ETV Bharat / state

ನಾಪತ್ತೆಯಾಗಿದ್ದ ವ್ಯಕ್ತಿ ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆ - Dead body Found in Sugarcane land at Athani

ಮನೋಜ ರಾಮಥಿರ್ತ ಎಂಬಾತ ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ. ಇಂದು ಬೆಳಿಗ್ಗೆ ಆತನ ಮಗ ಕಬ್ಬಿನ ಗದ್ದೆಗೆ ಮೇವು ತರಲು ಹೋದಾಗ ನಾಯಿಗಳ ಹಿಂಡು ಹಾಗೂ ದುರ್ನಾತ ಬರುವುದನ್ನು ಗಮನಿಸಿದ್ದಾನೆ. ಹತ್ತಿರ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಕಂಡು ಬಂದಿದೆ.

ನಾಪತ್ತೆಯಾಗಿದ್ದ ವ್ಯಕ್ತಿ ಕಬ್ಬಿಣ ಗದ್ದೆಯಲ್ಲಿ ಶವವಾಗಿ ಪತ್ತೆ
author img

By

Published : Oct 24, 2019, 9:59 PM IST

ಅಥಣಿ: ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಹೋದ ವ್ಯಕ್ತಿ ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ತಾಲೂಕಿನ ದರೂರ ಗ್ರಾಮದಲ್ಲಿ ನಡೆದಿದೆ.

ಮನೋಜ ಧರ್ಮಣ್ಣ ರಾಮಥಿರ್ತ (42) ಮೃತ ವ್ಯಕ್ತಿ. ಮನೋಜ ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ. ಇಂದು ಬೆಳಿಗ್ಗೆ ಆತನ ಮಗ ಕಬ್ಬಿನ ಗದ್ದೆಗೆ ಮೇವು ತರಲು ಹೋದಾಗ ನಾಯಿಗಳ ಹಿಂಡು ಹಾಗೂ ದುರ್ನಾತ ಬರುವುದನ್ನು ಗಮನಿಸಿದ್ದಾನೆ. ಹತ್ತಿರ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮನೋಜ ರಾಮಥಿರ್ತ ಶವ ಕಂಡುಬಂದಿದೆ.

ನಾಪತ್ತೆಯಾಗಿದ್ದ ವ್ಯಕ್ತಿ ಕಬ್ಬಿಣ ಗದ್ದೆಯಲ್ಲಿ ಶವವಾಗಿ ಪತ್ತೆ

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಥಣಿ ಪಿಎಸ್​​ಐ ಉಸ್ಮಾನ್ ಅವಟಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಅಥಣಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಥಣಿ: ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಹೋದ ವ್ಯಕ್ತಿ ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ತಾಲೂಕಿನ ದರೂರ ಗ್ರಾಮದಲ್ಲಿ ನಡೆದಿದೆ.

ಮನೋಜ ಧರ್ಮಣ್ಣ ರಾಮಥಿರ್ತ (42) ಮೃತ ವ್ಯಕ್ತಿ. ಮನೋಜ ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ. ಇಂದು ಬೆಳಿಗ್ಗೆ ಆತನ ಮಗ ಕಬ್ಬಿನ ಗದ್ದೆಗೆ ಮೇವು ತರಲು ಹೋದಾಗ ನಾಯಿಗಳ ಹಿಂಡು ಹಾಗೂ ದುರ್ನಾತ ಬರುವುದನ್ನು ಗಮನಿಸಿದ್ದಾನೆ. ಹತ್ತಿರ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮನೋಜ ರಾಮಥಿರ್ತ ಶವ ಕಂಡುಬಂದಿದೆ.

ನಾಪತ್ತೆಯಾಗಿದ್ದ ವ್ಯಕ್ತಿ ಕಬ್ಬಿಣ ಗದ್ದೆಯಲ್ಲಿ ಶವವಾಗಿ ಪತ್ತೆ

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಥಣಿ ಪಿಎಸ್​​ಐ ಉಸ್ಮಾನ್ ಅವಟಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಅಥಣಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಕಬ್ಬಿನ ಗದ್ದೆಯಲ್ಲಿ ಶವ ಪತ್ತೆBody:ಅಥಣಿ ವರದಿ

ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಹೋದ ವ್ಯಕ್ತಿ ಶವವಾಗಿ ಪತ್ತೆ ಯಾದ ಘಟನೆ ನಡೆದಿದೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದ
ವ್ಯಕ್ತಿ 42 ವರ್ಷದ ಮನೋಜ ಧರ್ಮಣ್ಣ ರಾಮಥಿರ್ತ, ಎಂದು ಗುರುತಿಸಲಾಗಿದೆ

ಮನೋಜ ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ

ಕಬ್ಬಿನ ಗದ್ದೆಯಲ್ಲಿ ನಡುವಿನಲ್ಲಿ ಮನೋಜ ರಾಮಥಿರ್ತ ಶವ ಪತ್ತೆಯಾಗಿದೆ

ಇಂದು ಬೆಳಿಗ್ಗೆ ಆತನ ಮಗ ಕಬ್ಬಿಣ ಗದ್ದೆಗೆ ಮೆವು ತರಲು ಹೋದಾಗ ನಾಯಿಗಳು ಹಾಗೂ ದುರ್ನಾತ, ಬಂದುದನ್ನು ಗಮನಿಸಿ ನೋಡಿದಾಗ ಕೋಳೆತ ಸ್ಥಿತಿಯಲ್ಲಿ ಶವ ಕಂಡು ಬಂದಿದೆ

ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಥಣಿ ಪಿ ಎಸ್ ಐ ಉಸ್ಮಾನ್ ಅವಟಿ ಪರಿಸಿಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ, ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟೇ ಸತ್ಯ ಸತ್ಯತೆ ಹೊರಹೊಮ್ಮಬೇಕಾಗಿದೆ

ಅಥಣಿ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Conclusion:ಶಿವರಾಜ್ ನೇಸರ್ಗಿ,ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.