ETV Bharat / state

ನಿನ್ನೆ ನೀಡಿರುವ ಹೇಳಿಕೆಗೆ ಈಗಲೂ ಬದ್ಧವಾಗಿದ್ದೇನೆ : ಮಾಜಿ ಸಚಿವ ರಮೇಶ್ ಜಾರಕಿಹೊಳಿ

author img

By

Published : Jun 26, 2021, 3:13 PM IST

ಅಥಣಿ ಆರ್​​​ಎಸ್​​​ಎಸ್ ಹಿರಿಯ ಮುಖಂಡರನ್ನು ಭೇಟಿಯಾದೆ, ನಮ್ಮ ಹಿರಿಯರನ್ನು ಭೇಟಿಯಾಗುವುದು ಹಿಂದಿನಿಂದ ಬಂದ ವಾಡಿಕೆ. ಅರವಿಂದ್ ರಾವ್ ದೇಶಪಾಂಡೆ ಅವರ ಹತ್ತಿರ ಯಾವುದೇ ರಾಜಕೀಯ ವಿಷಗಳು ಚರ್ಚೆ ಆಗಿಲ್ಲ..

ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಅಥಣಿ (ಬೆಳಗಾವಿ) : ನಿನ್ನೆ ನೀಡಿರುವ ಹೇಳಿಕೆಗೆಳಿಗೆ ನಾನು ಬದ್ಧ ಇದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅಥಣಿಯ ಸ್ನೇಹಿತರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಭೇಟಿಯಲ್ಲಿ ಏನೂ ವಿಶೇಷತೆಯಿಲ್ಲ, ಇದೊಂದು ಸೌಹಾರ್ದ ಭೇಟಿ ಎಂದಿದ್ದಾರೆ.

ನಿನ್ನೆ ನೀಡಿರುವ ಹೇಳಿಕೆಗೆ ಈಗಲೂ ಬದ್ಧವಾಗಿದ್ದೇನೆ: ರಮೇಶ್ ಜಾರಕಿಹೊಳಿ

ಸದ್ಯ ರಾಜಕೀಯ ವಿಷಗಳನ್ನು ಬಹಿರಂಗವಾಗಿ ಮಾತನಾಡಬೇಡಿ ಎಂದು ನಮ್ಮ ಹಿರಿಯ ಮುಖಂಡರು ಸೂಚನೆ ನೀಡಿದ್ದಾರೆ. ಇದರಿಂದಾಗಿ ಒಂದು ವಾರದ ವರೆಗೆ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ನಿನ್ನೆ ಆಡಿರುವ ಮಾತಿಗೆ ನಾನು ಬದ್ಧನಾಗಿದ್ದೇನೆಂದು ಎಂದಿದ್ದಾರೆ.

ಅಥಣಿ ಆರ್​​​ಎಸ್​​​ಎಸ್ ಹಿರಿಯ ಮುಖಂಡರನ್ನು ಭೇಟಿಯಾದೆ, ನಮ್ಮ ಹಿರಿಯರನ್ನು ಭೇಟಿಯಾಗುವುದು ಹಿಂದಿನಿಂದ ಬಂದ ವಾಡಿಕೆ. ಅರವಿಂದ್ ರಾವ್ ದೇಶಪಾಂಡೆ ಅವರ ಹತ್ತಿರ ಯಾವುದೇ ರಾಜಕೀಯ ವಿಷಗಳು ಚರ್ಚೆ ಆಗಿಲ್ಲವೆಂದು ಪ್ರತಿಕ್ರಿಯೆ ನೀಡಿದರು.

ಓದಿ: ಕೆಲವೇ ದಿನಗಳಲ್ಲಿ ಎಲ್ಲಾ ವಿಷಯಗಳನ್ನು ಬಹಿರಂಗಪಡಿಸುತ್ತೇನೆ: ರಮೇಶ್ ಜಾರಕಿಹೊಳಿ

ಅಥಣಿ (ಬೆಳಗಾವಿ) : ನಿನ್ನೆ ನೀಡಿರುವ ಹೇಳಿಕೆಗೆಳಿಗೆ ನಾನು ಬದ್ಧ ಇದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅಥಣಿಯ ಸ್ನೇಹಿತರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಭೇಟಿಯಲ್ಲಿ ಏನೂ ವಿಶೇಷತೆಯಿಲ್ಲ, ಇದೊಂದು ಸೌಹಾರ್ದ ಭೇಟಿ ಎಂದಿದ್ದಾರೆ.

ನಿನ್ನೆ ನೀಡಿರುವ ಹೇಳಿಕೆಗೆ ಈಗಲೂ ಬದ್ಧವಾಗಿದ್ದೇನೆ: ರಮೇಶ್ ಜಾರಕಿಹೊಳಿ

ಸದ್ಯ ರಾಜಕೀಯ ವಿಷಗಳನ್ನು ಬಹಿರಂಗವಾಗಿ ಮಾತನಾಡಬೇಡಿ ಎಂದು ನಮ್ಮ ಹಿರಿಯ ಮುಖಂಡರು ಸೂಚನೆ ನೀಡಿದ್ದಾರೆ. ಇದರಿಂದಾಗಿ ಒಂದು ವಾರದ ವರೆಗೆ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ನಿನ್ನೆ ಆಡಿರುವ ಮಾತಿಗೆ ನಾನು ಬದ್ಧನಾಗಿದ್ದೇನೆಂದು ಎಂದಿದ್ದಾರೆ.

ಅಥಣಿ ಆರ್​​​ಎಸ್​​​ಎಸ್ ಹಿರಿಯ ಮುಖಂಡರನ್ನು ಭೇಟಿಯಾದೆ, ನಮ್ಮ ಹಿರಿಯರನ್ನು ಭೇಟಿಯಾಗುವುದು ಹಿಂದಿನಿಂದ ಬಂದ ವಾಡಿಕೆ. ಅರವಿಂದ್ ರಾವ್ ದೇಶಪಾಂಡೆ ಅವರ ಹತ್ತಿರ ಯಾವುದೇ ರಾಜಕೀಯ ವಿಷಗಳು ಚರ್ಚೆ ಆಗಿಲ್ಲವೆಂದು ಪ್ರತಿಕ್ರಿಯೆ ನೀಡಿದರು.

ಓದಿ: ಕೆಲವೇ ದಿನಗಳಲ್ಲಿ ಎಲ್ಲಾ ವಿಷಯಗಳನ್ನು ಬಹಿರಂಗಪಡಿಸುತ್ತೇನೆ: ರಮೇಶ್ ಜಾರಕಿಹೊಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.