ETV Bharat / state

ಬೆಳಗಾವಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕಿಕ್ಕೇರಿಸುತ್ತಿದ್ದ ಖತರ್ನಾಕ್​​ ಗ್ಯಾಂಗ್​​ ಅಂದರ್​​​​​! - ಮಾದಕ ಮಾರಾಟ

ಪ್ರತಿಷ್ಠಿತ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸಿ ಕಿಕ್ ಏರಿಸುತ್ತಿದ್ದ ಎಂಟು ಜನರ ಖತರ್ನಾಕ್ ಗ್ಯಾಂಗ್ ಇದೀಗ ಮಹಾನಗರದ ಪೊಲೀಸರ ಖೆಡ್ಡಾಕ್ಕೆ ಬಿದ್ದಿದೆ. ದಾಳಿ ನಡೆಸಿದ ಪೊಲೀಸರು, ಅನಿಕೇಶ ಮಧುಮತ್ತ, ಸಮೀರ್ ದೇಸಾಯಿ, ರಾಮಚಂದ್ರ ಪವಾರ್ ಸೇರಿದಂತೆ ಒಟ್ಟು 8 ಜನರನ್ನು ಬಂಧಿಸಿದ್ದಾರೆ.

ಕಾಲೇಜು ವಿದ್ಯಾರ್ಥಿಗಳಿಗೆ ಕಿಕ್ಕೇರಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್...!
author img

By

Published : Jul 17, 2019, 5:12 PM IST

ಬೆಳಗಾವಿ: ಮಹಾನಗರದ ಪ್ರತಿಷ್ಠಿತ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸಿ ಕಿಕ್ ಏರಿಸುತ್ತಿದ್ದ ಎಂಟು ಜನರ ಖತರ್ನಾಕ್ ಗ್ಯಾಂಗ್ ಇದೀಗ ಮಹಾನಗರದ ಪೊಲೀಸರ ಖೆಡ್ಡಾಕ್ಕೆ ಬಿದ್ದಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಕಿಕ್ಕೇರಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್

ಬಂಧಿತರಿಂದ ಸಾವಿರಾರು ಮೌಲ್ಯದ ಪನ್ನಿ ಚೀಟಿ, ಗಾಂಜಾ, ನಗದು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದಿಂದ ಗಾಂಜಾ ಹಾಗೂ ಪನ್ನಿ ತಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಪೂರೈಸಲಾಗುತ್ತಿತ್ತು. ಜಮ್ಮು-ಕಾಶ್ಮೀರ ಮೂಲದ ಬೆಳಗಾವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಮೀರ್ ಅಬ್ದುಲ್ ಲತೀಫ್ ಬೇಗ್ ಮೂಲಕ ಈ ಗ್ಯಾಂಗ್ ಪನ್ನಿ ಪೂರೈಸುತ್ತಿತ್ತು.

ಪ್ರಕರಣದಡಿ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಮಾದಕ ವಸ್ತು ತರುತ್ತಿದ್ದ ಲಾರಿ ಚಾಲಕ ಅಖಿಲ್​ ಅಹ್ಮದ್ ಮುನವಳ್ಳಿ, ಆತೀಫ್ ಚಚಡಿ, ಸೂರಜ್ ಅಗಸರ್, ಅಮೀರ್ ಬೇಗ್​​ನನ್ನು ಮಾಳಮಾರುತಿ ಪೊಲೀಸರು‌ ಬಂಧಿಸಿದ್ದಾರೆ.

ಇನ್ನು ದೂರಿನ ಆಧಾರದಲ್ಲಿ ದಾಳಿ ನಡೆಸಿದ ಪೊಲೀಸರು, ಅನಿಕೇಶ ಮಧುಮತ್ತ, ಸಮೀರ್ ದೇಸಾಯಿ, ರಾಮಚಂದ್ರ ಪವಾರ್ ಸೇರಿದಂತೆ ಒಟ್ಟು 8 ಜನರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ 22 ಸಾವಿರ ಮೌಲ್ಯದ 2.2 ಕೆಜಿ ಗಾಂಜಾ, 25 ಸಾವಿರ ಮೌಲ್ಯದ ಪನ್ನಿ ಚೀಟಿ, 30 ಸಾವಿರ ಮೌಲ್ಯದ ಬೈಕ್ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

ಯಶಸ್ವಿ ದಾಳಿ ನಡೆಸಿದ ಮಾಳಮಾರುತಿ‌ ಹಾಗೂ ಮಾರ್ಕೆಟ್ ಠಾಣೆಯ ಪೊಲೀಸರಿಗೆ 25 ಸಾವಿರ ನಗದು ಬಹುಮಾನ ನೀಡುವುದಾಗಿ ಪೊಲೀಸ್ ಆಯುಕ್ತ ಲೋಕೇಶ ಕುಮಾರ್ ತಿಳಿಸಿದರು.


ಬೆಳಗಾವಿ: ಮಹಾನಗರದ ಪ್ರತಿಷ್ಠಿತ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸಿ ಕಿಕ್ ಏರಿಸುತ್ತಿದ್ದ ಎಂಟು ಜನರ ಖತರ್ನಾಕ್ ಗ್ಯಾಂಗ್ ಇದೀಗ ಮಹಾನಗರದ ಪೊಲೀಸರ ಖೆಡ್ಡಾಕ್ಕೆ ಬಿದ್ದಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಕಿಕ್ಕೇರಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್

ಬಂಧಿತರಿಂದ ಸಾವಿರಾರು ಮೌಲ್ಯದ ಪನ್ನಿ ಚೀಟಿ, ಗಾಂಜಾ, ನಗದು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದಿಂದ ಗಾಂಜಾ ಹಾಗೂ ಪನ್ನಿ ತಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಪೂರೈಸಲಾಗುತ್ತಿತ್ತು. ಜಮ್ಮು-ಕಾಶ್ಮೀರ ಮೂಲದ ಬೆಳಗಾವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಮೀರ್ ಅಬ್ದುಲ್ ಲತೀಫ್ ಬೇಗ್ ಮೂಲಕ ಈ ಗ್ಯಾಂಗ್ ಪನ್ನಿ ಪೂರೈಸುತ್ತಿತ್ತು.

ಪ್ರಕರಣದಡಿ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಮಾದಕ ವಸ್ತು ತರುತ್ತಿದ್ದ ಲಾರಿ ಚಾಲಕ ಅಖಿಲ್​ ಅಹ್ಮದ್ ಮುನವಳ್ಳಿ, ಆತೀಫ್ ಚಚಡಿ, ಸೂರಜ್ ಅಗಸರ್, ಅಮೀರ್ ಬೇಗ್​​ನನ್ನು ಮಾಳಮಾರುತಿ ಪೊಲೀಸರು‌ ಬಂಧಿಸಿದ್ದಾರೆ.

ಇನ್ನು ದೂರಿನ ಆಧಾರದಲ್ಲಿ ದಾಳಿ ನಡೆಸಿದ ಪೊಲೀಸರು, ಅನಿಕೇಶ ಮಧುಮತ್ತ, ಸಮೀರ್ ದೇಸಾಯಿ, ರಾಮಚಂದ್ರ ಪವಾರ್ ಸೇರಿದಂತೆ ಒಟ್ಟು 8 ಜನರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ 22 ಸಾವಿರ ಮೌಲ್ಯದ 2.2 ಕೆಜಿ ಗಾಂಜಾ, 25 ಸಾವಿರ ಮೌಲ್ಯದ ಪನ್ನಿ ಚೀಟಿ, 30 ಸಾವಿರ ಮೌಲ್ಯದ ಬೈಕ್ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

ಯಶಸ್ವಿ ದಾಳಿ ನಡೆಸಿದ ಮಾಳಮಾರುತಿ‌ ಹಾಗೂ ಮಾರ್ಕೆಟ್ ಠಾಣೆಯ ಪೊಲೀಸರಿಗೆ 25 ಸಾವಿರ ನಗದು ಬಹುಮಾನ ನೀಡುವುದಾಗಿ ಪೊಲೀಸ್ ಆಯುಕ್ತ ಲೋಕೇಶ ಕುಮಾರ್ ತಿಳಿಸಿದರು.


Intro:ಕಾಲೇಜು ವಿದ್ಯಾರ್ಥಿಗಳಿಗೆ ಕಿಕ್ಕೇರಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್; ಬೆಳಗಾವಿ ಪೊಲೀಸರ‌ ಮಿಂಚಿನ‌ ಕಾರ್ಯಾಚರಣೆ

ಬೆಳಗಾವಿ:
ಮಹಾನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು
ಪೂರೈಸಿ ಕಿಕ್ ಏರಿಸುತ್ತಿದ್ದ ಎಂಟು ಜನರ ಖತರ್ನಾಕ್ ಗ್ಯಾಂಗ್ ಅನ್ನು ಮಹಾನಗರದ ಪೊಲೀಸರು ಖೆಡ್ಡಾಕ್ಕೆ ಕೆಡುವಿದ್ದಾರೆ.
ಬಂಧಿತರಿಂದ ಸಾವಿರಾರು ಮೌಲ್ಯದ ಪನ್ನಿ ಚೀಟಿ, ಗಾಂಜಾ, ನಗದು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದಿಂದ ಗಾಂಜಾ ಹಾಗೂ ಪನ್ನಿ ತಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಪೂರೈಸಲಾಗುತ್ತಿತ್ತು. ಜಮ್ಮುಕಾಶ್ಮೀರ ಮೂಲದ ಬೆಳಗಾವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಮೀರ್ ಅಬ್ದುಲ್ ಲತೀಫ್ ಬೇಗ್ ಮೂಲಕ ಈ ಗ್ಯಾಂಗ್ ಪನ್ನಿ, ಗ್ಯಾಂಗ್ ಪೂರೈಸಲಾಗುತ್ತಿತ್ತು. ಪ್ರಕರಣದಡಿ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಮಾದಕ ವಸ್ತು ತರುತ್ತಿದ್ದ ಲಾರಿ ಚಾಲಕ ಅಖಿಲಹ್ಮದ್ ಮುನವಳ್ಳಿ, ಆತೀಫ್ ಚಚಡಿ, ಸೂರಜ್ ಅಗಸರ್, ಅಮೀರ್ ಬೇಗ್ ನನ್ನು ಮಾಳಮಾರುತಿ ಠಾಣೆಯ ಪೊಲೀಸರು‌ ಬಂಧಿಸಿದ್ದಾರೆ. ಈ ಆರೋಪಿತರು ನೀಡಿದ ಮಾಹಿತಿ ಮೇರೆಗೆ ಮಾರ್ಕೆಟ್ ಠಾಣೆಯ ಪೊಲೀಸರು ಅನಿಕೇಶ ಮಧುಮತ್ತ, ಸಮೀರ್ ದೇಸಾಯಿ, ರಾಮಚಂದ್ರ ಪವಾರ್ ಸೇರಿ ಒಟ್ಟು ೮ ಜನರನ್ನು ಬಂಧಿಸಲಾಗಿದೆ.
ಪ್ರಕರಣದಲ್ಲಿ ೨೨ ಸಾವಿರ ಮೌಲ್ಯದ ೨.೨ ಕೆಜಿ ಗಾಂಜಾ, ೨೫ ಸಾವಿರ ಮೌಲ್ಯದ ಪನ್ನಿ ಚೀಟಿ, ೩೦ ಸಾವಿರ ಮೌಲ್ಯದ ಬೈಕ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಯಶಸ್ವಿ ದಾಳಿ ನಡೆಸಿದ ಮಾಳಮಾರುತಿ‌ ಹಾಗೂ ಮಾರ್ಕೆಟ್ ಠಾಣೆಯ ಪೊಲೀಸರಿಗೆ ೨೫ ಸಾವಿರ ನಗದು ಬಹುಮಾನ ನೀಡುವುದಾಗಿ ಪೊಲೀಸ್ ಆಯುಕ್ತ ಲೋಕೇಶಕುಮಾರ್ ತಿಳಿಸಿದರು.
--
ಬೈಟ್: ಲೋಕೇಶಕುಮಾರ, ನಗರ ಪೊಲೀಸ್ ಆಯುಕ್ತ
Body:ಕಾಲೇಜು ವಿದ್ಯಾರ್ಥಿಗಳಿಗೆ ಕಿಕ್ಕೇರಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್; ಬೆಳಗಾವಿ ಪೊಲೀಸರ‌ ಮಿಂಚಿನ‌ ಕಾರ್ಯಾಚರಣೆ

ಬೆಳಗಾವಿ:
ಮಹಾನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು
ಪೂರೈಸಿ ಕಿಕ್ ಏರಿಸುತ್ತಿದ್ದ ಎಂಟು ಜನರ ಖತರ್ನಾಕ್ ಗ್ಯಾಂಗ್ ಅನ್ನು ಮಹಾನಗರದ ಪೊಲೀಸರು ಖೆಡ್ಡಾಕ್ಕೆ ಕೆಡುವಿದ್ದಾರೆ.
ಬಂಧಿತರಿಂದ ಸಾವಿರಾರು ಮೌಲ್ಯದ ಪನ್ನಿ ಚೀಟಿ, ಗಾಂಜಾ, ನಗದು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದಿಂದ ಗಾಂಜಾ ಹಾಗೂ ಪನ್ನಿ ತಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಪೂರೈಸಲಾಗುತ್ತಿತ್ತು. ಜಮ್ಮುಕಾಶ್ಮೀರ ಮೂಲದ ಬೆಳಗಾವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಮೀರ್ ಅಬ್ದುಲ್ ಲತೀಫ್ ಬೇಗ್ ಮೂಲಕ ಈ ಗ್ಯಾಂಗ್ ಪನ್ನಿ, ಗ್ಯಾಂಗ್ ಪೂರೈಸಲಾಗುತ್ತಿತ್ತು. ಪ್ರಕರಣದಡಿ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಮಾದಕ ವಸ್ತು ತರುತ್ತಿದ್ದ ಲಾರಿ ಚಾಲಕ ಅಖಿಲಹ್ಮದ್ ಮುನವಳ್ಳಿ, ಆತೀಫ್ ಚಚಡಿ, ಸೂರಜ್ ಅಗಸರ್, ಅಮೀರ್ ಬೇಗ್ ನನ್ನು ಮಾಳಮಾರುತಿ ಠಾಣೆಯ ಪೊಲೀಸರು‌ ಬಂಧಿಸಿದ್ದಾರೆ. ಈ ಆರೋಪಿತರು ನೀಡಿದ ಮಾಹಿತಿ ಮೇರೆಗೆ ಮಾರ್ಕೆಟ್ ಠಾಣೆಯ ಪೊಲೀಸರು ಅನಿಕೇಶ ಮಧುಮತ್ತ, ಸಮೀರ್ ದೇಸಾಯಿ, ರಾಮಚಂದ್ರ ಪವಾರ್ ಸೇರಿ ಒಟ್ಟು ೮ ಜನರನ್ನು ಬಂಧಿಸಲಾಗಿದೆ.
ಪ್ರಕರಣದಲ್ಲಿ ೨೨ ಸಾವಿರ ಮೌಲ್ಯದ ೨.೨ ಕೆಜಿ ಗಾಂಜಾ, ೨೫ ಸಾವಿರ ಮೌಲ್ಯದ ಪನ್ನಿ ಚೀಟಿ, ೩೦ ಸಾವಿರ ಮೌಲ್ಯದ ಬೈಕ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಯಶಸ್ವಿ ದಾಳಿ ನಡೆಸಿದ ಮಾಳಮಾರುತಿ‌ ಹಾಗೂ ಮಾರ್ಕೆಟ್ ಠಾಣೆಯ ಪೊಲೀಸರಿಗೆ ೨೫ ಸಾವಿರ ನಗದು ಬಹುಮಾನ ನೀಡುವುದಾಗಿ ಪೊಲೀಸ್ ಆಯುಕ್ತ ಲೋಕೇಶಕುಮಾರ್ ತಿಳಿಸಿದರು.
--
ಬೈಟ್: ಲೋಕೇಶಕುಮಾರ, ನಗರ ಪೊಲೀಸ್ ಆಯುಕ್ತ
Conclusion:ಕಾಲೇಜು ವಿದ್ಯಾರ್ಥಿಗಳಿಗೆ ಕಿಕ್ಕೇರಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್; ಬೆಳಗಾವಿ ಪೊಲೀಸರ‌ ಮಿಂಚಿನ‌ ಕಾರ್ಯಾಚರಣೆ

ಬೆಳಗಾವಿ:
ಮಹಾನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು
ಪೂರೈಸಿ ಕಿಕ್ ಏರಿಸುತ್ತಿದ್ದ ಎಂಟು ಜನರ ಖತರ್ನಾಕ್ ಗ್ಯಾಂಗ್ ಅನ್ನು ಮಹಾನಗರದ ಪೊಲೀಸರು ಖೆಡ್ಡಾಕ್ಕೆ ಕೆಡುವಿದ್ದಾರೆ.
ಬಂಧಿತರಿಂದ ಸಾವಿರಾರು ಮೌಲ್ಯದ ಪನ್ನಿ ಚೀಟಿ, ಗಾಂಜಾ, ನಗದು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದಿಂದ ಗಾಂಜಾ ಹಾಗೂ ಪನ್ನಿ ತಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಪೂರೈಸಲಾಗುತ್ತಿತ್ತು. ಜಮ್ಮುಕಾಶ್ಮೀರ ಮೂಲದ ಬೆಳಗಾವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಮೀರ್ ಅಬ್ದುಲ್ ಲತೀಫ್ ಬೇಗ್ ಮೂಲಕ ಈ ಗ್ಯಾಂಗ್ ಪನ್ನಿ, ಗ್ಯಾಂಗ್ ಪೂರೈಸಲಾಗುತ್ತಿತ್ತು. ಪ್ರಕರಣದಡಿ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಮಾದಕ ವಸ್ತು ತರುತ್ತಿದ್ದ ಲಾರಿ ಚಾಲಕ ಅಖಿಲಹ್ಮದ್ ಮುನವಳ್ಳಿ, ಆತೀಫ್ ಚಚಡಿ, ಸೂರಜ್ ಅಗಸರ್, ಅಮೀರ್ ಬೇಗ್ ನನ್ನು ಮಾಳಮಾರುತಿ ಠಾಣೆಯ ಪೊಲೀಸರು‌ ಬಂಧಿಸಿದ್ದಾರೆ. ಈ ಆರೋಪಿತರು ನೀಡಿದ ಮಾಹಿತಿ ಮೇರೆಗೆ ಮಾರ್ಕೆಟ್ ಠಾಣೆಯ ಪೊಲೀಸರು ಅನಿಕೇಶ ಮಧುಮತ್ತ, ಸಮೀರ್ ದೇಸಾಯಿ, ರಾಮಚಂದ್ರ ಪವಾರ್ ಸೇರಿ ಒಟ್ಟು ೮ ಜನರನ್ನು ಬಂಧಿಸಲಾಗಿದೆ.
ಪ್ರಕರಣದಲ್ಲಿ ೨೨ ಸಾವಿರ ಮೌಲ್ಯದ ೨.೨ ಕೆಜಿ ಗಾಂಜಾ, ೨೫ ಸಾವಿರ ಮೌಲ್ಯದ ಪನ್ನಿ ಚೀಟಿ, ೩೦ ಸಾವಿರ ಮೌಲ್ಯದ ಬೈಕ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಯಶಸ್ವಿ ದಾಳಿ ನಡೆಸಿದ ಮಾಳಮಾರುತಿ‌ ಹಾಗೂ ಮಾರ್ಕೆಟ್ ಠಾಣೆಯ ಪೊಲೀಸರಿಗೆ ೨೫ ಸಾವಿರ ನಗದು ಬಹುಮಾನ ನೀಡುವುದಾಗಿ ಪೊಲೀಸ್ ಆಯುಕ್ತ ಲೋಕೇಶಕುಮಾರ್ ತಿಳಿಸಿದರು.
--
ಬೈಟ್: ಲೋಕೇಶಕುಮಾರ, ನಗರ ಪೊಲೀಸ್ ಆಯುಕ್ತ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.