ಅಥಣಿ: ಅತಿಯಾದ ಸಾಲಬಾಧೆಗೆ ಹೆದರಿ ತಾಲೂಕಿನ ತೇಲಸಂಗ ಗ್ರಾಮದ ರೈತನೋರ್ವ ವಿದ್ಯುತ್ ಸ್ಪರ್ಶಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶ್ರೀಶೈಲ್ ಶಲ್ಯಾಪಗೋಳ ಮಾತನಾಡಿದರು
ತಮ್ಮ ತೋಟದ ವಿದ್ಯುತ್ ಮೋಟಾರ್ ಸ್ಟಾರ್ಟರ್ ಬಾಕ್ಸ್ನಲ್ಲಿ ವಿದ್ಯುತ್ ಸ್ಪರ್ಶ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.