ETV Bharat / state

ಏರಿ ಎತ್ತಾ ಐಸಾ... ಸಾರಿಗೆ ಸಚಿವರ ತವರಲ್ಲೇ ಕೆಟ್ಟುನಿಲ್ತಿವೆ ಬಸ್​, ಅರ್ಧಕ್ಕೆ ನಿಂತ ಬಸ್​ ತಳ್ಳಿದ ಜನ: ವಿಡಿಯೋ

author img

By

Published : Oct 7, 2019, 7:16 AM IST

ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್​ ಸವದಿ ಅವರ ಕ್ಷೇತ್ರ ಅಥಣಿಯಲ್ಲಿ ಸಾರಿಗೆ ಬಸ್​ ವ್ಯವಸ್ಥೆ ಸರಿಯಿಲ್ಲದ ಕಾರಣ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.

ಸಾರಿಗೆ ಸಚಿವರ ಕ್ಷೇತ್ರದಲ್ಲೆ ಸರಿಯಿಲ್ಲ ಸಾರಿಗೆ ವ್ಯವಸ್ಥೆ..ಸಚಿವರೇ ಸ್ವಲ್ಪ ಇತ್ತ ಕಡೆ ನೋಡಿ..?

ಚಿಕ್ಕೋಡಿ: ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್​ ಸವದಿ ಅವರ ಕ್ಷೇತ್ರ ಅಥಣಿಯಲ್ಲಿ ಸಾರಿಗೆ ಬಸ್​ ವ್ಯವಸ್ಥೆ ಸರಿಯಿಲ್ಲದ ಕಾರಣ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.

ಸಾರಿಗೆ ಸಚಿವರ ಕ್ಷೇತ್ರದಲ್ಲೆ ಸರಿಯಿಲ್ಲ ಸಾರಿಗೆ ವ್ಯವಸ್ಥೆ..ಸಚಿವರೇ ಸ್ವಲ್ಪ ಇತ್ತ ಕಡೆ ನೋಡಿ..?

ಅಥಣಿಯ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್​ಗಳನ್ನ ಹತ್ತಿದ್ರೆ, ಅರ್ಧ ದಾರಿಯಲ್ಲಿ ಇಳಿದು ತಳ್ಳಬೇಕು. ಈ ಸಮಸ್ಯೆ ಈಗಿನದಲ್ಲ. ಕಳೆದ ಹಲವಾರು ತಿಂಗಳಿನಿಂದ ಒಂದಿಲ್ಲೊಂದು ಅವ್ಯವಸ್ಥೆಯಿಂದ ಸಾರಿಗೆ ಬಸ್​ಗಳ ಕಾಟ ತಾಳದೆ, ಇಲ್ಲಿನ ಜನರು ಹೈರಾಣಾಗಿದ್ದಾರೆ‌.

ಸಾರಿಗೆ ಸಚಿವರ ಕ್ಷೇತ್ರದಲ್ಲೇ ಇಂತಹ ಪರಿಸ್ಥಿತಿ ಎದುರಾಗಿದ್ದು ದುರಂತ. ಇನ್ನಾದ್ರೂ, ಸಚಿವರು ಇತ್ತಕಡೆ ಗಮನ ಹರಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.

ಚಿಕ್ಕೋಡಿ: ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್​ ಸವದಿ ಅವರ ಕ್ಷೇತ್ರ ಅಥಣಿಯಲ್ಲಿ ಸಾರಿಗೆ ಬಸ್​ ವ್ಯವಸ್ಥೆ ಸರಿಯಿಲ್ಲದ ಕಾರಣ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.

ಸಾರಿಗೆ ಸಚಿವರ ಕ್ಷೇತ್ರದಲ್ಲೆ ಸರಿಯಿಲ್ಲ ಸಾರಿಗೆ ವ್ಯವಸ್ಥೆ..ಸಚಿವರೇ ಸ್ವಲ್ಪ ಇತ್ತ ಕಡೆ ನೋಡಿ..?

ಅಥಣಿಯ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್​ಗಳನ್ನ ಹತ್ತಿದ್ರೆ, ಅರ್ಧ ದಾರಿಯಲ್ಲಿ ಇಳಿದು ತಳ್ಳಬೇಕು. ಈ ಸಮಸ್ಯೆ ಈಗಿನದಲ್ಲ. ಕಳೆದ ಹಲವಾರು ತಿಂಗಳಿನಿಂದ ಒಂದಿಲ್ಲೊಂದು ಅವ್ಯವಸ್ಥೆಯಿಂದ ಸಾರಿಗೆ ಬಸ್​ಗಳ ಕಾಟ ತಾಳದೆ, ಇಲ್ಲಿನ ಜನರು ಹೈರಾಣಾಗಿದ್ದಾರೆ‌.

ಸಾರಿಗೆ ಸಚಿವರ ಕ್ಷೇತ್ರದಲ್ಲೇ ಇಂತಹ ಪರಿಸ್ಥಿತಿ ಎದುರಾಗಿದ್ದು ದುರಂತ. ಇನ್ನಾದ್ರೂ, ಸಚಿವರು ಇತ್ತಕಡೆ ಗಮನ ಹರಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.

Intro:ಸಾರಿಗೆ ಸಚಿವರೆ ಸ್ವಲ್ಪ ಇತ್ತ ಕಡೆ ನೋಡಿBody:

ಚಿಕ್ಕೋಡಿ :

ಅಥಣಿ ಘಟಕದ ಬಸ್ ಗಳ ದುಸ್ಥಿತಿ ನೋಡಲಾಗರದ ಸ್ಥಿತಿಯಲ್ಲಿದೆ. ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೇ ನಿಮ್ಮದೇ ಕ್ಷೇತ್ರದಲ್ಲಿ ಕೆಟ್ಟು ನಿಲ್ಲುತ್ತಿವೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳು ಇತ್ತ ಕಡೆ ಸ್ವಲ್ಪ ಗಮನ ಹರಿಸಿ.

ಪ್ರಯಾಣಿಕರಿಗೆ ನಿತ್ಯವೂ ತಪ್ಪಿಲ್ಲ ತಳ್ಳು, ನೂಕು, ಐಸಾ. ಒತ್ತು, ಗಾಡಿ, ಐಸಾ. ಇದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕಂಡು ಬಂದಿರುವ ದೃಶ್ಯ.

ಸರ್ಕಾರಿ ಬಸ್ಸು ಹತ್ತಿದರೆ ಅರ್ಧ ದಾರಿಯಲ್ಲಿ ಇಳಿದು ತಳ್ಳಬೇಕು. ಬಸ್ಸುಗಳು ಸರಿ ಇಲ್ಲದ ಕಾರಣಕ್ಕೆ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ ಪ್ರಯಾಣಿಕರು.

ಇಂತಹ ದುಸ್ಥಿತಿ ಇರುವುದು ಸಾರಿಗೆ ಸಚಿವ ಸವದಿ ಕ್ಷೇತ್ರ ಅಥಣಿ ಕ್ಷೇತ್ರದಲ್ಲಿ ಈ ಗೋಳು ಇಂದು ನಿನ್ನೆಯದಲ್ಲಾ ಹಲವಾರು ತಿಂಗಳಿನಿಂದ ಒಂದಿಲ್ಲ ಒಂದು ಅವ್ಯವಸ್ಥೆ ಇಂದ ಸಾರಿಗೆ ಬಸ್ ಗಳ ಕಾಟ ತಾಳದೆ ಇಲ್ಲಿನ ಜನರು ಹೈರಾಣಾಗಿದ್ದಾರೆ‌. ಅದಕ್ಕಾಗಿ ಸಾರಿಗೆ ಸಚಿವರು ಇತ್ತ ಕಡೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.