ETV Bharat / state

ಇನ್ನೂ ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಅಭಿಮಾನ ಇದೆ: ಮಹೇಶ್​ ಕುಮಟಳ್ಳಿ

ಲಕ್ಷ್ಮಣ್​ ಸವದಿ ಅವರು ಮೂರು ಬಾರಿ‌ ಶಾಸಕರಾದವರು, ಹಿರಿಯರು, ಸಚಿವರೂ ಆದವರು. ಈಗ ರಾಜ್ಯದ ಉಪಮುಖ್ಯಮಂತ್ರಿ ಆಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ ಎಂದು ಅಥಣಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಳ್ಳಿ ಸ್ಪಷ್ಟನೆ‌ ನೀಡಿದರು. ಅಲ್ಲದೆ, ಇನ್ನೂ ಕೂಡ ಕಾಂಗ್ರೆಸ್​ ಪಕ್ಷದ ಮೇಲೆ ಅಭಿಮಾನ ಇದೆ ಅಂತಾ ಕುಮಟಳ್ಳಿ ಹೇಳಿದ್ದಾರೆ.

author img

By

Published : Nov 17, 2019, 9:49 AM IST

ಇನ್ನು ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಅಭಿಮಾನವಿದೆ: ಮಹೇಶ ಕುಮಟಳ್ಳಿ

ಅಥಣಿ: ಇನ್ನೂ ಕೂಡಾ ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಅಭಿಮಾನವಿದೆ ಎಂದು ಅಥಣಿ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಳ್ಳಿ ಹೇಳಿದ್ದಾರೆ.

ಇನ್ನೂ ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಅಭಿಮಾನವಿದೆ: ಮಹೇಶ ಕುಮಟಳ್ಳಿ

ಪಟ್ಟಣದ ತಮ್ಮ ಸ್ವಗೃಹದಲ್ಲಿ ಮಾತನಾಡಿದ ಅವರು, ರಮೇಶ್​ ಜಾರಕಿಹೊಳಿ ಜೊತೆಗೆ ಬಂದಿರುವ ನಾವು 17 ಶಾಸಕರೂ ಬಿಜೆಪಿ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಾಗಿದ್ದು, ಬಿಜೆಪಿ ಪರ ಕೆಲಸ ಮಾಡುತ್ತೇವೆ ಎಂದರು.

ಇನ್ನು ಲಕ್ಷ್ಮಣ್​ ಸವದಿ ಅವರು ಮೂರು ಬಾರಿ‌ ಶಾಸಕರಾದವರು, ಹಿರಿಯರು, ಸಚಿವರೂ ಆದವರು. ಈಗ ರಾಜ್ಯದ ಉಪಮುಖ್ಯಮಂತ್ರಿ ಆಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ ಎಂದು ಕುಮಟಳ್ಳಿ ಸ್ಪಷ್ಟನೆ‌ ನೀಡಿದ್ರು.

ಕ್ಷೇತ್ರದ ಋಣ ತೀರಿಸಬೇಕಾದರೆ ಕ್ಷೇತ್ರದ ಜನಕ್ಕಾಗಿ ಕೆಲಸ ಮಾಡಬೇಕು. ಅದಕ್ಕಾಗಿಯೇ ಪಕ್ಷ ತೊರೆದು ರಮೇಶ್​ ಜಾರಕಿಹೊಳಿ ಮತ್ತು ನಾವು ಹೊರ ಬಂದಿದ್ದೇವೆ. ನಮಗೆ ಬಿಜೆಪಿ‌ ಮುಖ್ಯವೇ ವಿನಃ ಯಾವ ವ್ಯಕ್ತಿಯೂ ಅಲ್ಲವೆಂದು ಮಹೇಶ್​ ಕುಮಟಳ್ಳಿ ಸ್ಪಷ್ಟಪಡಿಸಿದ್ದಾರೆ.

ಅಥಣಿ: ಇನ್ನೂ ಕೂಡಾ ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಅಭಿಮಾನವಿದೆ ಎಂದು ಅಥಣಿ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಳ್ಳಿ ಹೇಳಿದ್ದಾರೆ.

ಇನ್ನೂ ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಅಭಿಮಾನವಿದೆ: ಮಹೇಶ ಕುಮಟಳ್ಳಿ

ಪಟ್ಟಣದ ತಮ್ಮ ಸ್ವಗೃಹದಲ್ಲಿ ಮಾತನಾಡಿದ ಅವರು, ರಮೇಶ್​ ಜಾರಕಿಹೊಳಿ ಜೊತೆಗೆ ಬಂದಿರುವ ನಾವು 17 ಶಾಸಕರೂ ಬಿಜೆಪಿ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಾಗಿದ್ದು, ಬಿಜೆಪಿ ಪರ ಕೆಲಸ ಮಾಡುತ್ತೇವೆ ಎಂದರು.

ಇನ್ನು ಲಕ್ಷ್ಮಣ್​ ಸವದಿ ಅವರು ಮೂರು ಬಾರಿ‌ ಶಾಸಕರಾದವರು, ಹಿರಿಯರು, ಸಚಿವರೂ ಆದವರು. ಈಗ ರಾಜ್ಯದ ಉಪಮುಖ್ಯಮಂತ್ರಿ ಆಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ ಎಂದು ಕುಮಟಳ್ಳಿ ಸ್ಪಷ್ಟನೆ‌ ನೀಡಿದ್ರು.

ಕ್ಷೇತ್ರದ ಋಣ ತೀರಿಸಬೇಕಾದರೆ ಕ್ಷೇತ್ರದ ಜನಕ್ಕಾಗಿ ಕೆಲಸ ಮಾಡಬೇಕು. ಅದಕ್ಕಾಗಿಯೇ ಪಕ್ಷ ತೊರೆದು ರಮೇಶ್​ ಜಾರಕಿಹೊಳಿ ಮತ್ತು ನಾವು ಹೊರ ಬಂದಿದ್ದೇವೆ. ನಮಗೆ ಬಿಜೆಪಿ‌ ಮುಖ್ಯವೇ ವಿನಃ ಯಾವ ವ್ಯಕ್ತಿಯೂ ಅಲ್ಲವೆಂದು ಮಹೇಶ್​ ಕುಮಟಳ್ಳಿ ಸ್ಪಷ್ಟಪಡಿಸಿದ್ದಾರೆ.

Intro:ಇನ್ನು ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಅಭಿಮಾನವಿದೆ : ಮಹೇಶ ಕುಮಟಳ್ಳಿBody:

ಚಿಕ್ಕೋಡಿ :
ಇನ್ನು ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಅಭಿಮಾನವಿದೆ ಎಂದು ಅಥಣಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಹೇಳಿದರು.

ಬೆಳಗಾವಿ‌ ಜಿಲ್ಲೆಯ ಅಥಣಿ ಪಟ್ಟಣದ ಸ್ವಗೃಹದಲ್ಲಿ ಮಾತನಾಡಿದ ಅವರು, ನಾವೂ ರಮೇಶ ಜಾರಕಿಹೊಳಿ ಜೊತೆಗೆ ಏನು 17 ಜನ ಶಾಸಕರೂ ಬಂದಿದ್ದೇವೆ ಎಲ್ಲರೂ ಕೂಡಾ ಬಿಜೆಪಿ ಪಕ್ಷ ಏನೂ ನಿರ್ಣಯ ತೆಗೆದುಕೊಳ್ಳುತ್ತದೆಯೋ ನಾವು ಅದಕ್ಕೆ ಬದ್ದರಾಗಿರುತ್ತೇವೆ ಬಿಜೆಪಿ ಪರವಾಗಿ ಕೆಲಸ ಮಾಡುತ್ತೇವೆ.

ಲಕ್ಷ್ಮಣ ಸವದಿ ಅವರು ಮೂರು ಬಾರಿ‌ ಶಾಸಕರಾದವರು, ಸಿನಿಯರು, ಮಂತ್ರಿ ಆದವರು, ಅನುಭವಸ್ತರು, ಈಗ ರಾಜ್ಯದ ಉಪಮುಖ್ಯಮಂತ್ರಿ ಆಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನೇತೃತ್ವದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ ಎಂದು ಸ್ಪಷ್ಟನೆ‌ ನೀಡಿದರು.

ಕ್ಷೇತ್ರದ ಖುಣ ತೀರಿಸಬೇಕಾದರೆ ಕ್ಷೇತ್ರದ ಕೆಲಸ ಮಾಡುವಂತದ್ದು ಅದಕ್ಕಾಗಿಯೇ ಪಕ್ಷ ತೊರೆದು ರಮೇಶ ಜಾರಕಿಹೊಳಿ ನಾವು ಹೊರಗಡೆ ಬಂದಿದ್ದು, ಇಲ್ಲಿ ಬಿಜೆಪಿ ಪಕ್ಷಕ್ಕೆ ಬಂದಿದ್ದೇವೆ. ನಮ್ಮಗೆ ಬಿಜೆಪಿ‌ ಪಕ್ಷ ಮುಖ್ಯ ವಿನಹಃ ಯಾವ ವ್ಯಕ್ತಿಗತ ಮುಖ್ಯ ಅಲ್ಲ ಎಂದು ಮಾಧ್ಯಮದವರಿಗೆ ಹೇಳಿಕೆ ನೀಡಿದ ಅಥಣಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ.

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.