ETV Bharat / state

ಕುಂದಾನಗರಿಯಲ್ಲಿ ಮಳೆರಾಯನ ಅಬ್ಬರ; ರೈತರ ಮೊಗದಲ್ಲಿ ಮಂದಹಾಸ - undefined

ಬಿಸಿಲಿನ ಬೇಗೆಯಿಂದ ಬಳಲಿದ್ದ ಕುಂದಾನಗರಿ ಜನತೆಗೆ ವರುಣ ತಂಪೆರೆದಿದ್ದಾನೆ. ಇದರಿಂದ ರೈತನ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆ ಗರಿಗೆದರಿವೆ.

ಬೆಳಗಾವಿಯಲ್ಲಿ ಸುರಿದ ಮಳೆ
author img

By

Published : Jun 23, 2019, 4:19 AM IST

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮಳೆರಾಯನ ಅಬ್ಬರ ಆರಂಭವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ನಿನ್ನೆ ಬೆಳಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ‌ಮಧ್ಯಾಹ್ನದ ಹೊತ್ತಿಗೆ ಮಳೆರಾಯ ಅಬ್ಬರಿಸಿದ್ದು, ರೈತರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಬಿಸಿಲಿನ ಜಳಕ್ಕೆ ಬಳಲಿದ್ದ ಕುಂದಾನಗರಿ ಜನತೆಗೆ ವರುಣ ತಂಪೆರೆದಿದ್ದಾನೆ.

ಬೆಳಗಾವಿಯಲ್ಲಿ ಸುರಿದ ಮಳೆ

ಬೆಳಗಾವಿ ಸುತ್ತಮುತ್ತ ಕೂಡ ಉತ್ತಮ ಮಳೆಯಾಗಿದ್ದು, ಮುಂಗಾರು ಬಿತ್ತನೆ‌ ಮಾಡಿದ್ದ ರೈತರ ಮೊಗದಲ್ಲಿ‌ ಮಂದಹಾಸ ಮೂಡಿಸಿತು.
ಮಳೆಯಿಂದ ‌ನಗರದ‌ ಕೆಲವಡೆ ಸಂಚಾರ ಸಮಸ್ಯೆ ತಲೆದೂರಿತು. ರಸ್ತೆಗಳು ಜಲಾವೃತಗೊಂಡು‌ ಬೈಕ್ ಸವಾರರು‌ ಪರದಾಡುವಂತಾಯಿತು.
ಕಳೆದ ಮೂರು‌ ದಿನಗಳಿಂದ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ರೈತರು ಸಂತೋಷಗೊಂಡಿದ್ದಾರೆ.

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮಳೆರಾಯನ ಅಬ್ಬರ ಆರಂಭವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ನಿನ್ನೆ ಬೆಳಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ‌ಮಧ್ಯಾಹ್ನದ ಹೊತ್ತಿಗೆ ಮಳೆರಾಯ ಅಬ್ಬರಿಸಿದ್ದು, ರೈತರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಬಿಸಿಲಿನ ಜಳಕ್ಕೆ ಬಳಲಿದ್ದ ಕುಂದಾನಗರಿ ಜನತೆಗೆ ವರುಣ ತಂಪೆರೆದಿದ್ದಾನೆ.

ಬೆಳಗಾವಿಯಲ್ಲಿ ಸುರಿದ ಮಳೆ

ಬೆಳಗಾವಿ ಸುತ್ತಮುತ್ತ ಕೂಡ ಉತ್ತಮ ಮಳೆಯಾಗಿದ್ದು, ಮುಂಗಾರು ಬಿತ್ತನೆ‌ ಮಾಡಿದ್ದ ರೈತರ ಮೊಗದಲ್ಲಿ‌ ಮಂದಹಾಸ ಮೂಡಿಸಿತು.
ಮಳೆಯಿಂದ ‌ನಗರದ‌ ಕೆಲವಡೆ ಸಂಚಾರ ಸಮಸ್ಯೆ ತಲೆದೂರಿತು. ರಸ್ತೆಗಳು ಜಲಾವೃತಗೊಂಡು‌ ಬೈಕ್ ಸವಾರರು‌ ಪರದಾಡುವಂತಾಯಿತು.
ಕಳೆದ ಮೂರು‌ ದಿನಗಳಿಂದ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ರೈತರು ಸಂತೋಷಗೊಂಡಿದ್ದಾರೆ.

Intro:ಕುಂದಾನಗರಿಯಲ್ಲಿ ಮಳೆರಾಯನ ಅಬ್ಬರ; ರೈತರ ಮೊಗದಲ್ಲಿ ಮಂದಹಾಸ

ಬೆಳಗಾವಿ:
ಕುಂದಾನಗರಿ ಬೆಳಗಾವಿಯಲ್ಲಿ ಇಂದು ಮಳೆರಾಯನ ಅಬ್ಬರದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಬೆಳಗ್ಗೆಯಿಂದ ನಗರದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ‌ಮಧ್ಯಾಹ್ನದ ಹೊತ್ತಿಗೆ ಮಳೆರಾಯ ಅಬ್ಬರಿಸಿ ವೀಕೇಂಡ್ ಮೂಡಿನಲ್ಲಿದ್ದ ಕುಂದಾನಗರಿ ಜನತೆಗೆ ತಂಪೆರೆದನು.
ಬೆಳಗಾವಿ ಸುತ್ತಮುತ್ತ ಕೂಡ ಉತ್ತಮ ಮಳೆಯಾಗಿದ್ದು, ಮುಂಗಾರು ಬಿತ್ತನೆ‌ ಮಾಡಿದ್ದ ರೈತರ ಮೊಗದಲ್ಲಿ‌ ಮಂದಹಾಸ ಮೂಡಿಸಿತು.
ಮಳೆಯಿಂದ ‌ನಗರದ‌ ಕೆಲವಡೆ ಸಂಚಾರ ಸಮಸ್ಯೆ ತಲೆದೂರಿತು. ರಸ್ತೆಗಳು ಜಲಾವೃತಗೊಂಡು‌ ಬೈಕ್ ಸವಾರರು‌ ಪರದಾಡುವಂತಾಯಿತು.
ಕಳೆದ ಮೂರು‌ ದಿನಗಳಿಂದ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ.
--
KN_BGM_04_22_Belagavi_Raining_Anil_7201786

KN_BGM_04_22_Belagavi_Raining_visual_1_Anil

KN_BGM_04_22_Belagavi_Raining_visual_2_Anil
Body:ಕುಂದಾನಗರಿಯಲ್ಲಿ ಮಳೆರಾಯನ ಅಬ್ಬರ; ರೈತರ ಮೊಗದಲ್ಲಿ ಮಂದಹಾಸ

ಬೆಳಗಾವಿ:
ಕುಂದಾನಗರಿ ಬೆಳಗಾವಿಯಲ್ಲಿ ಇಂದು ಮಳೆರಾಯನ ಅಬ್ಬರದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಬೆಳಗ್ಗೆಯಿಂದ ನಗರದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ‌ಮಧ್ಯಾಹ್ನದ ಹೊತ್ತಿಗೆ ಮಳೆರಾಯ ಅಬ್ಬರಿಸಿ ವೀಕೇಂಡ್ ಮೂಡಿನಲ್ಲಿದ್ದ ಕುಂದಾನಗರಿ ಜನತೆಗೆ ತಂಪೆರೆದನು.
ಬೆಳಗಾವಿ ಸುತ್ತಮುತ್ತ ಕೂಡ ಉತ್ತಮ ಮಳೆಯಾಗಿದ್ದು, ಮುಂಗಾರು ಬಿತ್ತನೆ‌ ಮಾಡಿದ್ದ ರೈತರ ಮೊಗದಲ್ಲಿ‌ ಮಂದಹಾಸ ಮೂಡಿಸಿತು.
ಮಳೆಯಿಂದ ‌ನಗರದ‌ ಕೆಲವಡೆ ಸಂಚಾರ ಸಮಸ್ಯೆ ತಲೆದೂರಿತು. ರಸ್ತೆಗಳು ಜಲಾವೃತಗೊಂಡು‌ ಬೈಕ್ ಸವಾರರು‌ ಪರದಾಡುವಂತಾಯಿತು.
ಕಳೆದ ಮೂರು‌ ದಿನಗಳಿಂದ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ.
--
KN_BGM_04_22_Belagavi_Raining_Anil_7201786

KN_BGM_04_22_Belagavi_Raining_visual_1_Anil

KN_BGM_04_22_Belagavi_Raining_visual_2_Anil
Conclusion:ಕುಂದಾನಗರಿಯಲ್ಲಿ ಮಳೆರಾಯನ ಅಬ್ಬರ; ರೈತರ ಮೊಗದಲ್ಲಿ ಮಂದಹಾಸ

ಬೆಳಗಾವಿ:
ಕುಂದಾನಗರಿ ಬೆಳಗಾವಿಯಲ್ಲಿ ಇಂದು ಮಳೆರಾಯನ ಅಬ್ಬರದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಬೆಳಗ್ಗೆಯಿಂದ ನಗರದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ‌ಮಧ್ಯಾಹ್ನದ ಹೊತ್ತಿಗೆ ಮಳೆರಾಯ ಅಬ್ಬರಿಸಿ ವೀಕೇಂಡ್ ಮೂಡಿನಲ್ಲಿದ್ದ ಕುಂದಾನಗರಿ ಜನತೆಗೆ ತಂಪೆರೆದನು.
ಬೆಳಗಾವಿ ಸುತ್ತಮುತ್ತ ಕೂಡ ಉತ್ತಮ ಮಳೆಯಾಗಿದ್ದು, ಮುಂಗಾರು ಬಿತ್ತನೆ‌ ಮಾಡಿದ್ದ ರೈತರ ಮೊಗದಲ್ಲಿ‌ ಮಂದಹಾಸ ಮೂಡಿಸಿತು.
ಮಳೆಯಿಂದ ‌ನಗರದ‌ ಕೆಲವಡೆ ಸಂಚಾರ ಸಮಸ್ಯೆ ತಲೆದೂರಿತು. ರಸ್ತೆಗಳು ಜಲಾವೃತಗೊಂಡು‌ ಬೈಕ್ ಸವಾರರು‌ ಪರದಾಡುವಂತಾಯಿತು.
ಕಳೆದ ಮೂರು‌ ದಿನಗಳಿಂದ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ.
--
KN_BGM_04_22_Belagavi_Raining_Anil_7201786

KN_BGM_04_22_Belagavi_Raining_visual_1_Anil

KN_BGM_04_22_Belagavi_Raining_visual_2_Anil

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.