ETV Bharat / state

ಅಯ್ಯೋ ದುರ್ವಿಧಿಯೇ ...ಪ್ರವಾಹಕ್ಕೆ ಮನೆಯೂ ಹೋಯ್ತು, ಪತಿಯೂ ದೂರವಾದ, ಇದೀಗ ಕರುಳ ಕುಡಿ?

author img

By

Published : Nov 12, 2019, 6:58 PM IST

ಪ್ರವಾಹದಿಂದ ಮನೆ ಕಳೆದುಕೊಂಡ ಮಹಿಳೆಗೆ ಇದೀಗ ಮೂರು ವರ್ಷದ ಕಂದಮ್ಮನನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿರುವ ಘಟನೆ  ಜಿಲ್ಲೆಯ ಗೋಕಾಕ ನಗರದಲ್ಲಿ ನಡೆದಿದೆ.

ಸುಪ್ರಜ್ ಶಿವಾಪುರ

ಬೆಳಗಾವಿ: ಪ್ರವಾಹದಿಂದ ಮನೆ ಕಳೆದುಕೊಂಡ ಮಹಿಳೆಗೆ ಇದೀಗ ಮೂರು ವರ್ಷದ ಕಂದಮ್ಮನನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿರುವ ಘಟನೆ ಜಿಲ್ಲೆಯ ಗೋಕಾಕ ನಗರದಲ್ಲಿ ನಡೆದಿದೆ.

ಸುಜಾತಾ

ಜಿಲ್ಲೆಯ ಗೋಕಾಕ ನಗರದ ನಿವಾಸಿ ಸುಜಾತಾ ಶಿವಾಪುರ ಅವರ ಪುತ್ರ ಸುಪ್ರಜ್ ಶಿವಾಪುರ ಇದೀಗ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾನೆ.‌ ಎರಡು ದಿನಗಳ ಹಿಂದಿನಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸುಪ್ರಜ್ ಶಿವಾಪುರಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಂಟು ತಿಂಗಳ ‌ಹಿಂದೆ ಕುಟುಂಬಕ್ಕೆ ಆಸರೆಯಾಗಿದ್ದ ಸುಜಾತಾಳ ಪತಿ ಕೂಡ ಮೃತಪಟ್ಟಿದ್ದಾರೆ.

ಈಗ ಎರಡು‌ ತಿಂಗಳ‌ ಹಿಂದೆ ಪ್ರವಾಹಕ್ಕೆ ಮನೆ ಕಳೆದುಕೊಂಡಿರುವ ಸುಜಾತಾ ಮಕ್ಕಳೊಂದಿಗೆ ‌ಶೆಡ್ ನಲ್ಲಿ ವಾಸವಾಗಿದ್ದರು. ಇದೀಗ ಎಲ್ಲವನ್ನೂ ಕಳೆದುಕೊಂಡ ‌ಈ ಕುಟುಂಬ‌ ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಸ್ಪಂದಿಸಬೇಕಿದ್ದ ವೈದ್ಯರು ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ಕೆಲಹೊತ್ತು ಚಿಕಿತ್ಸೆ ‌ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಮಗನನ್ನು ಬದುಕಿಸಿಕೊಳ್ಳಲು ಸುಜಾತಾ ಹರಸಾಹಸ ಪಡುತ್ತಿದ್ದಾರೆ.

ಪ್ರವಾಹಕ್ಕೆ ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಕೊಚ್ಚಿ ಹೋಗಿದ್ದು, ಮಗುವನ್ನು ಐಸಿಯು ನಲ್ಲಿ ಚಿಕಿತ್ಸೆ ಕೊಡಿಸೋಕೆ ಹೋದ್ರೆ ಆಸ್ಪತ್ರೆಯಲ್ಲಿ ರೇಷನ್ ಕಾರ್ಡ್​ನ್ನ ಕೇಳುತ್ತಿದ್ದಾರೆ ,ಆದ್ರೆ ಹಣವಿಲ್ಲದೇ‌ ತಾಯಿ ಪರದಾಡುತ್ತಿದ್ದಾರೆ.

ಬೆಳಗಾವಿ: ಪ್ರವಾಹದಿಂದ ಮನೆ ಕಳೆದುಕೊಂಡ ಮಹಿಳೆಗೆ ಇದೀಗ ಮೂರು ವರ್ಷದ ಕಂದಮ್ಮನನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿರುವ ಘಟನೆ ಜಿಲ್ಲೆಯ ಗೋಕಾಕ ನಗರದಲ್ಲಿ ನಡೆದಿದೆ.

ಸುಜಾತಾ

ಜಿಲ್ಲೆಯ ಗೋಕಾಕ ನಗರದ ನಿವಾಸಿ ಸುಜಾತಾ ಶಿವಾಪುರ ಅವರ ಪುತ್ರ ಸುಪ್ರಜ್ ಶಿವಾಪುರ ಇದೀಗ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾನೆ.‌ ಎರಡು ದಿನಗಳ ಹಿಂದಿನಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸುಪ್ರಜ್ ಶಿವಾಪುರಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಂಟು ತಿಂಗಳ ‌ಹಿಂದೆ ಕುಟುಂಬಕ್ಕೆ ಆಸರೆಯಾಗಿದ್ದ ಸುಜಾತಾಳ ಪತಿ ಕೂಡ ಮೃತಪಟ್ಟಿದ್ದಾರೆ.

ಈಗ ಎರಡು‌ ತಿಂಗಳ‌ ಹಿಂದೆ ಪ್ರವಾಹಕ್ಕೆ ಮನೆ ಕಳೆದುಕೊಂಡಿರುವ ಸುಜಾತಾ ಮಕ್ಕಳೊಂದಿಗೆ ‌ಶೆಡ್ ನಲ್ಲಿ ವಾಸವಾಗಿದ್ದರು. ಇದೀಗ ಎಲ್ಲವನ್ನೂ ಕಳೆದುಕೊಂಡ ‌ಈ ಕುಟುಂಬ‌ ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಸ್ಪಂದಿಸಬೇಕಿದ್ದ ವೈದ್ಯರು ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ಕೆಲಹೊತ್ತು ಚಿಕಿತ್ಸೆ ‌ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಮಗನನ್ನು ಬದುಕಿಸಿಕೊಳ್ಳಲು ಸುಜಾತಾ ಹರಸಾಹಸ ಪಡುತ್ತಿದ್ದಾರೆ.

ಪ್ರವಾಹಕ್ಕೆ ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಕೊಚ್ಚಿ ಹೋಗಿದ್ದು, ಮಗುವನ್ನು ಐಸಿಯು ನಲ್ಲಿ ಚಿಕಿತ್ಸೆ ಕೊಡಿಸೋಕೆ ಹೋದ್ರೆ ಆಸ್ಪತ್ರೆಯಲ್ಲಿ ರೇಷನ್ ಕಾರ್ಡ್​ನ್ನ ಕೇಳುತ್ತಿದ್ದಾರೆ ,ಆದ್ರೆ ಹಣವಿಲ್ಲದೇ‌ ತಾಯಿ ಪರದಾಡುತ್ತಿದ್ದಾರೆ.

Intro:ಬೆಳಗಾವಿ:
ಪ್ರವಾಹದಿಂದ ಮನೆ ಕಳೆದುಕೊಂಡ ಮಹಿಳೆಗೆ ಇದೀಗ ಮೂರು ವರ್ಷದ ಮಗನನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ನಿವಾಸಿ ಸುಜಾತಾ ಶಿವಾಪುರ ಅವರ ಪುತ್ರ ಸುಪ್ರಜ್ ಶಿವಾಪುರ ಡೆಂಘೆ ಜ್ವರದಿಂದ ಬಳಲುತ್ತಿದ್ದಾನೆ.‌ ಎರಡು ದಿನಗಳ ಹಿಂದೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸುಪ್ರಜ್ ಶಿವಾಪುರಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಂಟು ತಿಂಗಳ ‌ಹಿಂದೆ ಕುಟುಂಬಕ್ಕೆ ಆಸರೆಯಾಗಿದ್ದ ಸುಜಾತಾ ಪತಿ ಕೂಡ ಮೃತಪಟ್ಟಿದ್ದಾರೆ. ಎರಡು‌ ತಿಂಗಳ‌ ಹಿಂದೆ ಪ್ರವಾಹಕ್ಕೆ ಮನೆ ಕಳೆದುಕೊಂಡಿರುವ ಸುಜಾತಾ ಮಕ್ಕಳೊಂದಿಗೆ ‌ಶೆಡ್ ನಲ್ಲಿ ವಾಸವಾಗಿದ್ದಾರೆ.
ಎಲ್ಲವನ್ನೂ ಕಳೆದುಕೊಂಡ ‌ಈ ಕುಟುಂಬ‌ ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಸ್ಪಂದಿಸಬೇಕಿದ್ದ ವೈದ್ಯರು ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ಕೆಲಹೊತ್ತು ಚಿಕಿತ್ಸೆ ‌ಸ್ಥಗಿತಗೊಳಿಸಿದ್ದಾರೆ. ಮಗನನ್ನು ಬದುಕಿಸಿಕೊಳ್ಳಲು ಸುಜಾತಾ ಹರಸಾಹಸ ಪಡುತ್ತಿದ್ದಾರೆ. ಪ್ರವಾಹಕ್ಕೆ ಆಧಾರ ಕಾರ್ಡ್, ಬಿಪಿಎಲ್ ಕಾರ್ಡ್ ಕೊಚ್ಚಿಹೋಗಿವೆ.
ಸರ್ಕಾರದ ಆರೋಗ್ಯ ಸೌಲಭ್ಯ ಪಡೆಯಬೇಕೆಂದರೆ ಮಗುವನ್ನು ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಣವಿಲ್ಲದೇ‌ ತಾಯಿ ಪರದಾಡುತ್ತಿದ್ದಾರೆ.
--
KN_BGM_03_12_flood_Problem_Dengue_fever_7201786

KN_BGM_03_12_flood_Problem_Dengue_fever_byte (ಸುಜಾತಾ ಶಿವಾಪುರ)

KN_BGM_03_12_flood_Problem_Dengue_fever_photo


Body:ಬೆಳಗಾವಿ:
ಪ್ರವಾಹದಿಂದ ಮನೆ ಕಳೆದುಕೊಂಡ ಮಹಿಳೆಗೆ ಇದೀಗ ಮೂರು ವರ್ಷದ ಮಗನನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ನಿವಾಸಿ ಸುಜಾತಾ ಶಿವಾಪುರ ಅವರ ಪುತ್ರ ಸುಪ್ರಜ್ ಶಿವಾಪುರ ಡೆಂಘೆ ಜ್ವರದಿಂದ ಬಳಲುತ್ತಿದ್ದಾನೆ.‌ ಎರಡು ದಿನಗಳ ಹಿಂದೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸುಪ್ರಜ್ ಶಿವಾಪುರಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಂಟು ತಿಂಗಳ ‌ಹಿಂದೆ ಕುಟುಂಬಕ್ಕೆ ಆಸರೆಯಾಗಿದ್ದ ಸುಜಾತಾ ಪತಿ ಕೂಡ ಮೃತಪಟ್ಟಿದ್ದಾರೆ. ಎರಡು‌ ತಿಂಗಳ‌ ಹಿಂದೆ ಪ್ರವಾಹಕ್ಕೆ ಮನೆ ಕಳೆದುಕೊಂಡಿರುವ ಸುಜಾತಾ ಮಕ್ಕಳೊಂದಿಗೆ ‌ಶೆಡ್ ನಲ್ಲಿ ವಾಸವಾಗಿದ್ದಾರೆ.
ಎಲ್ಲವನ್ನೂ ಕಳೆದುಕೊಂಡ ‌ಈ ಕುಟುಂಬ‌ ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಸ್ಪಂದಿಸಬೇಕಿದ್ದ ವೈದ್ಯರು ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ಕೆಲಹೊತ್ತು ಚಿಕಿತ್ಸೆ ‌ಸ್ಥಗಿತಗೊಳಿಸಿದ್ದಾರೆ. ಮಗನನ್ನು ಬದುಕಿಸಿಕೊಳ್ಳಲು ಸುಜಾತಾ ಹರಸಾಹಸ ಪಡುತ್ತಿದ್ದಾರೆ. ಪ್ರವಾಹಕ್ಕೆ ಆಧಾರ ಕಾರ್ಡ್, ಬಿಪಿಎಲ್ ಕಾರ್ಡ್ ಕೊಚ್ಚಿಹೋಗಿವೆ.
ಸರ್ಕಾರದ ಆರೋಗ್ಯ ಸೌಲಭ್ಯ ಪಡೆಯಬೇಕೆಂದರೆ ಮಗುವನ್ನು ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಣವಿಲ್ಲದೇ‌ ತಾಯಿ ಪರದಾಡುತ್ತಿದ್ದಾರೆ.
--
KN_BGM_03_12_flood_Problem_Dengue_fever_7201786

KN_BGM_03_12_flood_Problem_Dengue_fever_byte (ಸುಜಾತಾ ಶಿವಾಪುರ)

KN_BGM_03_12_flood_Problem_Dengue_fever_photo


Conclusion:ಬೆಳಗಾವಿ:
ಪ್ರವಾಹದಿಂದ ಮನೆ ಕಳೆದುಕೊಂಡ ಮಹಿಳೆಗೆ ಇದೀಗ ಮೂರು ವರ್ಷದ ಮಗನನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ನಿವಾಸಿ ಸುಜಾತಾ ಶಿವಾಪುರ ಅವರ ಪುತ್ರ ಸುಪ್ರಜ್ ಶಿವಾಪುರ ಡೆಂಘೆ ಜ್ವರದಿಂದ ಬಳಲುತ್ತಿದ್ದಾನೆ.‌ ಎರಡು ದಿನಗಳ ಹಿಂದೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸುಪ್ರಜ್ ಶಿವಾಪುರಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಂಟು ತಿಂಗಳ ‌ಹಿಂದೆ ಕುಟುಂಬಕ್ಕೆ ಆಸರೆಯಾಗಿದ್ದ ಸುಜಾತಾ ಪತಿ ಕೂಡ ಮೃತಪಟ್ಟಿದ್ದಾರೆ. ಎರಡು‌ ತಿಂಗಳ‌ ಹಿಂದೆ ಪ್ರವಾಹಕ್ಕೆ ಮನೆ ಕಳೆದುಕೊಂಡಿರುವ ಸುಜಾತಾ ಮಕ್ಕಳೊಂದಿಗೆ ‌ಶೆಡ್ ನಲ್ಲಿ ವಾಸವಾಗಿದ್ದಾರೆ.
ಎಲ್ಲವನ್ನೂ ಕಳೆದುಕೊಂಡ ‌ಈ ಕುಟುಂಬ‌ ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಸ್ಪಂದಿಸಬೇಕಿದ್ದ ವೈದ್ಯರು ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ಕೆಲಹೊತ್ತು ಚಿಕಿತ್ಸೆ ‌ಸ್ಥಗಿತಗೊಳಿಸಿದ್ದಾರೆ. ಮಗನನ್ನು ಬದುಕಿಸಿಕೊಳ್ಳಲು ಸುಜಾತಾ ಹರಸಾಹಸ ಪಡುತ್ತಿದ್ದಾರೆ. ಪ್ರವಾಹಕ್ಕೆ ಆಧಾರ ಕಾರ್ಡ್, ಬಿಪಿಎಲ್ ಕಾರ್ಡ್ ಕೊಚ್ಚಿಹೋಗಿವೆ.
ಸರ್ಕಾರದ ಆರೋಗ್ಯ ಸೌಲಭ್ಯ ಪಡೆಯಬೇಕೆಂದರೆ ಮಗುವನ್ನು ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಣವಿಲ್ಲದೇ‌ ತಾಯಿ ಪರದಾಡುತ್ತಿದ್ದಾರೆ.
--
KN_BGM_03_12_flood_Problem_Dengue_fever_7201786

KN_BGM_03_12_flood_Problem_Dengue_fever_byte (ಸುಜಾತಾ ಶಿವಾಪುರ)

KN_BGM_03_12_flood_Problem_Dengue_fever_photo


ETV Bharat Logo

Copyright © 2024 Ushodaya Enterprises Pvt. Ltd., All Rights Reserved.