ETV Bharat / state

ಕ್ಷೇತ್ರದಲ್ಲಿ ಮಾವ ಅಳಿಯನ ಆಟ ನಡೆಯೋದಿಲ್ಲ: ರಮೇಶ್​​ಗೆ ಲಖನ್​​ ನೇರ ಟಾಂಗ್​ - ಗೋಕಾಕ್​​ ತಾಲೂಕಿನ ಶಿಂದಿಕುರಬೇಟ ಗ್ರಾಮ

ಗೋಕಾಕ್​​ ತಾಲೂಕಿನ ಶಿಂದಿಕುರಬೇಟ ಗ್ರಾಮಕ್ಕೆ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಭೇಟಿ ನೀಡಿ, ಪ್ರಚಾರ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಕ್ಷೇತ್ರದಲ್ಲಿ ಇನ್ಮುಂದೆ ಮಾವ ಅಳಿಯನ ಆಟ ನಡೆಯುವುದಿಲ್ಲ ಎಂದರು.

ಲಖನ್​​ ಜಾರಕಿಹೊಳಿ
author img

By

Published : Nov 22, 2019, 9:02 PM IST

ಗೋಕಾಕ್​​: ಕ್ಷೇತ್ರದಲ್ಲಿ ಇನ್ಮುಂದೆ ಮಾವ ಅಳಿಯನ ಆಟ ನಡೆಯುವುದಿಲ್ಲ. ಅವರ ಮಾತು ಕೇಳದೇ ತಾವು ಧೈರ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬಹುಮತದಿಂದ ಆರಿಸಿ ತರಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಮತದಾರರಿಗೆ ಮನವಿ ಮಾಡಿದರು.

ಕ್ಷೇತ್ರದಲ್ಲಿ ಮಾವ ಅಳಿಯನ ಆಟ ನಡೆಯುವುದಿಲ್ಲ-ಲಖನ್​​ ಜಾರಕಿಹೊಳಿ

ಪ್ರಚಾರ ಪ್ರಾರಂಭಿಸಿ ತಾಲೂಕಿನ ಶಿಂದಿಕುರಬೇಟ ಗ್ರಾಮಕ್ಕೆ ಭೇಟಿ ನೀಡಿ ಮತಯಾಚಿಸಿದ ಸಂದರ್ಭದಲ್ಲಿ ಎರಡು ದಿನ ಮುಂಚಿತವಾಗಿ ನಾವೆಲ್ಲ ಒಂದೇ ಅಂತಾ ಹೇಳುತ್ತಾರೆ. ಅವರ ಮಾತಿಗೆ ತಲೆ ಕಡಿಸಿಕೊಳ್ಳಬಾರದು. ನಮ್ಮದು ಭ್ರಷ್ಟಚಾರದ ವಿರುದ್ಧ, ಅಭಿವೃದ್ದಿ ಪರ ಹೋರಾಟವಾಗಿದೆ. ನಾನು ರಮೇಶ ಪರವಾಗಿ ಕಳೆದ 20 ವರ್ಷಗಳಿಂದ ಕೆಲಸ ಮಾಡಿದ್ದು ನನ್ನನೇ ಮರೆತಿದ್ದಾರೆ. ನೀವು ಯಾವ ಲೆಕ್ಕ. ಅಲ್ಲದೇ ನನಗೆ ಕಾಂಗ್ರೆಸ್​​ನಿಂದ ಟಿಕೆಟ್ ತಪ್ಪಿಸಲು ರಮೇಶನ ಕೈವಾಡ ಇತ್ತು. ಆದರೆ, ಈಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ ತಾವು ನನಗೆ ಮತ ನೀಡಬೇಕು ಎಂದರು.

ಹಳೆಯ ಅಂಗಡಿ ಬಂದ್ ಮಾಡಿ ಹೊಸ ಅಂಗಡಿ ತೆರೆದಿದ್ದು ತಾವುಗಳು ವಿಚಾರ ಮಾಡಿ ಮತ ನೀಡಬೇಕು. ಚುನಾವಣೆ ಇದ್ದಾಗ ಮಾತ್ರ ಬಾ ಅಂತಾ ಹೇಳುತ್ತಾರೆ. ಚುನಾವಣೆ ಮುಗಿದ ನಂತರ ನಾಳೆ ಬಾ ಅಂತಾ ಅಂತಾರೆ. ಮಾವ ಅಳಿಯ ಮತ್ತು ಅವರ ಜೊತೆಯಲ್ಲಿರುವವರು ನಾವೆಲ್ಲಾ ಒಂದೇ ಅಂತಾರೆ, ಅವರ ಮಾತು ಕೇಳಬೇಡಿ ಎಂದರು.

ಗೋಕಾಕ್​​: ಕ್ಷೇತ್ರದಲ್ಲಿ ಇನ್ಮುಂದೆ ಮಾವ ಅಳಿಯನ ಆಟ ನಡೆಯುವುದಿಲ್ಲ. ಅವರ ಮಾತು ಕೇಳದೇ ತಾವು ಧೈರ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬಹುಮತದಿಂದ ಆರಿಸಿ ತರಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಮತದಾರರಿಗೆ ಮನವಿ ಮಾಡಿದರು.

ಕ್ಷೇತ್ರದಲ್ಲಿ ಮಾವ ಅಳಿಯನ ಆಟ ನಡೆಯುವುದಿಲ್ಲ-ಲಖನ್​​ ಜಾರಕಿಹೊಳಿ

ಪ್ರಚಾರ ಪ್ರಾರಂಭಿಸಿ ತಾಲೂಕಿನ ಶಿಂದಿಕುರಬೇಟ ಗ್ರಾಮಕ್ಕೆ ಭೇಟಿ ನೀಡಿ ಮತಯಾಚಿಸಿದ ಸಂದರ್ಭದಲ್ಲಿ ಎರಡು ದಿನ ಮುಂಚಿತವಾಗಿ ನಾವೆಲ್ಲ ಒಂದೇ ಅಂತಾ ಹೇಳುತ್ತಾರೆ. ಅವರ ಮಾತಿಗೆ ತಲೆ ಕಡಿಸಿಕೊಳ್ಳಬಾರದು. ನಮ್ಮದು ಭ್ರಷ್ಟಚಾರದ ವಿರುದ್ಧ, ಅಭಿವೃದ್ದಿ ಪರ ಹೋರಾಟವಾಗಿದೆ. ನಾನು ರಮೇಶ ಪರವಾಗಿ ಕಳೆದ 20 ವರ್ಷಗಳಿಂದ ಕೆಲಸ ಮಾಡಿದ್ದು ನನ್ನನೇ ಮರೆತಿದ್ದಾರೆ. ನೀವು ಯಾವ ಲೆಕ್ಕ. ಅಲ್ಲದೇ ನನಗೆ ಕಾಂಗ್ರೆಸ್​​ನಿಂದ ಟಿಕೆಟ್ ತಪ್ಪಿಸಲು ರಮೇಶನ ಕೈವಾಡ ಇತ್ತು. ಆದರೆ, ಈಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ ತಾವು ನನಗೆ ಮತ ನೀಡಬೇಕು ಎಂದರು.

ಹಳೆಯ ಅಂಗಡಿ ಬಂದ್ ಮಾಡಿ ಹೊಸ ಅಂಗಡಿ ತೆರೆದಿದ್ದು ತಾವುಗಳು ವಿಚಾರ ಮಾಡಿ ಮತ ನೀಡಬೇಕು. ಚುನಾವಣೆ ಇದ್ದಾಗ ಮಾತ್ರ ಬಾ ಅಂತಾ ಹೇಳುತ್ತಾರೆ. ಚುನಾವಣೆ ಮುಗಿದ ನಂತರ ನಾಳೆ ಬಾ ಅಂತಾ ಅಂತಾರೆ. ಮಾವ ಅಳಿಯ ಮತ್ತು ಅವರ ಜೊತೆಯಲ್ಲಿರುವವರು ನಾವೆಲ್ಲಾ ಒಂದೇ ಅಂತಾರೆ, ಅವರ ಮಾತು ಕೇಳಬೇಡಿ ಎಂದರು.

Intro:ಇನ್ಮುಂದೆ ಮಾವ ಅಳಿಯನ ಆಟ ನಡೆಯುವುದಿಲ್ಲ-ಲಖನ ಜಾರಕಿಹೊಳಿBody:ಗೋಕಾಕ: ಗೋಕಾಕ ಕ್ಷೇತ್ರದಲ್ಲಿ ಇನ್ಮುಂದೆ ಮಾವ ಅಳಿಯನ ಆಟ ನಡೆಯುವುದಿಲ್ಲ. ಅವರ ಮಾತು ಕೇಳದೇ ತಾವು ಧೈರ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬಹುಮತದಿಂದ ಆರಿಸಿ ತರಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.

ಪ್ರಚಾರ ಪ್ರಾರಂಭಿಸಿ ತಾಲೂಕಿನ ಶಿಂದಿಕುರಬೇಟ ಗ್ರಾಮಕ್ಕೆ ಭೇಟಿ ನೀಡಿ ಮತಯಾಚಿಸಿದ ಸಂದರ್ಭದಲ್ಲಿ ಎರಡು ದಿನ ಮುಂಚಿತವಾಗಿ ನಾವೆಲ್ಲ ಒಂದೇ ಅಂತಾ ಹೇಳುತ್ತಾರೆ ಅವರ ಮಾತಿಗೆ ತಲೆ ಕಡಿಸಿಕೊಳ್ಳಬಾರದು. ನಮ್ಮದು ಭ್ರಷ್ಠಾಚಾರದ ವಿರುದ್ಧ ಹೋರಾಟವಾಗಿದೆ.ಅಭಿವೃದ್ದಿ ಪರ ಹೋರಾಟವಾಗಿದೆ. ನಾನು ರಮೇಶ ಪರವಾಗಿ ಕಳೆದ 20 ವರ್ಷಗಳಿಂದ ಕೆಲಸ ಮಾಡಿದ್ದು ನನ್ನನೇ ಮರೆತಿದ್ದಾರೆ. ನೀವು ಯಾವ ಲೆಕ್ಕ. ಅಲ್ಲದೇ ನನಗೆ ಕಾಂಗ್ರೆಸ್ ನಿಂದ ಟೀಕೇಟ್ ತಪ್ಪಿಸಲು ರಮೇಶನ ಕೈವಾಡ ಇತ್ತು. ಆದರೆ ಈಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ ತಾವು ನನಗೆ ಮತ ನೀಡಬೇಕು.

ಹಳೆಯ ಅಂಗಡಿ ಬಂದ್ ಮಾಡಿ ಹೊಸ ಅಂಗಡಿ ತೆರೆದಿದ್ದು ತಾವುಗಳು ವಿಚಾರ ಮಾಡಿ ಮತ ನೀಡಬೇಕು. ಚುನಾವಣೆವಿದ್ದಾಗ ಮಾತ್ರ ಬಾ ಅಂತಾ ಹೇಳುತ್ತಾರೆ. ಚುನಾವಣೆ ಮುಗಿದ ನಂತರ ನಾಳೆ ಬಾ ಅಂತಾ ಅಂತಾರೆ. ಮಾವ ಅಳಿಯ ಮತ್ತು ಅವರ ಜೊತೆಯಲ್ಲಿರುವವರು ನಾವೆಲ್ಲಾ ಒಂದೇ ಅಂತಾರೆ ಅವರ ಮಾತು ಕೇಳಬಾರದು ಎಂದರಲ್ಲದೇ ಚುನಾವಣೆಯಲ್ಲಿ ನಿಮಗೆ ಗದ್ದಾ ಹಿಡಿದು ಮಾತನಾಡುತ್ತಾರೆ ನಂತರ ಕುತ್ತಿಗೆ ಹಿಡಿದು ಕಳುಹಿಸುತ್ತಾರೆ ಎಂದರು.

ಬಾಲಚಂದ್ರ ಕಡೆಯಿಂದ ಬುಲಾವ್ :- ರಮೇಶ ಗೋಸ್ಕರ ಬಿಜೆಪಿಗೆ ಮತ ನೀಡಬೇಕು ಅಂತಾ ಬಾಲಚಂದ್ರ ಜಾರಕಿಹೊಳಿ ಬುಲಾವ ಬರಬಹುದು. ತಾವುಗಳು ನಿಮಗೆ ಗೊತ್ತಿಲ್ಲ ಸುಮ್ಮನಿರಿ ಈ ಸಲ ಮಾವ ಅಳಿಯ ಮತ್ತು ಅವರ ಬಟಾಲಿಯನ್‍ಗೆ ಬುದ್ದಿ ಕಲಿಸುತ್ತೇವೆ. ನಿಮ್ಮ ಕ್ಷೇತ್ರನೇ ಬೇರೆ ನಮ್ಮ ಕ್ಷೇತ್ರವೇ ಬೇರೆ ಅಂತಾ ಹೇಳಬೇಕು. ಪ್ರಥಮ ಬಾರಿಗೆ ನಾವು ಪ್ರಚಾರ ಪ್ರಾರಂಭ ಮಾಡಿದ್ದು ತಾವು ನನ್ನ ಮೇಲೆ ಭರವಸೆ ಇಟ್ಟಿದ್ದೀರಿ. ನಿಮ್ಮ ಭರವಸೆ ಸುಳ್ಳು ಮಾಡುವುದಿಲ್ಲ. ನಾನು ಬಂದ ಮೇಲೆ ಇನ್ ಕಮಿಂಗ್ ಬಂದ ಆಗುತ್ತದೆ. ತಾವುಗಳು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಅಂತಾ ಮನವಿ ಮಾಡಿದರು.

KN_GKK_03_22_LAKHAN_CANVAS_VSL_kac10009Conclusion:ಗೋಕಾಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.