ETV Bharat / state

ಬಿಸಿಯೂಟಕ್ಕೂ ತಟ್ಟಿದ ಈರುಳ್ಳಿ ಬೆಲೆ ಏರಿಕೆ ಬಿಸಿ: ರುಚಿಯಾದ ಅಡುಗೆಯಿಂದ ವಿದ್ಯಾರ್ಥಿಗಳು ವಂಚಿತ

author img

By

Published : Dec 15, 2019, 10:41 PM IST

ಈರುಳ್ಳಿ ಬೆಲೆ ಏರಿಕೆಯಿಂದ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬಿಸಿಯೂಟ ಸಮಸ್ಯೆ ಎದುರಾಗಿದೆ.

ಮಕ್ಕಳ ಬಿಸಿಯೂಟಕ್ಕೂ ತಟ್ಟಿದ ಈರುಳ್ಳಿ ಬೆಲೆ ಏರಿಕೆ, Onion price hike is effect to the school children's meals
ಮಕ್ಕಳ ಬಿಸಿಯೂಟಕ್ಕೂ ತಟ್ಟಿದ ಈರುಳ್ಳಿ ಬೆಲೆ ಏರಿಕೆ

ಚಿಕ್ಕೋಡಿ: ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಈರುಳ್ಳಿ ಬೆಲೆ ಏರಿಕೆ ಬಿಸಿ ತಟ್ಟಿದೆ. ಸರ್ಕಾರ ನೀಡುವ ಹಣದಲ್ಲಿ ಈರುಳ್ಳಿ ಕೊಳ್ಳಲಾಗದೆ ಹಾಗೇ ಈರುಳ್ಳಿ ಇಲ್ಲದೆ ಅಡುಗೆ ಕೂಡ ಮಾಡಲಾಗದೆ ಶಿಕ್ಷಕರು ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬಿಸಿಯೂಟ ಸಮಸ್ಯೆ ಎದುರಾಗಿದೆ. ಮಾಡುವ ಅಡುಗೆಯಲ್ಲಿ ಈರುಳ್ಳಿ ಪ್ರಮಾಣ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳಿಗೆ ರುಚಿಯಾದ ಅಡುಗೆ ಸಿಗುತ್ತಿಲ್ಲವಂತೆ.

ಮಕ್ಕಳ ಬಿಸಿಯೂಟಕ್ಕೂ ತಟ್ಟಿದ ಈರುಳ್ಳಿ ಬೆಲೆ ಏರಿಕೆ ಬಿಸಿ

ಇದು ಈ ಒಂದು ಶಾಲೆಯ ಕಥೆಯಲ್ಲ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರತಿ ಶಾಲೆಯಲ್ಲೂ ಇದೇ ರೀತಿಯ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.

ಚಿಕ್ಕೋಡಿ: ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಈರುಳ್ಳಿ ಬೆಲೆ ಏರಿಕೆ ಬಿಸಿ ತಟ್ಟಿದೆ. ಸರ್ಕಾರ ನೀಡುವ ಹಣದಲ್ಲಿ ಈರುಳ್ಳಿ ಕೊಳ್ಳಲಾಗದೆ ಹಾಗೇ ಈರುಳ್ಳಿ ಇಲ್ಲದೆ ಅಡುಗೆ ಕೂಡ ಮಾಡಲಾಗದೆ ಶಿಕ್ಷಕರು ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬಿಸಿಯೂಟ ಸಮಸ್ಯೆ ಎದುರಾಗಿದೆ. ಮಾಡುವ ಅಡುಗೆಯಲ್ಲಿ ಈರುಳ್ಳಿ ಪ್ರಮಾಣ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳಿಗೆ ರುಚಿಯಾದ ಅಡುಗೆ ಸಿಗುತ್ತಿಲ್ಲವಂತೆ.

ಮಕ್ಕಳ ಬಿಸಿಯೂಟಕ್ಕೂ ತಟ್ಟಿದ ಈರುಳ್ಳಿ ಬೆಲೆ ಏರಿಕೆ ಬಿಸಿ

ಇದು ಈ ಒಂದು ಶಾಲೆಯ ಕಥೆಯಲ್ಲ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರತಿ ಶಾಲೆಯಲ್ಲೂ ಇದೇ ರೀತಿಯ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.

Intro:ಗಗನಕ್ಕೆ ಏರಿದ ಈರುಳ್ಳಿ ದರ, ಬಡವರ ಮಕ್ಕಳ ಬಿಸಿ ಊಟಕ್ಕು ಬಂತು ಕುತ್ತು
Body:
ಚಿಕ್ಕೋಡಿ :

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಈರುಳ್ಳಿ ಸಮಸ್ಯೆಯಿಂದ ಬಿಸಿ ಉಟ ಯೋಜನೆ ಜಾರಿಗೆ ತಂದ ಸರ್ಕಾರ, ತರಕಾರಿ ತರಲು ನೀಡಿದ ಅನುದಾನದಲ್ಲಿ ಈರುಳ್ಳಿ ಕೊಳ್ಳಲು ಸಂಕಷ್ಟ ಅನುಭವಿಸುತ್ತಿರುವ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು.

ಕೆಜಿಗೆ 150 ರೂಪಾಯಿ ದಾಟಿದ ಈರುಳ್ಳಿ ಬೆಲೆ, ಅರ್ಧದಷ್ಟು ಈರುಳ್ಳಿ ಖರೀದಿ ಕಟ್ ಮಾಡಿದ‌ ಬಿಸಿ ಊಟ ನಿರ್ವಾಹಕರು. ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ನಮ್ಮುರೂ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಇದೇ ಗತಿ ಎದುರಾಗಿದ್ದೆ. ಈರುಳ್ಳಿ‌ ಬೆಲೆ ಎರಿಕೆಯಿಂದ ಬಿಸಿ ಊಟ ಯೋಜನೆ ಅಡಿಯಲ್ಲಿ ಊಟ ಮಾಡುವ ಸರ್ಕಾರಿ ಬಡ ವಿಧ್ಯಾರ್ಥಿಗಳು ಕಂಗಾಲಾಗಿದ್ದಾರೆ. ಇದು ಈ ಒಂದು ಶಾಲೆಯ ಕಥೆಯಲ್ಲ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರತಿ ಶಾಲೆಯಲ್ಲೂ ಸಹಿತ ಇದೇ ತೊಂದರೆಯಾಗಿದ್ದು ನಿರ್ವಾಹಕರು ಬರುವ ದುಡ್ಡಲೇ ಈಗ ಈರುಳ್ಳಿಯನ್ನು ಮಾರುಕಟ್ಟೆಯಿಂದ ಕಡಿಮೆ ಪ್ರಮಾಣದಲ್ಲಿ ತರುತ್ತಿದ್ದಾರೆ.

ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಈರುಳ್ಳಿ, ತರಕಾರಿ ಸರಿಯಾಗಿ ಸಿಗದ ಹಿನ್ನಲೆ‌ ವಿಧ್ಯಾರ್ಥಿಗಳ ಅಸಹಾಯಕತೆ ಪ್ರದರ್ಶನ ಮಾಡುತ್ತಿದ್ದಾರೆ. ಎರಡು ಕೆ.ಜಿ ಬಳಕೆ ಮಾಡುವ ಜಾಗದಲ್ಲಿ ಈಗ ಒಂದು ಕೆ.ಜಿ‌ ಈರುಳಿ ಬಳಕೆ ಮಾಡುತ್ತಿದ್ದಾರೆ. ಆದರೆ, ಅಡುಗೆ ಅಷ್ಟು ರುಚಿಕರ ಆಗದೇ ಇದ್ದರು ಸಹಿತ ಈರುಳ್ಳಿ ಬೆಲೆ ಏರಿಕೆಯಿಂದಾಗಿ ಈಗ ವಿದ್ಯಾರ್ಥಿಗಳ ಬಿಸಿ ಊಟದಲ್ಲಿ ಈರುಳಿ ಬಳಕೆ ಕಡಿಮೆ ಮಾಡಲಾಗಿದೆ ಎನ್ನುತ್ತಾರೆ ಶಾಲಾ ಶಿಕ್ಷಕರು

ಬೈಟ್ 1 : ಶ್ರೀಶೈಲ - ಶಾಲಾ ಮುಖ್ಯಾಪಾಧ್ಯಾಯರು

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.