ETV Bharat / state

ವಿವಿಧ ಸಂಘಟನೆಗಳಿಂದ ನೆರೆ‌ ಸಂತ್ರಸ್ತರಿಗೆ 25 ಲಕ್ಷ ರೂ. ಪರಿಹಾರ ಕಿಟ್ ವಿತರಣೆ - 25 ಲಕ್ಷ ರೂ.ಗಳ ಪರಿಹಾರ ಕಿಟ್

ನಿರಾಶ್ರಿತರಿಗೆ ಬೆಂಗಳೂರಿನ ಶ್ರೀ ಖಂಡೆಲವಾಲ್ ದಿಗಂಬರ್ ಜೈನ ಸಮಾಜ ಮತ್ತು ಹಿಂದೂಸ್ಥಾನ ಏರೋನಾಟಿಕಲ್ ಕಂಪನಿ ಹಾಗೂ ಜೈನ ಸಮಾಜ ಸಂಘಟನೆಗಳಿಂದ 25 ಲಕ್ಷ ರೂ. ಪರಿಹಾರ ಕಿಟ್​ನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕುಸನಾಳ, ಮೊಳವಾಡ ಗ್ರಾಮಗಳಲ್ಲಿ ವಿತರಿಸಲಾಯಿತು

ನೆರೆ‌ ಸಂತ್ರಸ್ಥರಿಗೆ 25 ಲಕ್ಷ ರೂ.ಗಳ ಪರಿಹಾರ ಕಿಟ್ ವಿತರಣೆ
author img

By

Published : Aug 26, 2019, 6:20 PM IST

ಚಿಕ್ಕೋಡಿ: ಕೃಷ್ಣಾ ನದಿ ನೀರಿನಲ್ಲಿ ಜಲಾವೃತ್ತಗೊಂಡ ಗ್ರಾಮದಲ್ಲಿಯ ನಿರಾಶ್ರಿತರಿಗೆ ಬೆಂಗಳೂರಿನ ಶ್ರೀ ಖಂಡೆಲವಾಲ್ ದಿಗಂಬರ್ ಜೈನ ಸಮಾಜ ಮತ್ತು ಹಿಂದೂಸ್ಥಾನ ಏರೋನಾಟಿಕಲ್ ಕಂಪನಿ ಹಾಗೂ ಜೈನ ಸಮಾಜ ಸಂಘಟನೆಗಳಿಂದ 25 ಲಕ್ಷ ರೂ. ಪರಿಹಾರದ ಕಿಟ್​ನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕುಸನಾಳ, ಮೊಳವಾಡ ಗ್ರಾಮಗಳಲ್ಲಿ ವಿತರಿಸಲಾಯಿತು.

ಜೈನ ಸಮಾಜದ ವಿವಿಧ ಸಂಘಟನೆಗಳಿಂದ ನೆರೆ‌ ಸಂತ್ರಸ್ಥರಿಗೆ 25 ಲಕ್ಷ ರೂ.ಗಳ ಪರಿಹಾರ ಕಿಟ್ ವಿತರಣೆ

ಬೆಂಗಳೂರಿನಿಂದ ಆಗಮಿಸಿದ ನಿರ್ಮಲ್ ಜೈನ್, ಯುವಾ ಮಂಚ ದರ್ಪನಲೋಡಾ ಸುಭಾಷ ಪಾಟ್ನಿ, ಪ್ರಮೋದ ಜೈನ್, ಅನಿಲ್​​ ಜೈನ್ ಇವರು ಉಗಾರದ ಪದ್ಮಾವತಿ ಜೈನ ಮಂದಿರದ ಮುಖ್ಯಸ್ಥ ಶೀತಲ ಪಾಟೀಲ್​ ಹಾಗೂ ಗ್ರಾ.ಪಂ. ಅಧ್ಯಕ್ಷ ಜೈಪಾಲ ಯರೆಂಡೋಲೆ ಇವರ ಮುಖ್ಯ ಉಪಸ್ಥಿತಿಯಲ್ಲಿ ಪರಿಹಾರ ಕಿಟ್ ವಿತರಿಸಿದರು.

ಬೆಂಗಳೂರಿನ ಯುವ ಜೈನ್ ಮಿಲನ್ ಅಧ್ಯಕ್ಷ ನಿರ್ಮಲ್ ಜೈನ್ ಅವರು, ಕೃಷ್ಣಾ ನದಿ ನೀರಿನಿಂದ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ಜೈನ ಸಮಾಜದ ವಿವಿಧ ಸಂಘಟನೆಗಳು ಒಂದುಗೂಡಿ ನಿರಾಶ್ರಿತರ ಸಹಾಯಕ್ಕಾಗಿ 25 ಲಕ್ಷ ರೂ. ವೆಚ್ಚದ ಪರಿಹಾರ ಕಿಟ್‍ಗಳನ್ನು ತೆಗೆದುಕೊಂಡು ಬಂದಿದ್ದೇವೆ. ನಿತ್ಯ ಬಳಿಸುವ ಎಲ್ಲ ವ್ಯವಸ್ಥೆ ಈ ಕಿಟ್‍ಗಳಲ್ಲಿವೆ ಎಂದು ಹೇಳಿದರು.

ಮೂಲತಃ ಕುಸನಾಳ ಗ್ರಾಮದವರು ಈಗ ಬೆಂಗಳೂರು ನಿವಾಸಿಗಳಾದ ಸುರೇಶ ಬಳೋಲ್ ಇವರ ಪ್ರಯತ್ನದಿಂದ ಬೆಂಗಳೂರಿನ ವಿಶ್ವವಿದ್ಯಾಲಯದಿಂದ 2 ಲಾರಿ, ದೇವನಹಳ್ಳಿಯಿಂದ 1 ಲಾರಿ, ಫೋಟೊ ಮತ್ತು ವಿಡಿಯೋ ಗ್ರೂಪ್ ಯುವ ಚೈತನ್ಯ ಫೌಂಡೇಶನ್ ಹುಬ್ಬಳ್ಳಿ ಇವರಿಂದ ವಿವಿಧ ಪರಿಹಾರ ಕಿಟ್ ವಿತರಿಸಿದರು. ಇದರಿಂದ ಕುಸನಾಳ, ಮಳವಾಡ ಗ್ರಾಮದ ನೆರೆ ಸಂತ್ರಸ್ತರಿಗೆ ಅನಕೂಲವಾಗಿದೆ.

ಚಿಕ್ಕೋಡಿ: ಕೃಷ್ಣಾ ನದಿ ನೀರಿನಲ್ಲಿ ಜಲಾವೃತ್ತಗೊಂಡ ಗ್ರಾಮದಲ್ಲಿಯ ನಿರಾಶ್ರಿತರಿಗೆ ಬೆಂಗಳೂರಿನ ಶ್ರೀ ಖಂಡೆಲವಾಲ್ ದಿಗಂಬರ್ ಜೈನ ಸಮಾಜ ಮತ್ತು ಹಿಂದೂಸ್ಥಾನ ಏರೋನಾಟಿಕಲ್ ಕಂಪನಿ ಹಾಗೂ ಜೈನ ಸಮಾಜ ಸಂಘಟನೆಗಳಿಂದ 25 ಲಕ್ಷ ರೂ. ಪರಿಹಾರದ ಕಿಟ್​ನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕುಸನಾಳ, ಮೊಳವಾಡ ಗ್ರಾಮಗಳಲ್ಲಿ ವಿತರಿಸಲಾಯಿತು.

ಜೈನ ಸಮಾಜದ ವಿವಿಧ ಸಂಘಟನೆಗಳಿಂದ ನೆರೆ‌ ಸಂತ್ರಸ್ಥರಿಗೆ 25 ಲಕ್ಷ ರೂ.ಗಳ ಪರಿಹಾರ ಕಿಟ್ ವಿತರಣೆ

ಬೆಂಗಳೂರಿನಿಂದ ಆಗಮಿಸಿದ ನಿರ್ಮಲ್ ಜೈನ್, ಯುವಾ ಮಂಚ ದರ್ಪನಲೋಡಾ ಸುಭಾಷ ಪಾಟ್ನಿ, ಪ್ರಮೋದ ಜೈನ್, ಅನಿಲ್​​ ಜೈನ್ ಇವರು ಉಗಾರದ ಪದ್ಮಾವತಿ ಜೈನ ಮಂದಿರದ ಮುಖ್ಯಸ್ಥ ಶೀತಲ ಪಾಟೀಲ್​ ಹಾಗೂ ಗ್ರಾ.ಪಂ. ಅಧ್ಯಕ್ಷ ಜೈಪಾಲ ಯರೆಂಡೋಲೆ ಇವರ ಮುಖ್ಯ ಉಪಸ್ಥಿತಿಯಲ್ಲಿ ಪರಿಹಾರ ಕಿಟ್ ವಿತರಿಸಿದರು.

ಬೆಂಗಳೂರಿನ ಯುವ ಜೈನ್ ಮಿಲನ್ ಅಧ್ಯಕ್ಷ ನಿರ್ಮಲ್ ಜೈನ್ ಅವರು, ಕೃಷ್ಣಾ ನದಿ ನೀರಿನಿಂದ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ಜೈನ ಸಮಾಜದ ವಿವಿಧ ಸಂಘಟನೆಗಳು ಒಂದುಗೂಡಿ ನಿರಾಶ್ರಿತರ ಸಹಾಯಕ್ಕಾಗಿ 25 ಲಕ್ಷ ರೂ. ವೆಚ್ಚದ ಪರಿಹಾರ ಕಿಟ್‍ಗಳನ್ನು ತೆಗೆದುಕೊಂಡು ಬಂದಿದ್ದೇವೆ. ನಿತ್ಯ ಬಳಿಸುವ ಎಲ್ಲ ವ್ಯವಸ್ಥೆ ಈ ಕಿಟ್‍ಗಳಲ್ಲಿವೆ ಎಂದು ಹೇಳಿದರು.

ಮೂಲತಃ ಕುಸನಾಳ ಗ್ರಾಮದವರು ಈಗ ಬೆಂಗಳೂರು ನಿವಾಸಿಗಳಾದ ಸುರೇಶ ಬಳೋಲ್ ಇವರ ಪ್ರಯತ್ನದಿಂದ ಬೆಂಗಳೂರಿನ ವಿಶ್ವವಿದ್ಯಾಲಯದಿಂದ 2 ಲಾರಿ, ದೇವನಹಳ್ಳಿಯಿಂದ 1 ಲಾರಿ, ಫೋಟೊ ಮತ್ತು ವಿಡಿಯೋ ಗ್ರೂಪ್ ಯುವ ಚೈತನ್ಯ ಫೌಂಡೇಶನ್ ಹುಬ್ಬಳ್ಳಿ ಇವರಿಂದ ವಿವಿಧ ಪರಿಹಾರ ಕಿಟ್ ವಿತರಿಸಿದರು. ಇದರಿಂದ ಕುಸನಾಳ, ಮಳವಾಡ ಗ್ರಾಮದ ನೆರೆ ಸಂತ್ರಸ್ತರಿಗೆ ಅನಕೂಲವಾಗಿದೆ.

Intro:ಬೆಂಗಳೂರಿನ ಶ್ರೀ ಖಂಡೆಲವಾಲ್ ದಿಗಂಬರ್ ಜೈನ ಸಮಾಜ ವತಿಯಿಂದ ನೆರೆ‌ ಸಂತ್ರಸ್ಥರಿಗೆ 25 ಲಕ್ಷ ರೂ.ಗಳ ಪರಿಹಾರ ಕೀಟ್ ವಿತರಣೆ.Body:

ಚಿಕ್ಕೋಡಿ :

ಕೃಷ್ಣಾ ನದಿ ನೀರಿನಲ್ಲಿ ಜಲಾವೃತ್ತಗೊಂಡ ಗ್ರಾಮದಲ್ಲಿಯ ನಿರಾಶ್ರಿತರಿಗೆ ಬೆಂಗಳೂರಿನ ಶ್ರೀ ಖಂಡೆಲವಾಲ್ ದಿಗಂಬರ್ ಜೈನ ಸಮಾಜ ಮತ್ತು ಹಿಂದೂಸ್ಥಾನ ಏರೋಮೆಟಿಕಲ್ ಕಂಪನಿ ಹಾಗೂ ಜೈನ ಸಮಾಜ ಸಂಘಟನೆಗಳಿಂದ 25 ಲಕ್ಷ ರೂ.ಗಳ ಪರಿಹಾರ ಕೀಟ್ ನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕುಸನಾಳ, ಮೊಳವಾಡ ಗ್ರಾಮಗಳಲ್ಲಿ ವಿತರಿಸಿದರು.

ಬೆಂಗಳೂರಿನಿಂದ ಆಗಮಿಸಿದ ನಿರ್ಮಲ್ ಜೈನ, ಯುವಾ ಮಂಚ ದರ್ಪನಲೋಡಾ ಸುಭಾಷ ಪಾಟ್ನಿ, ಪ್ರಮೋದ ಜೈನ, ಅನೀಲ ಜೈನ್ ಇವರು ಉಗಾರದ ಪದ್ಮಾವತಿ ಜೈನ ಮಂದಿರದ ಮುಖ್ಯಸ್ಥ ಶೀತಲ ಪಾಟೀಲ ಹಾಗೂ ಗ್ರಾಪಂ ಅಧ್ಯಕ್ಷ ಜೈಪಾಲ ಯರೆಂಡೋಲೆ ಇವರ ಮುಖ್ಯ ಉಪಸ್ಥಿತಿಯಲ್ಲಿ ಪರಿಹಾರ ಕೀಟ್ ವಿತರಿಸಿದರು.

ಬೆಂಗಳೂರಿನ ಜೈನ್ ಯುವಾ ಮಂಚ್‍ದ ಆಧ್ಯಕ್ಷ ನಿರ್ಮಲ್ ಜೈನ್ ಅವರು, ಕೃಷ್ಣಾ ನದಿ ನೀರಿನಿಂದ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿ ಬೆಂಗಳೂರಿನ ಜೈನ ಸಮಾಜದ ವಿವಿಧ ಸಂಘಟನೆಗಳು ಒಂದುಗುಡಿ ನಿರಾಶ್ರಿತರ ಸಹಾಯಕ್ಕಾಗಿ 25 ಲಕ್ಷ ರೂ.ಗಳ ವೆಚ್ಚದ ಪರಿಹಾರ ಕೀಟ್‍ಗಳನ್ನು ತೆಗೆದುಕೊಂಡು ಬಂದಿದ್ದೇವೆ. ದಿನನಿತ್ಯ ಬಳಿಸುವ ಎಲ್ಲ ವ್ಯವಸ್ಥೆ ಈ ಕೀಟ್‍ಗಳಲ್ಲಿವೆ ಎಂದು ಹೇಳಿದರು.

ಮೂಲತಃ ಕುಸನಾಳ ಗ್ರಾಮದವರು ಈಗ ಬೆಂಗಳೂರು ನಿವಾಸಿಗಳಾದ ಸುರೇಶ ಬಳೋಲ್ ಇವರ ಪ್ರಯತ್ನದಿಂದ ಬೆಂಗಳೂರಿನ ವಿಶ್ವವಿದ್ಯಾಲಯದಿಂದ 2 ಲಾರಿ, ದೇವನಹಳ್ಳಿಯಿಂದ 1 ಲಾರಿ, ಫೋಟೊ ಮತ್ತು ವಿಡೋಯ್ ಗ್ರೂಪ್ ಯುವ ಚೈತನ್ಯ ಫೌಂಡೇಶನ ಹುಬ್ಬಳ್ಳಿ ಇವರಿಂದ ದಿನನಿತ್ಯ ಬಳಿಸುವ ಸಾಹಿತ್ಯಗಳ ಪರಿಹಾರ ಕೀಟ್ ವಿತರಿಸಿದರು. ಇದರಿಂದ ಕುಸನಾಳ, ಮಳವಾಡ ಗ್ರಾಮದ ನೆರೆ ಸಂತ್ರಸ್ಥರಿಗೆ ಅನಕೂಲವಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.