ಚಿಕ್ಕೋಡಿ : ಕೊರೊನಾ ಮಹಾಮಾರಿಯನ್ನು ಎದುರಿಸಬೇಕಾದರೆ ಎಲ್ಲರೂ ಧೈರ್ಯವಾಗಿರಬೇಕು, ಆಗ ಮಾತ್ರ ವೈರಸ್ನಿಂದ ದೂರ ಇರಲು ಸಾಧ್ಯವಾಗುತ್ತದೆ. ಒಂದು ವೇಳೆ ಧೈರ್ಯ ಕಳೆದುಕೊಂಡರೆ ಸೋಂಕು ತಗಲುತ್ತದೆ ಎಂದು ಜೈನ ಮುನಿ 108 ಸಮಾಧಿ ಭೂಷಣ ಜೈನ ಮುನಿ ಮಹಾರಾಜರು ಹೇಳಿದ್ದಾರೆ.
ಸಮಾಧಿ ಭೂಷಣ ಮಹರಾಜರು, ಜೈನ ಮುನಿ
ಚಿಕ್ಕೋಡಿ : ಕೊರೊನಾ ಮಹಾಮಾರಿಯನ್ನು ಎದುರಿಸಬೇಕಾದರೆ ಎಲ್ಲರೂ ಧೈರ್ಯವಾಗಿರಬೇಕು, ಆಗ ಮಾತ್ರ ವೈರಸ್ನಿಂದ ದೂರ ಇರಲು ಸಾಧ್ಯವಾಗುತ್ತದೆ. ಒಂದು ವೇಳೆ ಧೈರ್ಯ ಕಳೆದುಕೊಂಡರೆ ಸೋಂಕು ತಗಲುತ್ತದೆ ಎಂದು ಜೈನ ಮುನಿ 108 ಸಮಾಧಿ ಭೂಷಣ ಜೈನ ಮುನಿ ಮಹಾರಾಜರು ಹೇಳಿದ್ದಾರೆ.
ಚಿಕ್ಕೋಡಿ : ಕೊರೊನಾ ಮಹಾಮಾರಿಯನ್ನು ಎದುರಿಸಬೇಕಾದರೆ ಎಲ್ಲರೂ ಧೈರ್ಯವಾಗಿರಬೇಕು, ಆಗ ಮಾತ್ರ ವೈರಸ್ನಿಂದ ದೂರ ಇರಲು ಸಾಧ್ಯವಾಗುತ್ತದೆ. ಒಂದು ವೇಳೆ ಧೈರ್ಯ ಕಳೆದುಕೊಂಡರೆ ಸೋಂಕು ತಗಲುತ್ತದೆ ಎಂದು ಜೈನ ಮುನಿ 108 ಸಮಾಧಿ ಭೂಷಣ ಜೈನ ಮುನಿ ಮಹಾರಾಜರು ಹೇಳಿದ್ದಾರೆ.