ETV Bharat / state

ಕೈಗಾರಿಕೆ, ಶಿಕ್ಷಣಾಭಿವೃದ್ದಿಗೆ ಆದ್ಯತೆ ನೀಡಿ: ಬಜೆಟ್ ಮೇಲೆ ಚಿಕ್ಕೋಡಿ ಜನತೆಗೆ ಹಲವು ನಿರೀಕ್ಷೆ - Chikkodi people appeal for more grants in the budget

ಮುಂದಿನ ಬಜೆಟ್​ನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಚಿಕ್ಕೋಡಿ ಉಪವಿಭಾಗದಲ್ಲಿ ಶಿಕ್ಷಣಾಭಿವೃದ್ದಿಗೆ ಒತ್ತು ನೀಡಬೇಕೆಂದು ಎಂದು ಸಿಎಂಗೆ ಜನರು ಮನವಿ ಮಾಡಿದ್ದಾರೆ.

expectations of Chikkodi people on state Budget
ಬಜೆಟ್ ಮೇಲೆ ಚಿಕ್ಕೋಡಿ ಜನತೆಗೆ ಹಲವು ನಿರೀಕ್ಷೆ
author img

By

Published : Mar 2, 2021, 9:52 PM IST

ಚಿಕ್ಕೋಡಿ : ಬಜೆಟ್​ ಮೇಲೆ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು ಮಲತಾಯಿ ಧೋರಣೆ ತೋರದೆ ಆದ್ಯತೆ ನೀಡಬೇಕು ಎಂದು ಚಿಕ್ಕೋಡಿ ಉಪವಿಭಾಗದ ಜನತೆ ಆಗ್ರಹಿಸಿದ್ದಾರೆ.

ಬಜೆಟ್ ಮೇಲೆ ಚಿಕ್ಕೋಡಿ ಜನತೆಗೆ ಹಲವು ನಿರೀಕ್ಷೆ

ಚಿಕ್ಕೋಡಿ ಉಪವಿಭಾಗದಲ್ಲಿ ಸರ್ಕಾರಿ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು. ಸ್ಪರ್ಧಾತ್ಮಕ‌ ಪರೀಕ್ಷೆಗೆ ತಯಾರಿ‌ ನಡೆಸಲು ಸರ್ಕಾರಿ ತರಬೇತಿ ಕೇಂದ್ರ ಮತ್ತು ಸರಿಯಾದ ಗ್ರಂಥಾಲಯಗಳನ್ನು ಮಂಜೂರು ಮಾಡಿ ಬಜೆಟ್​ನಲ್ಲಿ ಅನುದಾನ ಒದಗಿಸಬೇಕು ಎಂದು ಕೋರಿದ್ದಾರೆ.

ಚಿಕ್ಕೋಡಿ : ಬಜೆಟ್​ ಮೇಲೆ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು ಮಲತಾಯಿ ಧೋರಣೆ ತೋರದೆ ಆದ್ಯತೆ ನೀಡಬೇಕು ಎಂದು ಚಿಕ್ಕೋಡಿ ಉಪವಿಭಾಗದ ಜನತೆ ಆಗ್ರಹಿಸಿದ್ದಾರೆ.

ಬಜೆಟ್ ಮೇಲೆ ಚಿಕ್ಕೋಡಿ ಜನತೆಗೆ ಹಲವು ನಿರೀಕ್ಷೆ

ಚಿಕ್ಕೋಡಿ ಉಪವಿಭಾಗದಲ್ಲಿ ಸರ್ಕಾರಿ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು. ಸ್ಪರ್ಧಾತ್ಮಕ‌ ಪರೀಕ್ಷೆಗೆ ತಯಾರಿ‌ ನಡೆಸಲು ಸರ್ಕಾರಿ ತರಬೇತಿ ಕೇಂದ್ರ ಮತ್ತು ಸರಿಯಾದ ಗ್ರಂಥಾಲಯಗಳನ್ನು ಮಂಜೂರು ಮಾಡಿ ಬಜೆಟ್​ನಲ್ಲಿ ಅನುದಾನ ಒದಗಿಸಬೇಕು ಎಂದು ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.