ETV Bharat / state

ಅಳಿಯನನ್ನು ಕಣಕ್ಕಿಳಿಸುವಾಗ ಮರಾಠಿಗರ ಹಕ್ಕು ನೆನಪಾಗಲಿಲ್ವೆ: ರಮೇಶ್​​ಗೆ ಲಕ್ಷ್ಮೀ ಪ್ರಶ್ನೆ - ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರ ಹಕ್ಕು

ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರ ಹಕ್ಕು ಎಂದು ರಮೇಶ್​ ಜಾರಕಿಹೊಳಿ ಹೇಳಿದ್ದು, ಈ ಕುರಿತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಟ್ವಿಟ್ಟರ್​ ಮೂಲಕ ಖಡಕ್​ ಪ್ರತಿಕ್ರಿಯೆ ನೀಡಿದ್ದಾರೆ. ಅಳಿಯನನ್ನು ಕಣಕ್ಕಿಳಿಸುವಾಗ ಮರಾಠಿಗರ ಹಕ್ಕು ನೆನಪಾಗಲಿಲ್ಲವೇ ಎಂದು ಕುಟುಕಿದ್ದಾರೆ.

Lakshmi
ಹೆಬ್ಬಾಳ್ಕರ್ ಪ್ರಶ್ನೆ
author img

By

Published : Dec 31, 2019, 1:16 PM IST

ಬೆಳಗಾವಿ: ಮಹಾರಾಷ್ಟ್ರದ ಚಂದಗಡದಲ್ಲಿ ಅಳಿಯನನ್ನು ಕಣಕ್ಕಿಳಿಸುವಾಗ ಮರಾಠಿಗರು ನೆನಪಾಗಲಿಲ್ವೇ? ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ‌ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೋಕಾಕ್​ ಶಾಸಕ ರಮೇಶ್​ ಜಾರಕಿಹೊಳಿ‌ಗೆ ಪ್ರಶ್ನಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರ ಹಕ್ಕು ಎಂಬ ರಮೇಶ್ ಜಾರಕಿಹೊಳಿ‌ ಹೇಳಿಕೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಟ್ವಿಟ್ಟರ್​​ ಮೂಲಕ ರಮೇಶ್​​ ಜಾರಕಿಹೊಳಿಗೆ ತಿರುಗೇಟು ನೀಡಿದ್ದಾರೆ.

ಮಹಾರಾಷ್ಟ್ರದ ಚಂದಗಡ ಕ್ಷೇತ್ರದಲ್ಲಿ ರಮೇಶ್​ ಜಾರಕಿಹೊಳಿ ಅಳಿಯ ಅಪ್ಪಿರಾವ್ ಪಾಟೀಲ್​ ಚುನಾವಣೆಗೆ ಸ್ಪರ್ಧಿಸಿದ್ದರು. ಮಹಾರಾಷ್ಟ್ರದ ಚಂದಗಡದಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಷ್ಟಿದ್ದರೂ ಅಳಿಯ ಅಪ್ಪಿರಾವ್ ಪಾಟೀಲ್‌ನನ್ನು‌ ನೀವೇಕೆ ಚುನಾವಣೆಗೆ ನಿಲ್ಲಿಸಿದ್ರಿ? ಆಗ ಮರಾಠಿಗರ ಹಕ್ಕುಚ್ಯುತಿ ಆಗಲಿಲ್ವೇ?' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಖಡಕ್​ ಪ್ರಶ್ನೆಗಳನ್ನು ಹಾಕಿದ್ದಾರೆ.

ಆಸೆ ಆಮಿಷಕ್ಕೆ ಜನರು ನನಗೆ ಮತ ಹಾಕಿಲ್ಲ. ಆದ್ರೆ ರಮೇಶ್ ಜಾರಕಿಹೊಳಿ‌ ಸ್ವಾಭಿಮಾನಿ ಮತದಾರರಿಗೆ ಅಪಮಾನ ಮಾಡಿದ್ದಾರೆ. ಮತದಾರರಲ್ಲಿ ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಲಕ್ಷ್ಮೀ ಆಗ್ರಹಿಸಿದ್ದಾರೆ.

ಬೆಳಗಾವಿ: ಮಹಾರಾಷ್ಟ್ರದ ಚಂದಗಡದಲ್ಲಿ ಅಳಿಯನನ್ನು ಕಣಕ್ಕಿಳಿಸುವಾಗ ಮರಾಠಿಗರು ನೆನಪಾಗಲಿಲ್ವೇ? ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ‌ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೋಕಾಕ್​ ಶಾಸಕ ರಮೇಶ್​ ಜಾರಕಿಹೊಳಿ‌ಗೆ ಪ್ರಶ್ನಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರ ಹಕ್ಕು ಎಂಬ ರಮೇಶ್ ಜಾರಕಿಹೊಳಿ‌ ಹೇಳಿಕೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಟ್ವಿಟ್ಟರ್​​ ಮೂಲಕ ರಮೇಶ್​​ ಜಾರಕಿಹೊಳಿಗೆ ತಿರುಗೇಟು ನೀಡಿದ್ದಾರೆ.

ಮಹಾರಾಷ್ಟ್ರದ ಚಂದಗಡ ಕ್ಷೇತ್ರದಲ್ಲಿ ರಮೇಶ್​ ಜಾರಕಿಹೊಳಿ ಅಳಿಯ ಅಪ್ಪಿರಾವ್ ಪಾಟೀಲ್​ ಚುನಾವಣೆಗೆ ಸ್ಪರ್ಧಿಸಿದ್ದರು. ಮಹಾರಾಷ್ಟ್ರದ ಚಂದಗಡದಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಷ್ಟಿದ್ದರೂ ಅಳಿಯ ಅಪ್ಪಿರಾವ್ ಪಾಟೀಲ್‌ನನ್ನು‌ ನೀವೇಕೆ ಚುನಾವಣೆಗೆ ನಿಲ್ಲಿಸಿದ್ರಿ? ಆಗ ಮರಾಠಿಗರ ಹಕ್ಕುಚ್ಯುತಿ ಆಗಲಿಲ್ವೇ?' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಖಡಕ್​ ಪ್ರಶ್ನೆಗಳನ್ನು ಹಾಕಿದ್ದಾರೆ.

ಆಸೆ ಆಮಿಷಕ್ಕೆ ಜನರು ನನಗೆ ಮತ ಹಾಕಿಲ್ಲ. ಆದ್ರೆ ರಮೇಶ್ ಜಾರಕಿಹೊಳಿ‌ ಸ್ವಾಭಿಮಾನಿ ಮತದಾರರಿಗೆ ಅಪಮಾನ ಮಾಡಿದ್ದಾರೆ. ಮತದಾರರಲ್ಲಿ ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಲಕ್ಷ್ಮೀ ಆಗ್ರಹಿಸಿದ್ದಾರೆ.

Intro:ಅಳಿಯನನ್ನು ಕಣಕ್ಕಿಳಿಸುವಾಗ ಮರಾಠಿಗರ ಹಕ್ಕು ನೆನಪಾಗಲಿಲ್ವೆ? ರಮೇಶ ಜಾರಕಿಹೊಳಿ‌ಗೆ ಹೆಬ್ಬಾಳ್ಕರ್ ಖಾರ ಪ್ರಶ್ನೆ

ಬೆಳಗಾವಿ:
ಮಹಾರಾಷ್ಟ್ರದ ಚಂದಗಡದಲ್ಲಿ ಅಳಿಯನನ್ನು ಕಣಕ್ಕಿಳಿಸುವಾಗ ಮರಾಠಿಗರು ನೆನಪಾಗಲಿಲ್ವೇ? ಎಂದು ಶಾಸಕಿ‌ ಲಕ್ಷ್ಮಿ ಹೆಬ್ಬಾಳ್ಕರ್ ರಮೇಶ ಜಾರಕಿಹೊಳಿ‌ಯನ್ನು ಪ್ರಶ್ನಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರ ಹಕ್ಕು ಎಂಬ ರಮೇಶ್ ಜಾರಕಿಹೊಳಿ‌ ಹೇಳಿಕೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ಟ್ವಿಟರ್, ಪೆಸ್ಬುಕ್ ನಲ್ಲಿ ಪೋಸ್ಟ್ ಮಾಡಿ ರಮೇಶ್ ಗೆ ತಿರುಗೇಟು ನೀಡಿದ್ದಾರೆ.
ಮಹಾರಾಷ್ಟ್ರದ ಚಂದಗಡ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅಳಿಯ ಅಪ್ಪಿರಾವ್ ಪಾಟೀಲ ಚುನಾವಣೆಗೆ ಸ್ಪರ್ಧಿಸಿದ್ದರು.
ಮಹಾರಾಷ್ಟ್ರದ ಚಂದಗಡದಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಅಷ್ಟಿದ್ದರೂ ಅಳಿಯ ಅಪ್ಪಿರಾವ್ ಪಾಟೀಲ್‌ನನ್ನು‌ ನೀವೇಕೆ ಚುನಾವಣೆಗೆ ನಿಲ್ಲಿಸಿದ್ರಿ? ಆಗ ಮರಾಠಿಗರ ಹಕ್ಕು ಚ್ಯುತಿ ಆಗಲಿಲ್ವೇ?' ಎಂದು ಹೆಬ್ಬಾಳ್ಕರ್ ರಮೇಶ್ ಗೆ ಪ್ರಶ್ನೆ.
ಆಸೆ ಆಮಿಷಕ್ಕೆ ಜನರು ನನಗೆ ಮತ ಹಾಕಿಲ್ಲ.
ರಮೇಶ್ ಜಾರಕಿಹೊಳಿ‌ ಸ್ವಾಭಿಮಾನಿ ಮತದಾರರಿಗೆ ಅಪಮಾನ ಮಾಡಿದ್ದಾರೆ.
ಮತದಾರರಲ್ಲಿ ರಮೇಶ್ ಜಾರಕಿಹೊಳಿ‌ ಕೂಡಲೇ ಕ್ಷಮೆ ಕೇಳಬೇಕು ಎಂದು ಲಕ್ಷ್ಮಿ ಆಗ್ರಹಿಸಿದ್ದಾರೆ.
--
KN_BGM_01_31_Hebbalkar_Ramesh_question_7201786

KN_BGM_01_31_Hebbalkar_Ramesh_question_Photo_1,2Body:ಅಳಿಯನನ್ನು ಕಣಕ್ಕಿಳಿಸುವಾಗ ಮರಾಠಿಗರ ಹಕ್ಕು ನೆನಪಾಗಲಿಲ್ವೆ? ರಮೇಶ ಜಾರಕಿಹೊಳಿ‌ಗೆ ಹೆಬ್ಬಾಳ್ಕರ್ ಖಾರ ಪ್ರಶ್ನೆ

ಬೆಳಗಾವಿ:
ಮಹಾರಾಷ್ಟ್ರದ ಚಂದಗಡದಲ್ಲಿ ಅಳಿಯನನ್ನು ಕಣಕ್ಕಿಳಿಸುವಾಗ ಮರಾಠಿಗರು ನೆನಪಾಗಲಿಲ್ವೇ? ಎಂದು ಶಾಸಕಿ‌ ಲಕ್ಷ್ಮಿ ಹೆಬ್ಬಾಳ್ಕರ್ ರಮೇಶ ಜಾರಕಿಹೊಳಿ‌ಯನ್ನು ಪ್ರಶ್ನಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರ ಹಕ್ಕು ಎಂಬ ರಮೇಶ್ ಜಾರಕಿಹೊಳಿ‌ ಹೇಳಿಕೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ಟ್ವಿಟರ್, ಪೆಸ್ಬುಕ್ ನಲ್ಲಿ ಪೋಸ್ಟ್ ಮಾಡಿ ರಮೇಶ್ ಗೆ ತಿರುಗೇಟು ನೀಡಿದ್ದಾರೆ.
ಮಹಾರಾಷ್ಟ್ರದ ಚಂದಗಡ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅಳಿಯ ಅಪ್ಪಿರಾವ್ ಪಾಟೀಲ ಚುನಾವಣೆಗೆ ಸ್ಪರ್ಧಿಸಿದ್ದರು.
ಮಹಾರಾಷ್ಟ್ರದ ಚಂದಗಡದಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಅಷ್ಟಿದ್ದರೂ ಅಳಿಯ ಅಪ್ಪಿರಾವ್ ಪಾಟೀಲ್‌ನನ್ನು‌ ನೀವೇಕೆ ಚುನಾವಣೆಗೆ ನಿಲ್ಲಿಸಿದ್ರಿ? ಆಗ ಮರಾಠಿಗರ ಹಕ್ಕು ಚ್ಯುತಿ ಆಗಲಿಲ್ವೇ?' ಎಂದು ಹೆಬ್ಬಾಳ್ಕರ್ ರಮೇಶ್ ಗೆ ಪ್ರಶ್ನೆ.
ಆಸೆ ಆಮಿಷಕ್ಕೆ ಜನರು ನನಗೆ ಮತ ಹಾಕಿಲ್ಲ.
ರಮೇಶ್ ಜಾರಕಿಹೊಳಿ‌ ಸ್ವಾಭಿಮಾನಿ ಮತದಾರರಿಗೆ ಅಪಮಾನ ಮಾಡಿದ್ದಾರೆ.
ಮತದಾರರಲ್ಲಿ ರಮೇಶ್ ಜಾರಕಿಹೊಳಿ‌ ಕೂಡಲೇ ಕ್ಷಮೆ ಕೇಳಬೇಕು ಎಂದು ಲಕ್ಷ್ಮಿ ಆಗ್ರಹಿಸಿದ್ದಾರೆ.
--
KN_BGM_01_31_Hebbalkar_Ramesh_question_7201786

KN_BGM_01_31_Hebbalkar_Ramesh_question_Photo_1,2Conclusion:ಅಳಿಯನನ್ನು ಕಣಕ್ಕಿಳಿಸುವಾಗ ಮರಾಠಿಗರ ಹಕ್ಕು ನೆನಪಾಗಲಿಲ್ವೆ? ರಮೇಶ ಜಾರಕಿಹೊಳಿ‌ಗೆ ಹೆಬ್ಬಾಳ್ಕರ್ ಖಾರ ಪ್ರಶ್ನೆ

ಬೆಳಗಾವಿ:
ಮಹಾರಾಷ್ಟ್ರದ ಚಂದಗಡದಲ್ಲಿ ಅಳಿಯನನ್ನು ಕಣಕ್ಕಿಳಿಸುವಾಗ ಮರಾಠಿಗರು ನೆನಪಾಗಲಿಲ್ವೇ? ಎಂದು ಶಾಸಕಿ‌ ಲಕ್ಷ್ಮಿ ಹೆಬ್ಬಾಳ್ಕರ್ ರಮೇಶ ಜಾರಕಿಹೊಳಿ‌ಯನ್ನು ಪ್ರಶ್ನಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರ ಹಕ್ಕು ಎಂಬ ರಮೇಶ್ ಜಾರಕಿಹೊಳಿ‌ ಹೇಳಿಕೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ಟ್ವಿಟರ್, ಪೆಸ್ಬುಕ್ ನಲ್ಲಿ ಪೋಸ್ಟ್ ಮಾಡಿ ರಮೇಶ್ ಗೆ ತಿರುಗೇಟು ನೀಡಿದ್ದಾರೆ.
ಮಹಾರಾಷ್ಟ್ರದ ಚಂದಗಡ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅಳಿಯ ಅಪ್ಪಿರಾವ್ ಪಾಟೀಲ ಚುನಾವಣೆಗೆ ಸ್ಪರ್ಧಿಸಿದ್ದರು.
ಮಹಾರಾಷ್ಟ್ರದ ಚಂದಗಡದಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಅಷ್ಟಿದ್ದರೂ ಅಳಿಯ ಅಪ್ಪಿರಾವ್ ಪಾಟೀಲ್‌ನನ್ನು‌ ನೀವೇಕೆ ಚುನಾವಣೆಗೆ ನಿಲ್ಲಿಸಿದ್ರಿ? ಆಗ ಮರಾಠಿಗರ ಹಕ್ಕು ಚ್ಯುತಿ ಆಗಲಿಲ್ವೇ?' ಎಂದು ಹೆಬ್ಬಾಳ್ಕರ್ ರಮೇಶ್ ಗೆ ಪ್ರಶ್ನೆ.
ಆಸೆ ಆಮಿಷಕ್ಕೆ ಜನರು ನನಗೆ ಮತ ಹಾಕಿಲ್ಲ.
ರಮೇಶ್ ಜಾರಕಿಹೊಳಿ‌ ಸ್ವಾಭಿಮಾನಿ ಮತದಾರರಿಗೆ ಅಪಮಾನ ಮಾಡಿದ್ದಾರೆ.
ಮತದಾರರಲ್ಲಿ ರಮೇಶ್ ಜಾರಕಿಹೊಳಿ‌ ಕೂಡಲೇ ಕ್ಷಮೆ ಕೇಳಬೇಕು ಎಂದು ಲಕ್ಷ್ಮಿ ಆಗ್ರಹಿಸಿದ್ದಾರೆ.
--
KN_BGM_01_31_Hebbalkar_Ramesh_question_7201786

KN_BGM_01_31_Hebbalkar_Ramesh_question_Photo_1,2
ETV Bharat Logo

Copyright © 2025 Ushodaya Enterprises Pvt. Ltd., All Rights Reserved.