ಬೆಳಗಾವಿ:
ನಿಕಟಪೂರ್ವ ಸ್ಪೀಕರ್ ರಮೇಶಕುಮಾರ್ ಸಿದ್ದರಾಮಯ್ಯ ಏಜೆಂಟ್‌ರಂತೆ ಕೆಲಸ ಮಾಡಿದ್ದಾರೆ ‌ಎಂದು ಅನರ್ಹ ಶಾಸಕ ರಮೇಶ ‌ಜಾರಕಿಹೊಳಿ ಆರೋಪಿಸಿದರು.
ಗೋಕಾಕ‌ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ‌ಅವರು, ರಮೇಶಕುಮಾರದ ತುಘಲಕ್ ರೀತಿಯಂತೆ ವರ್ತಿಸಿದ್ದಾರೆ. ಅವರ ವಾದ ಪ್ರಕಾರ ನಾವು ಚುನಾವಣೆಗೆ ನಿಲ್ಲಲು ಬರುವುದಿಲ್ಲ. ಫೆಬ್ರವರಿ ಯಲ್ಲಿ ವಿಪ್ ಕೊಟ್ಟಿದ್ದಕ್ಕೆ ನಾನು ಅಧಿವೇಶನಕ್ಕೆ ಹಾಜರಾಗಿದ್ದೆ. ಆ ವಿಪ್ ಅಂದಿಗೆ ಮುಕ್ತಾಯವಾಗಿದೆ. ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ತಿರುಚಿದ್ದಾರೆ. ಪ್ರಧಾನಿ ಮೋದಿ ಇದ್ದ ಬ್ಯಾನರ್ ನಲ್ಲಿ ನನ್ನ ಫೋಟೊ ಸೇರಿಸಿ ಕುತಂತ್ರದಿಂದ ಹಲವು ಸಾಕ್ಷಿ ಸಿದ್ದಪಡಿಸಿದ್ದಾರೆ‌. ರಮೇಶ್ ಕುಮಾರ್
ಸಿದ್ದರಾಮಯ್ಯ ಏಜೆಂಟ್ ರಮೇಶ್ ಕುಮಾರ್ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಲಯದ ಮೇಲೆ ಸಂಪೂರ್ಣವಾಗಿ ನಮಗೆ ವಿಶ್ವಾಸ ಇದೆ. ಕ್ಷೇತ್ರದ ಜನರಲ್ಲಿ ಸ್ವಲ್ಪ ಗೊಂದಲಗಳಿದ್ದು ಅದಕ್ಕೆ ಸಭೆ ಕರೆಯಲಾಗಿದೆ. ನಾಮಪತ್ರ ಸಲ್ಲಿಕೆಗೆ ಒಂದು ಲಕ್ಷ ಜ‌ನರನ್ನು ಸೇರಿಸಲು ನಿರ್ಧರಿಸಲಾಗಿದೆ.
ಕ್ಷೇತ್ರದ ಜನರಲ್ಲಿ ಹುಮ್ಮಸು ಬಂದಿದೆ. ಹೀಗಾಗಿ ಒಂದು ಲಕ್ಷ ಜನ ಸೇರಿಸುತ್ತಿದ್ದೇವೆ ಎಂದರು.
ಹಿರಿಯ ಅಣ್ಣನಾಗಿ ನಾನು ಇಂದು‌ ಲಖನ್ ಅವರನ್ನು ಭೇಟಿ ಮಾಡಲಿದ್ದೇನೆ. ಸ್ಪರ್ಧೆ ಮಾಡದಂತೆ ಲಖನ್ ಗೆ ತಿಳಿ ಹೇಳುತ್ತೇನೆ.
ನಮ್ಮ ಮೇಲೆ ಯಾವುದೇ ಹಗರಣ ಇಲ್ಲ, ಹೀಗಾಗಿ ಸತೀಶ ಅಳಿಯನ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ. ಲಖನ್ ನಿಲುವು ತಿಳಿಯುತ್ತಿಲ್ಲ. ಒಂದೇ ರಾತ್ರಿ ಯಾವ ಜಾದು ಆಗಿದೆ ಗೊತ್ತಿಲ್ಲ, ಲಖನ್ ಬದಲಾಗಿದ್ದಾನೆ.
ಇಂದಿಗೂ ಲಖನ್ ಮೇಲೆ ಪ್ರೀತಿ ಇದೆ.
ಲಖನ್ ಇವತ್ತಿಗೂ ನನ್ನ ಪ್ರೀತಿಯ ತಮ್ಮ. ಈ‌ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದು ಬೇಡ. ಮುಂದಿನ ಚುನಾವಣೆಯಲ್ಲಿ ಲಖನ್ ಗೆ ಗೋಕಾಕ್ ಕ್ಷೇತ್ರ ಬಿಟ್ಟುಕೊಟ್ಟು ಗೆಲ್ಲಿಸುತ್ತೇನೆ. ನಾನು ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸಿ ಸತೀಶ ಜಾರಕಿಹೊಳಿ ತಾಕತ್ತು ಎಷ್ಟಿದೆ ಎಂದು ನೋಡುತ್ತೇನೆ ಎಂದು ಹೇಳಿದರು.
--
KN_BGM_05_26_Ramesh_Jarkiholi_Speaker_Allegation_7201786

KN_BGM_05_26_Ramesh_Jarkiholi_Speaker_Allegation_byte1

KN_BGM_05_26_Ramesh_Jarkiholi_Speaker_Allegation_byte2

KN_BGM_05_26_Ramesh_Jarkiholi_Speaker_Allegation_byte3

KN_BGM_05_26_Ramesh_Jarkiholi_Speaker_Allegation_byte4
Conclusion:ರಮೇಶಕುಮಾರ್ ಸಿದ್ದರಾಮಯ್ಯ ಏಜೆಂಟ್‌ರಂತೆ ಕೆಲಸ‌ ಮಾಡಿದ್ದಾರೆ; ರಮೇಶ ‌ಜಾರಕಿಹೊಳಿ ಆರೋಪ

ಬೆಳಗಾವಿ:
ನಿಕಟಪೂರ್ವ ಸ್ಪೀಕರ್ ರಮೇಶಕುಮಾರ್ ಸಿದ್ದರಾಮಯ್ಯ ಏಜೆಂಟ್‌ರಂತೆ ಕೆಲಸ ಮಾಡಿದ್ದಾರೆ ‌ಎಂದು ಅನರ್ಹ ಶಾಸಕ ರಮೇಶ ‌ಜಾರಕಿಹೊಳಿ ಆರೋಪಿಸಿದರು.
ಗೋಕಾಕ‌ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ‌ಅವರು, ರಮೇಶಕುಮಾರದ ತುಘಲಕ್ ರೀತಿಯಂತೆ ವರ್ತಿಸಿದ್ದಾರೆ. ಅವರ ವಾದ ಪ್ರಕಾರ ನಾವು ಚುನಾವಣೆಗೆ ನಿಲ್ಲಲು ಬರುವುದಿಲ್ಲ. ಫೆಬ್ರವರಿ ಯಲ್ಲಿ ವಿಪ್ ಕೊಟ್ಟಿದ್ದಕ್ಕೆ ನಾನು ಅಧಿವೇಶನಕ್ಕೆ ಹಾಜರಾಗಿದ್ದೆ. ಆ ವಿಪ್ ಅಂದಿಗೆ ಮುಕ್ತಾಯವಾಗಿದೆ. ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ತಿರುಚಿದ್ದಾರೆ. ಪ್ರಧಾನಿ ಮೋದಿ ಇದ್ದ ಬ್ಯಾನರ್ ನಲ್ಲಿ ನನ್ನ ಫೋಟೊ ಸೇರಿಸಿ ಕುತಂತ್ರದಿಂದ ಹಲವು ಸಾಕ್ಷಿ ಸಿದ್ದಪಡಿಸಿದ್ದಾರೆ‌. ರಮೇಶ್ ಕುಮಾರ್
ಸಿದ್ದರಾಮಯ್ಯ ಏಜೆಂಟ್ ರಮೇಶ್ ಕುಮಾರ್ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಲಯದ ಮೇಲೆ ಸಂಪೂರ್ಣವಾಗಿ ನಮಗೆ ವಿಶ್ವಾಸ ಇದೆ. ಕ್ಷೇತ್ರದ ಜನರಲ್ಲಿ ಸ್ವಲ್ಪ ಗೊಂದಲಗಳಿದ್ದು ಅದಕ್ಕೆ ಸಭೆ ಕರೆಯಲಾಗಿದೆ. ನಾಮಪತ್ರ ಸಲ್ಲಿಕೆಗೆ ಒಂದು ಲಕ್ಷ ಜ‌ನರನ್ನು ಸೇರಿಸಲು ನಿರ್ಧರಿಸಲಾಗಿದೆ.
ಕ್ಷೇತ್ರದ ಜನರಲ್ಲಿ ಹುಮ್ಮಸು ಬಂದಿದೆ. ಹೀಗಾಗಿ ಒಂದು ಲಕ್ಷ ಜನ ಸೇರಿಸುತ್ತಿದ್ದೇವೆ ಎಂದರು.
ಹಿರಿಯ ಅಣ್ಣನಾಗಿ ನಾನು ಇಂದು‌ ಲಖನ್ ಅವರನ್ನು ಭೇಟಿ ಮಾಡಲಿದ್ದೇನೆ. ಸ್ಪರ್ಧೆ ಮಾಡದಂತೆ ಲಖನ್ ಗೆ ತಿಳಿ ಹೇಳುತ್ತೇನೆ.
ನಮ್ಮ ಮೇಲೆ ಯಾವುದೇ ಹಗರಣ ಇಲ್ಲ, ಹೀಗಾಗಿ ಸತೀಶ ಅಳಿಯನ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ. ಲಖನ್ ನಿಲುವು ತಿಳಿಯುತ್ತಿಲ್ಲ. ಒಂದೇ ರಾತ್ರಿ ಯಾವ ಜಾದು ಆಗಿದೆ ಗೊತ್ತಿಲ್ಲ, ಲಖನ್ ಬದಲಾಗಿದ್ದಾನೆ.
ಇಂದಿಗೂ ಲಖನ್ ಮೇಲೆ ಪ್ರೀತಿ ಇದೆ.
ಲಖನ್ ಇವತ್ತಿಗೂ ನನ್ನ ಪ್ರೀತಿಯ ತಮ್ಮ. ಈ‌ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದು ಬೇಡ. ಮುಂದಿನ ಚುನಾವಣೆಯಲ್ಲಿ ಲಖನ್ ಗೆ ಗೋಕಾಕ್ ಕ್ಷೇತ್ರ ಬಿಟ್ಟುಕೊಟ್ಟು ಗೆಲ್ಲಿಸುತ್ತೇನೆ. ನಾನು ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸಿ ಸತೀಶ ಜಾರಕಿಹೊಳಿ ತಾಕತ್ತು ಎಷ್ಟಿದೆ ಎಂದು ನೋಡುತ್ತೇನೆ ಎಂದು ಹೇಳಿದರು.
--
KN_BGM_05_26_Ramesh_Jarkiholi_Speaker_Allegation_7201786

KN_BGM_05_26_Ramesh_Jarkiholi_Speaker_Allegation_byte1

KN_BGM_05_26_Ramesh_Jarkiholi_Speaker_Allegation_byte2

KN_BGM_05_26_Ramesh_Jarkiholi_Speaker_Allegation_byte3

KN_BGM_05_26_Ramesh_Jarkiholi_Speaker_Allegation_byte4
ETV Bharat Logo

Copyright © 2025 Ushodaya Enterprises Pvt. Ltd., All Rights Reserved.