ETV Bharat / state

ನಾನು ಗೆದ್ದರೆ ಗೋಕಾಕ್ ಜನರೇ ವಿಧಾನಸೌಧಕ್ಕೆ ಪ್ರವೇಶಿಸಿದಂತೆ: ಲಖನ್ ಜಾರಕಿಹೊಳಿ‌ - ಗೋಕಾಕ್​ನ ಜನ ವಿಧಾನಸೌಧ ಪ್ರವೇಶ

ಇಷ್ಟು ದಿನ ಮಾವ-ಅಳಿಯ ಮಾತ್ರ ಬೆಂಗಳೂರಿಗೆ ಹೋಗ್ತಿದ್ರು. ಆದರೆ ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ನಾನು ಗೆದ್ರೆ ಕ್ಷೇತ್ರದ ಜನರೇ ವಿಧಾನಸೌಧ ಪ್ರವೇಶಿಸಿದಂತಾಗುತ್ತದೆ ಎಂದು ಹೇಳಿರುವ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ‌, ಅನರ್ಹ ಶಾಸಕ ರಮೇಶ ಕಾಲೆಳೆದಿದ್ದಾರೆ.

ಲಖನ್ ಜಾರಕಿಹೊಳಿ‌
author img

By

Published : Nov 21, 2019, 1:49 PM IST

ಬೆಳಗಾವಿ: ಇಷ್ಟು ದಿನ ಮಾವ-ಅಳಿಯ ಮಾತ್ರ ಬೆಂಗಳೂರಿಗೆ ಹೋಗ್ತಿದ್ರು. ಆದರೆ ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ನಾನು ಗೆದ್ರೆ ಕ್ಷೇತ್ರದ ಜನರೇ ವಿಧಾನಸೌಧ ಪ್ರವೇಶಿಸಿದಂತಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕಾಲೆಳೆದಿದ್ದಾರೆ.

ಗೋಕಾಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಧಾನಸೌಧ ಪ್ರವೇಶ ಮಾಡಿದರೆ ಗೋಕಾಕ್​ನ ಜನ ವಿಧಾನಸೌಧ ಪ್ರವೇಶಿಸಿದ ಹಾಗೆ. ಹಾಗಾಗಿ ಈ ಬಾರಿ ಜನ ನನಗೆ ಆಶೀರ್ವಾದ‌ ಮಾಡಬೇಕು. ಇಷ್ಟು ದಿನ ಕೇವಲ ಮಾವ ಅಳಿಯಂದಿರು ಮಾತ್ರ ವಿಧಾನಸೌಧಕ್ಕೆ ಹೋಗುತ್ತಿದ್ದರು ಎಂದರು.

ಲಖನ್ ಜಾರಕಿಹೊಳಿ‌

ವಾಲ್ಮೀಕಿ ಸಮುದಾಯದ ಸ್ವಾಮೀಜಿಯೊಬ್ಬರು ವೈಯಕ್ತಿಕ ತೇಜೋವಧೆಗೆ ಜಾರಕಿಹೊಳಿ ಸಹೋದರರು ಇಳಿಯಬಾರದು ಎಂದಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಗೋಕಾಕ್ ಜನರೆಂದರೆ ಸೌಮ್ಯ ಸ್ವಭಾವದವರು, ಹಾಗಾಗಿ ಚುನಾವಣೆಯ ಪ್ರಚಾರವನ್ನು ಅತ್ಯಂತ ಶಾಂತ ರೀತಿಯಾಗಿ ನಡೆಸುತ್ತೇವೆ. ಜನ ಯಾರಿಗೆ ಮತ ಹಾಕಬೇಕೆಂಬುದನ್ನು ತೀರ್ಮಾನಿಸುತ್ತಾರೆ ಎಂದು ಹೇಳಿದ್ರು.

ಜಾರಕಿಹೊಳಿ ಸಹೋದರರಲ್ಲಿ ಸಿಎಂ ಆಗುವ ಅರ್ಹತೆ ಯಾರಿಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯರಿದ್ದಾರೆ, ಅವರಿಗೆ ಅವಕಾಶವಿದೆ, ಇವರ ಬಗ್ಗೆ ಏನು ಹೇಳೋದಿಲ್ಲ ಎಂದರು.

ಬೆಳಗಾವಿ: ಇಷ್ಟು ದಿನ ಮಾವ-ಅಳಿಯ ಮಾತ್ರ ಬೆಂಗಳೂರಿಗೆ ಹೋಗ್ತಿದ್ರು. ಆದರೆ ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ನಾನು ಗೆದ್ರೆ ಕ್ಷೇತ್ರದ ಜನರೇ ವಿಧಾನಸೌಧ ಪ್ರವೇಶಿಸಿದಂತಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕಾಲೆಳೆದಿದ್ದಾರೆ.

ಗೋಕಾಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಧಾನಸೌಧ ಪ್ರವೇಶ ಮಾಡಿದರೆ ಗೋಕಾಕ್​ನ ಜನ ವಿಧಾನಸೌಧ ಪ್ರವೇಶಿಸಿದ ಹಾಗೆ. ಹಾಗಾಗಿ ಈ ಬಾರಿ ಜನ ನನಗೆ ಆಶೀರ್ವಾದ‌ ಮಾಡಬೇಕು. ಇಷ್ಟು ದಿನ ಕೇವಲ ಮಾವ ಅಳಿಯಂದಿರು ಮಾತ್ರ ವಿಧಾನಸೌಧಕ್ಕೆ ಹೋಗುತ್ತಿದ್ದರು ಎಂದರು.

ಲಖನ್ ಜಾರಕಿಹೊಳಿ‌

ವಾಲ್ಮೀಕಿ ಸಮುದಾಯದ ಸ್ವಾಮೀಜಿಯೊಬ್ಬರು ವೈಯಕ್ತಿಕ ತೇಜೋವಧೆಗೆ ಜಾರಕಿಹೊಳಿ ಸಹೋದರರು ಇಳಿಯಬಾರದು ಎಂದಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಗೋಕಾಕ್ ಜನರೆಂದರೆ ಸೌಮ್ಯ ಸ್ವಭಾವದವರು, ಹಾಗಾಗಿ ಚುನಾವಣೆಯ ಪ್ರಚಾರವನ್ನು ಅತ್ಯಂತ ಶಾಂತ ರೀತಿಯಾಗಿ ನಡೆಸುತ್ತೇವೆ. ಜನ ಯಾರಿಗೆ ಮತ ಹಾಕಬೇಕೆಂಬುದನ್ನು ತೀರ್ಮಾನಿಸುತ್ತಾರೆ ಎಂದು ಹೇಳಿದ್ರು.

ಜಾರಕಿಹೊಳಿ ಸಹೋದರರಲ್ಲಿ ಸಿಎಂ ಆಗುವ ಅರ್ಹತೆ ಯಾರಿಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯರಿದ್ದಾರೆ, ಅವರಿಗೆ ಅವಕಾಶವಿದೆ, ಇವರ ಬಗ್ಗೆ ಏನು ಹೇಳೋದಿಲ್ಲ ಎಂದರು.

Intro:ರಮೇಶ ಗೆದ್ರೆ ಮಾವ-ಅಳಿಯ ಬೆಂಗಳೂರಿಗೆ;
ನಾನು ಗೆದ್ದರೆ ಗೋಕಾಕ ಜನರೇ ವಿಧಾನಸೌಧಕ್ಕೆ

ಬೆಳಗಾವಿ:
ಇಷ್ಟು ದಿನ ಮಾವ-ಅಳಿಯ ಮಾತ್ರ ಬೆಂಗಳೂರಿಗೆ ಹೋಗ್ತಾರೆ. ಆದರೆ ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ನಾನು ಗೆದ್ರೆ ಗೋಕಾಕ ಕ್ಷೇತ್ರದ ಜನರೇ ವಿಧಾನಸೌಧ ಪ್ರವೇಶಿಸಿದಂತಾಗಯತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಅನರ್ಹ ಶಾಸಕ ರಮೇಶ ಕಾಳೆಲೆದರು.
ಗೋಕಾಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಧಾನಸೌಧ ಪ್ರವೇಶ ಮಾಡಿದರೆ ಗೋಕಾಕನ ಜನ ವಿಧಾನಸೌಧ ಪ್ರವೇಶಿಸಿದ ಹಾಗೆ. ಜನರ ಆಶೀರ್ವಾದ‌ ಮಾಡಬೇಕು. ಇಷ್ಟು ದಿನ ಕೇವಲ ಮಾವ ಅಳಿಯಂದಿರು ಮಾತ್ರ ವಿಧಾನಸೌಧಕ್ಕೆ ಹೋಗುತ್ತಿದ್ದರು. ನಾನು ಗೆದ್ದ ಬಳಿಕ ಗೋಕಾಕ ಜನರೇ ವಿಧಾನಸೌಧ ಪ್ರವೇಶ ಮಾಡಿದ ಹಾಗೆ ಎಂದರು.
ಮಂತ್ರಿಯಾಗಿದ್ದವರಿಗೆ ಡಿಸಿಎಂ ಆಗುವ ಆಸೆಗಾಗಿ ಇಂದು ಈ ಚುನಾವಣೆ ಬಂದಿದೆ. ರಮೇಶ್ ಜಾರಕಿಹೊಳಿ ಹಾಗು ಅವರ ಅಳಿಯಂದಿರನ್ನು ನಾವು ತಲೆಯಿಂದಲೂ ಮನಸಿನಿಂದಲೂ ತೆಗೆದು ಹಾಕಿದ್ದೇವೆ ಎಂದು
ಸಹೋದರ ರಮೇಶ್ ಜಾರಕಿಹೊಳಿಗೆ ಮತ್ತೇ‌ ಲಖನ್ ಟಕ್ಕರ್ ಕೊಟ್ಟರು.
ಸಹೋದರರ ಮಧ್ಯೆ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಆರೋಪ ಮಾಡುತ್ತಿದ್ದಾರೆ.
ನಮ್ಮ ಪಾಲಿಗೆ ನಾವು ಪ್ರಚಾರ ಮಾಡುತ್ತಿದ್ದೇವೆ. ಇಬ್ಬರು ನಡುವೆ ತುರಿಸಿನ ಹೋರಾಟ ನಡೆದಿದೆ ಎಂದರೆ ಕಾರ್ಯಕರ್ತರ ಮಧ್ಯೆ ಗಲಾಟೆ, ಎಫ್ ಐ ಆರ್ ಆಗಬೇಕಾ? ಈ ರೀತಿ ಆರೋಪ ಮಾಡುವವರಿಗೆ ನಾಚಿಕೆಯಾಗಬೇಕು ಎಂದರು.
ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೆ ಹೀಗಾಗಿ ಅವರು ರಮೇಶ್ ಸಮರ್ಥನೆ ಮಾಡಿಕೊಳ್ತಾರೆ. ನಾವು ಕಾಂಗ್ರೇಸ್ ನಲ್ಲಿದ್ದೆವೆ ರಮೇಶ್ ಜಾರಕಿಹೊಳಿಯವರ ಭ್ರಷ್ಟಾಚಾರ ಹೊರತೆಗಿತಿದಿವಿ ಎಂದರು.
--
KN_BGM_02_21_Lakhan_Jarkiholi_Reaction_7201786
Body:ರಮೇಶ ಗೆದ್ರೆ ಮಾವ-ಅಳಿಯ ಬೆಂಗಳೂರಿಗೆ;
ನಾನು ಗೆದ್ದರೆ ಗೋಕಾಕ ಜನರೇ ವಿಧಾನಸೌಧಕ್ಕೆ

ಬೆಳಗಾವಿ:
ಇಷ್ಟು ದಿನ ಮಾವ-ಅಳಿಯ ಮಾತ್ರ ಬೆಂಗಳೂರಿಗೆ ಹೋಗ್ತಾರೆ. ಆದರೆ ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ನಾನು ಗೆದ್ರೆ ಗೋಕಾಕ ಕ್ಷೇತ್ರದ ಜನರೇ ವಿಧಾನಸೌಧ ಪ್ರವೇಶಿಸಿದಂತಾಗಯತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಅನರ್ಹ ಶಾಸಕ ರಮೇಶ ಕಾಳೆಲೆದರು.
ಗೋಕಾಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಧಾನಸೌಧ ಪ್ರವೇಶ ಮಾಡಿದರೆ ಗೋಕಾಕನ ಜನ ವಿಧಾನಸೌಧ ಪ್ರವೇಶಿಸಿದ ಹಾಗೆ. ಜನರ ಆಶೀರ್ವಾದ‌ ಮಾಡಬೇಕು. ಇಷ್ಟು ದಿನ ಕೇವಲ ಮಾವ ಅಳಿಯಂದಿರು ಮಾತ್ರ ವಿಧಾನಸೌಧಕ್ಕೆ ಹೋಗುತ್ತಿದ್ದರು. ನಾನು ಗೆದ್ದ ಬಳಿಕ ಗೋಕಾಕ ಜನರೇ ವಿಧಾನಸೌಧ ಪ್ರವೇಶ ಮಾಡಿದ ಹಾಗೆ ಎಂದರು.
ಮಂತ್ರಿಯಾಗಿದ್ದವರಿಗೆ ಡಿಸಿಎಂ ಆಗುವ ಆಸೆಗಾಗಿ ಇಂದು ಈ ಚುನಾವಣೆ ಬಂದಿದೆ. ರಮೇಶ್ ಜಾರಕಿಹೊಳಿ ಹಾಗು ಅವರ ಅಳಿಯಂದಿರನ್ನು ನಾವು ತಲೆಯಿಂದಲೂ ಮನಸಿನಿಂದಲೂ ತೆಗೆದು ಹಾಕಿದ್ದೇವೆ ಎಂದು
ಸಹೋದರ ರಮೇಶ್ ಜಾರಕಿಹೊಳಿಗೆ ಮತ್ತೇ‌ ಲಖನ್ ಟಕ್ಕರ್ ಕೊಟ್ಟರು.
ಸಹೋದರರ ಮಧ್ಯೆ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಆರೋಪ ಮಾಡುತ್ತಿದ್ದಾರೆ.
ನಮ್ಮ ಪಾಲಿಗೆ ನಾವು ಪ್ರಚಾರ ಮಾಡುತ್ತಿದ್ದೇವೆ. ಇಬ್ಬರು ನಡುವೆ ತುರಿಸಿನ ಹೋರಾಟ ನಡೆದಿದೆ ಎಂದರೆ ಕಾರ್ಯಕರ್ತರ ಮಧ್ಯೆ ಗಲಾಟೆ, ಎಫ್ ಐ ಆರ್ ಆಗಬೇಕಾ? ಈ ರೀತಿ ಆರೋಪ ಮಾಡುವವರಿಗೆ ನಾಚಿಕೆಯಾಗಬೇಕು ಎಂದರು.
ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೆ ಹೀಗಾಗಿ ಅವರು ರಮೇಶ್ ಸಮರ್ಥನೆ ಮಾಡಿಕೊಳ್ತಾರೆ. ನಾವು ಕಾಂಗ್ರೇಸ್ ನಲ್ಲಿದ್ದೆವೆ ರಮೇಶ್ ಜಾರಕಿಹೊಳಿಯವರ ಭ್ರಷ್ಟಾಚಾರ ಹೊರತೆಗಿತಿದಿವಿ ಎಂದರು.
--
KN_BGM_02_21_Lakhan_Jarkiholi_Reaction_7201786
Conclusion:ರಮೇಶ ಗೆದ್ರೆ ಮಾವ-ಅಳಿಯ ಬೆಂಗಳೂರಿಗೆ;
ನಾನು ಗೆದ್ದರೆ ಗೋಕಾಕ ಜನರೇ ವಿಧಾನಸೌಧಕ್ಕೆ

ಬೆಳಗಾವಿ:
ಇಷ್ಟು ದಿನ ಮಾವ-ಅಳಿಯ ಮಾತ್ರ ಬೆಂಗಳೂರಿಗೆ ಹೋಗ್ತಾರೆ. ಆದರೆ ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ನಾನು ಗೆದ್ರೆ ಗೋಕಾಕ ಕ್ಷೇತ್ರದ ಜನರೇ ವಿಧಾನಸೌಧ ಪ್ರವೇಶಿಸಿದಂತಾಗಯತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಅನರ್ಹ ಶಾಸಕ ರಮೇಶ ಕಾಳೆಲೆದರು.
ಗೋಕಾಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಧಾನಸೌಧ ಪ್ರವೇಶ ಮಾಡಿದರೆ ಗೋಕಾಕನ ಜನ ವಿಧಾನಸೌಧ ಪ್ರವೇಶಿಸಿದ ಹಾಗೆ. ಜನರ ಆಶೀರ್ವಾದ‌ ಮಾಡಬೇಕು. ಇಷ್ಟು ದಿನ ಕೇವಲ ಮಾವ ಅಳಿಯಂದಿರು ಮಾತ್ರ ವಿಧಾನಸೌಧಕ್ಕೆ ಹೋಗುತ್ತಿದ್ದರು. ನಾನು ಗೆದ್ದ ಬಳಿಕ ಗೋಕಾಕ ಜನರೇ ವಿಧಾನಸೌಧ ಪ್ರವೇಶ ಮಾಡಿದ ಹಾಗೆ ಎಂದರು.
ಮಂತ್ರಿಯಾಗಿದ್ದವರಿಗೆ ಡಿಸಿಎಂ ಆಗುವ ಆಸೆಗಾಗಿ ಇಂದು ಈ ಚುನಾವಣೆ ಬಂದಿದೆ. ರಮೇಶ್ ಜಾರಕಿಹೊಳಿ ಹಾಗು ಅವರ ಅಳಿಯಂದಿರನ್ನು ನಾವು ತಲೆಯಿಂದಲೂ ಮನಸಿನಿಂದಲೂ ತೆಗೆದು ಹಾಕಿದ್ದೇವೆ ಎಂದು
ಸಹೋದರ ರಮೇಶ್ ಜಾರಕಿಹೊಳಿಗೆ ಮತ್ತೇ‌ ಲಖನ್ ಟಕ್ಕರ್ ಕೊಟ್ಟರು.
ಸಹೋದರರ ಮಧ್ಯೆ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಆರೋಪ ಮಾಡುತ್ತಿದ್ದಾರೆ.
ನಮ್ಮ ಪಾಲಿಗೆ ನಾವು ಪ್ರಚಾರ ಮಾಡುತ್ತಿದ್ದೇವೆ. ಇಬ್ಬರು ನಡುವೆ ತುರಿಸಿನ ಹೋರಾಟ ನಡೆದಿದೆ ಎಂದರೆ ಕಾರ್ಯಕರ್ತರ ಮಧ್ಯೆ ಗಲಾಟೆ, ಎಫ್ ಐ ಆರ್ ಆಗಬೇಕಾ? ಈ ರೀತಿ ಆರೋಪ ಮಾಡುವವರಿಗೆ ನಾಚಿಕೆಯಾಗಬೇಕು ಎಂದರು.
ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೆ ಹೀಗಾಗಿ ಅವರು ರಮೇಶ್ ಸಮರ್ಥನೆ ಮಾಡಿಕೊಳ್ತಾರೆ. ನಾವು ಕಾಂಗ್ರೇಸ್ ನಲ್ಲಿದ್ದೆವೆ ರಮೇಶ್ ಜಾರಕಿಹೊಳಿಯವರ ಭ್ರಷ್ಟಾಚಾರ ಹೊರತೆಗಿತಿದಿವಿ ಎಂದರು.
--
KN_BGM_02_21_Lakhan_Jarkiholi_Reaction_7201786
ETV Bharat Logo

Copyright © 2025 Ushodaya Enterprises Pvt. Ltd., All Rights Reserved.