ETV Bharat / state

ನೀವು ಎಷ್ಟೇ ಟ್ವಿಸ್ಟ್​​ ಮಾಡಿ ಕೇಳಿದ್ರೂ ನಾನು ಪ್ರಶ್ನೆ ಪತ್ರಿಕೆ ಲೀಕ್​​ ಮಾಡಲ್ಲ: ಲಖನ್​​​ ಜಾರಕಿಹೊಳಿ

ನಾಮಪತ್ರ ಪರಿಶೀಲನೆ ಮುಕ್ತಾಯವಾಗಿದ್ದು, ಪ್ರಚಾರ ಮುಂದುವರೆಸುತ್ತೇವೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರಚಾರಕ್ಕೆ ಬರಲಿದ್ದಾರೆ ಎಂದು ಲಖನ್​ ಜಾರಕಿಹೊಳಿ ತಿಳಿಸಿದರು.

author img

By

Published : Nov 19, 2019, 4:39 PM IST

ಗೋಕಾಕ​​​​​​​​​​​​​​ ಕಾಂಗ್ರೆಸ್ ಅಭ್ಯರ್ಥಿ ಲಖನ್​ ಜಾರಕಿಹೊಳಿ

ಗೋಕಾಕ: ಕಳೆದ 20 ವರ್ಷದಿಂದ ರಮೇಶ್ ಮಾತು ಕೇಳ್ತಿದ್ವಿ. ಆಗ ನಾವು ರಮೇಶ್​ಗೆ ಒಳ್ಳೆಯವರಾಗಿದ್ವಿ. ಆದರೆ, ಈಗ ಅವರ ಅಳಿಯಂದಿರ ಭ್ರಷ್ಟಾಚಾರ ಹೊರ ತೆಗೆದಿದ್ದಕ್ಕೆ ಈಗ ನಾವು ಬೆನ್ನಿಗೆ ಚೂರಿ ಹಾಕಿದಂತಾಗುತ್ತದೆಯಾ ಎಂದು ಗೋಕಾಕ್​​​​​​​​ ಕಾಂಗ್ರೆಸ್ ಅಭ್ಯರ್ಥಿ ಲಖನ್​ ಜಾರಕಿಹೊಳಿ ಹೇಳಿದರು.

ಗೋಕಾಕ್​​​​​​​​​​​​​​​ ಕಾಂಗ್ರೆಸ್ ಅಭ್ಯರ್ಥಿ ಲಖನ್​ ಜಾರಕಿಹೊಳಿ

ಗೋಕಾಕ್​​ನ ಮಿನಿ ವಿಧಾನಸೌಧಕ್ಕೆ ನಾಮಪತ್ರ ಪರಿಶೀಲನೆ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಮತಕ್ಷೇತ್ರದ ಜನರೇ ನಮಗೆ ದೇವರು ಇದ್ದ ಹಾಗೆ. ನಾವು ಎಲ್ಲರೂ ಕುಟುಂಬದ ತರಹ ಇದ್ದು, ಜನರಿಗೆ ಅನ್ಯಾಯ ಆದರೆ ನಾವು ಸುಮ್ಮನೆ ಕೂರಲ್ಲ. ಕಾಂಗ್ರೆಸ್​ಗೆ ಅಷ್ಟೇ ಅಲ್ಲ ನಮ್ಮ ಮತಕ್ಷೇತ್ರದ ಜನರಿಗೂ ರಮೇಶ್​ ಜಾರಕಿಗೊಳಿ ಚೂರಿ ಹಾಕಿದ್ದಾರೆ ಎಂದರು.

ನೀವು ಎಷ್ಟೆ ಟ್ವಿಸ್ಟ್ ಮಾಡಿ ಕೇಳಿದರೂ ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ. ಕಳೆದ 20 ವರ್ಷದಿಂದ ನಾನು ರ‍್ಯಾಂಕ್​​​ ಸ್ಟೂಡೆಂಟ್. ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ. ಸತೀಶ್ ಜಾರಕಿಹೊಳಿ ಮತ್ತು ನಮ್ಮ ಕಾಂಗ್ರೆಸ್ ನಾಯಕರ ಜೊತೆ ಪ್ರಚಾರ ನಡೆಸುತ್ತೇನೆ ಎಂದರು.

ಗೋಕಾಕ: ಕಳೆದ 20 ವರ್ಷದಿಂದ ರಮೇಶ್ ಮಾತು ಕೇಳ್ತಿದ್ವಿ. ಆಗ ನಾವು ರಮೇಶ್​ಗೆ ಒಳ್ಳೆಯವರಾಗಿದ್ವಿ. ಆದರೆ, ಈಗ ಅವರ ಅಳಿಯಂದಿರ ಭ್ರಷ್ಟಾಚಾರ ಹೊರ ತೆಗೆದಿದ್ದಕ್ಕೆ ಈಗ ನಾವು ಬೆನ್ನಿಗೆ ಚೂರಿ ಹಾಕಿದಂತಾಗುತ್ತದೆಯಾ ಎಂದು ಗೋಕಾಕ್​​​​​​​​ ಕಾಂಗ್ರೆಸ್ ಅಭ್ಯರ್ಥಿ ಲಖನ್​ ಜಾರಕಿಹೊಳಿ ಹೇಳಿದರು.

ಗೋಕಾಕ್​​​​​​​​​​​​​​​ ಕಾಂಗ್ರೆಸ್ ಅಭ್ಯರ್ಥಿ ಲಖನ್​ ಜಾರಕಿಹೊಳಿ

ಗೋಕಾಕ್​​ನ ಮಿನಿ ವಿಧಾನಸೌಧಕ್ಕೆ ನಾಮಪತ್ರ ಪರಿಶೀಲನೆ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಮತಕ್ಷೇತ್ರದ ಜನರೇ ನಮಗೆ ದೇವರು ಇದ್ದ ಹಾಗೆ. ನಾವು ಎಲ್ಲರೂ ಕುಟುಂಬದ ತರಹ ಇದ್ದು, ಜನರಿಗೆ ಅನ್ಯಾಯ ಆದರೆ ನಾವು ಸುಮ್ಮನೆ ಕೂರಲ್ಲ. ಕಾಂಗ್ರೆಸ್​ಗೆ ಅಷ್ಟೇ ಅಲ್ಲ ನಮ್ಮ ಮತಕ್ಷೇತ್ರದ ಜನರಿಗೂ ರಮೇಶ್​ ಜಾರಕಿಗೊಳಿ ಚೂರಿ ಹಾಕಿದ್ದಾರೆ ಎಂದರು.

ನೀವು ಎಷ್ಟೆ ಟ್ವಿಸ್ಟ್ ಮಾಡಿ ಕೇಳಿದರೂ ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ. ಕಳೆದ 20 ವರ್ಷದಿಂದ ನಾನು ರ‍್ಯಾಂಕ್​​​ ಸ್ಟೂಡೆಂಟ್. ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ. ಸತೀಶ್ ಜಾರಕಿಹೊಳಿ ಮತ್ತು ನಮ್ಮ ಕಾಂಗ್ರೆಸ್ ನಾಯಕರ ಜೊತೆ ಪ್ರಚಾರ ನಡೆಸುತ್ತೇನೆ ಎಂದರು.

Intro:ರಮೇಶ ಜಾರಕಿಹೊಳಿ ಕ್ಷೇತ್ರದ ಜನತೆಗೆ ಚೂರಿಹಾಕಿದ್ದಾರೆ: ಲಖನBody:ಗೋಕಾಕ: ಕಳೆದ 20 ವರ್ಷದಿಂದ ರಮೇಶ್ ಮಾತು ಕೇಳ್ತಿದ್ವಿ, ಆಗ ನಾವು ರಮೇಶಗೆ ಒಳ್ಳೆಯವರಾಗಿದ್ವಿ, ಆದರೆ ಈಗ ಅವರ ಅಳಿಯಂದಿರ ಭ್ರಷ್ಟಾಚಾರ ಹೊರ ತೆಗೆದಿದ್ದಕ್ಕೆ ಈಗ ನಾವು ಬೆನ್ನಿಗೆ ಚೂರಿ ಹಾಕಿದಂತಾಗುತ್ತದೆಯಾ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ ಜಾರಕಿಹೊಳಿ ಹೇಳಿದರು.

ಗೋಕಾಕನ ಮಿನಿವಿಧಾನಸೌಧಕ್ಕೆ ನಾಮಪತ್ರ ಪರಿಶೀಲನೆ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಮತಕ್ಷೇತ್ರದ ಜನರೆ ನಮಗೆ ದೇವರು ಇದ್ದ ಹಾಗೆ ನಾವು ಎಲ್ಲರೂ ಕುಟುಂಬ ತರಹ ಇದ್ದು ಅವರಿಗೆ ಅನ್ಯಾಯ ಆದರೆ ನಾವು ಸುಮ್ಮನೆ ಕೂಡಲ್ಲ. ಕಾಂಗ್ರೆಸಗೆ ಅಷ್ಟೇ ಅಲ್ಲ ನಮ್ಮ ಮತಕ್ಷೇತ್ರದ ಜನರಿಗು ಚೂರಿಹಾಕಿದ್ದಾರೆ ಎಂದರು.

ಬೇರೆ ಕಡೆ ಜನ ಬೆನ್ನಿಗೆ ಚೂರಿ ಹಾಕಿದ್ರು ಎಂದರೆ ಎನಪ್ಪ ಇದು ಅಂತಾರೆ ಆದರೆ ನಮ್ಮ ಗೋಕಾಕ ತಾಲೂಕಿನ ಜನರು ಇದ್ದಾ  ಬಿಡಪ್ಪ ಎಂದು ಅಂತಾರೆ. ಸಹೋದರ ಎಲ್ಲರೂ ಒಂದೇ ಎಂದು ರಮೇಶ ಜಾರಕಿಹೊಳಿ ಮಿಡಿಯಾದವರನ್ನೂ ಸಹ ಅವರು ಕನ್ಪ್ಯೂಸ್ ಮಾಡ್ತಾರೆ.

ನೀವು ಎಷ್ಟೆ ಟ್ವಿಸ್ಟ್ ಮಾಡಿ ಪ್ರಶ್ನೆ ಕೇಳಿದರೂ ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ, ಕಳೆದ ೨೦ ವರ್ಷದಿಂದ ನಾನು ರ್ಯಾಂಕ್ ಸ್ಟೂಡೇಂಟ್ ನಾನು. ಸತೀಶ್ ಜಾರಕಿಹೊಳಿ ಮತ್ತು ನಮ್ಮ ಕಾಂಗ್ರೆಸ್ ನಾಯಕರು ಜೊತೆ ಪ್ರಚಾರ ನಡೆಸುತ್ತೆನೆ ಎಂದರು.

KN_GKK_02_LAKHANJARKIHOLI_BYTE_KAC10009Conclusion:ಗೋಕಾಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.