ETV Bharat / state

ನಡುಗಡ್ಡೆಯಾಗಿದ್ದ ತೋಟದ ವಸತಿಗೆ ಹೋಗಿದ್ದ ವೃದ್ಧ ಶವವಾಗಿ ಪತ್ತೆ

ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಮಹೇಶವಾಡಗಿ ಗ್ರಾಮದ ಲಾಲಸಾಬ್ ಮುಲ್ಲಾ ಎಂಬ ವೃದ್ಧ ಇಂದು ಕೃಷ್ಣಾ ನದಿ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

author img

By

Published : Aug 19, 2019, 11:24 PM IST

ಲಾಲಸಾಬ್ ಮುಲ್ಲಾ

ಚಿಕ್ಕೋಡಿ: ಕಳೆದ ಮೂರು ದಿನದ ಹಿಂದೆ ತೋಟಕ್ಕೆ ಹೋಗುವುದಾಗಿ ಹೇಳಿದ್ದ ವೃದ್ಧ ಇಂದು ಶವವಾಗಿ‌ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹೇಶವಾಡಗಿ ಗ್ರಾಮದಲ್ಲಿ ನಡೆದಿದೆ.

ಮಹೇಶವಾಡಗಿ ಗ್ರಾಮದ ಲಾಲಸಾಬ್ ಮುಲ್ಲಾ (69) ಕೃಷ್ಣಾ ನದಿ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ ಮೂರು ದಿನಗಳಿಂದಲೂ ಲಾಲಸಾಬಗಾಗಿ ಆತನ ಮನೆಯವರು ಹುಡುಕಾಡುತ್ತಿದ್ದರು.

ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಚಿಕ್ಕೋಡಿ: ಕಳೆದ ಮೂರು ದಿನದ ಹಿಂದೆ ತೋಟಕ್ಕೆ ಹೋಗುವುದಾಗಿ ಹೇಳಿದ್ದ ವೃದ್ಧ ಇಂದು ಶವವಾಗಿ‌ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹೇಶವಾಡಗಿ ಗ್ರಾಮದಲ್ಲಿ ನಡೆದಿದೆ.

ಮಹೇಶವಾಡಗಿ ಗ್ರಾಮದ ಲಾಲಸಾಬ್ ಮುಲ್ಲಾ (69) ಕೃಷ್ಣಾ ನದಿ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ ಮೂರು ದಿನಗಳಿಂದಲೂ ಲಾಲಸಾಬಗಾಗಿ ಆತನ ಮನೆಯವರು ಹುಡುಕಾಡುತ್ತಿದ್ದರು.

ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Intro:ನಡುಗಡ್ಡೆಯಾಗಿದ್ದ ತೋಟದ ವಸತಿಗೆ ಹೋಗಿದ್ದ ವೃದ್ದ ಶವವಾಗಿ ಪತ್ತೆBody:

ಚಿಕ್ಕೋಡಿ :

ಕಳೆದ ಮೂರು ದಿನದ ಹಿಂದೆ ತೋಟಕ್ಕೆ ಹೋಗುವುದಾಗಿ ಹೇಳಿದ್ದ ವೃದ್ದ ಇಂದು ಶವವಾಗಿ‌ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹೇಶವಾಡಗಿ ಗ್ರಾಮದಲ್ಲಿ ನಡೆದಿದೆ.

ಮಹೇಶವಾಡಗಿ ಗ್ರಾಮದ ಲಾಲಸಾಬ್ ಮುಲ್ಲಾ (69) ಕೃಷ್ಣಾ ನದಿ ತೀರದಲ್ಲಿ ಮೃತ ದೇಹವಾಗಿ ಪತ್ತೆಯಾಗಿದ್ದು, ಕಳೆದ ಮೂರು ದಿನಗಳಿಂದಲೂ ಲಾಲಸಾಬಗಾಗಿ ಹುಡುಕಾಡುತ್ತಿದ್ದ ಮನೆಯವರು. ಆದರೆ, ಇಂದು ಶವವಾಗಿ ಪತ್ತೆಯಾಗಿದ್ದಾರೆ.

ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸುತ್ತಿರುವ ಸ್ಥಳೀಯರು, ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.