ETV Bharat / state

ಅಡುಗೆ ಅನಿಲ ಸೋರಿಕೆ: ಹೊತ್ತಿ ಉರಿದ ಮನೆ! - Cooking gas leak in belagavi

ಅಡುಗೆ ಅನಿಲ ಸೋರಿಕೆಯಾಗಿ ಇಡೀ ಮನೆ ಹೊತ್ತಿ ಉರಿದ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ.

ಅಡುಗೆ ಅನಿಲ ಸೋರಿಕೆ: ಮನೆ ಸಂಪೂರ್ಣ ಬೆಂಕಿಗಾಹುತಿ
author img

By

Published : Nov 4, 2019, 2:44 PM IST


ಬೆಳಗಾವಿ: ಅಡುಗೆ ಅನಿಲ ಸೋರಿಕೆಯಾಗಿ ಇಡೀ ಮನೆ ಹೊತ್ತಿ ಉರಿದ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ.

ಅಡುಗೆ ಅನಿಲ ಸೋರಿಕೆ: ಮನೆ ಸಂಪೂರ್ಣ ಬೆಂಕಿಗಾಹುತಿ

ಎಂ.ಕೆ.ಹುಬ್ಬಳ್ಳಿಯ ಜೋಳದ ಓಣಿಯ ಅಡವಯ್ಯ ಎಂಬುವವರ ಮನೆ ಇದಾಗಿದೆ. ಅಡುಗೆ ಮನೆಯ ಪಕ್ಕವೇ ದೇವರ ಕೋಣೆಯಿದೆ. ದೇವರ ಕೋಣೆಯಲ್ಲಿ ಹಚ್ಚಿದ್ದ ದೀಪಕ್ಕೆ ಸಿಲಿಂಡರ್​ ಪೈಪ್​ ತಾಗಿ ಅಡುಗೆ ಅನಿಲ್​ ಸೋರಿಕೆಯಾಗಿದ್ದು, ಮನೆಗೆ ಬೆಂಕಿ ಹೊತ್ತಿದೆ. ಇದರಿಂದ ಆತಂಕಗೊಂಡ ಸ್ಥಳೀಯರು, ಮನೆಯ ಚಾವಣಿಯ ಹಂಚು ತೆಗೆದು ನೀರು ಹಾಕಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮನೆಯವರೆಲ್ಲ ಹೊಲಕ್ಕೆ ಹೋದಾಗ ಈ ದುರ್ಘಟ‌ನೆ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ‌ತಪ್ಪಿದೆ. ಸ್ಥಳಕ್ಕೆ ಎಂ.ಕೆ‌.ಹುಬ್ಬಳ್ಳಿ ಉಪಠಾಣೆ ಪೊಲೀಸರು ಭೇಟಿ ನೀಡಿ,ಪರಿಶೀಲನೆ ನಡೆಸಿದ್ದಾರೆ.


ಬೆಳಗಾವಿ: ಅಡುಗೆ ಅನಿಲ ಸೋರಿಕೆಯಾಗಿ ಇಡೀ ಮನೆ ಹೊತ್ತಿ ಉರಿದ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ.

ಅಡುಗೆ ಅನಿಲ ಸೋರಿಕೆ: ಮನೆ ಸಂಪೂರ್ಣ ಬೆಂಕಿಗಾಹುತಿ

ಎಂ.ಕೆ.ಹುಬ್ಬಳ್ಳಿಯ ಜೋಳದ ಓಣಿಯ ಅಡವಯ್ಯ ಎಂಬುವವರ ಮನೆ ಇದಾಗಿದೆ. ಅಡುಗೆ ಮನೆಯ ಪಕ್ಕವೇ ದೇವರ ಕೋಣೆಯಿದೆ. ದೇವರ ಕೋಣೆಯಲ್ಲಿ ಹಚ್ಚಿದ್ದ ದೀಪಕ್ಕೆ ಸಿಲಿಂಡರ್​ ಪೈಪ್​ ತಾಗಿ ಅಡುಗೆ ಅನಿಲ್​ ಸೋರಿಕೆಯಾಗಿದ್ದು, ಮನೆಗೆ ಬೆಂಕಿ ಹೊತ್ತಿದೆ. ಇದರಿಂದ ಆತಂಕಗೊಂಡ ಸ್ಥಳೀಯರು, ಮನೆಯ ಚಾವಣಿಯ ಹಂಚು ತೆಗೆದು ನೀರು ಹಾಕಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮನೆಯವರೆಲ್ಲ ಹೊಲಕ್ಕೆ ಹೋದಾಗ ಈ ದುರ್ಘಟ‌ನೆ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ‌ತಪ್ಪಿದೆ. ಸ್ಥಳಕ್ಕೆ ಎಂ.ಕೆ‌.ಹುಬ್ಬಳ್ಳಿ ಉಪಠಾಣೆ ಪೊಲೀಸರು ಭೇಟಿ ನೀಡಿ,ಪರಿಶೀಲನೆ ನಡೆಸಿದ್ದಾರೆ.

Intro:ಬೆಳಗಾವಿ:
ಅಡುಗೆ ಅನಿಲ ಸೋರಿಕೆಯ ಪರಿಣಾಮ ಕಾಣಿಸಿಕೊಂಡ ಬೆಂಕಿಗೆ ಇಡೀ ಮನೆಯೇ ಹೊತ್ತಿ ಉರಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ.
ಎಂ.ಕೆ.ಹುಬ್ಬಳ್ಳಿಯ ಜೋಳದ ಓಣಿಯ ಅಡವಯ್ಯ ಪತ್ರಿ ಎಂಬುವವರಿಗೆ ಸೇರಿದ ಮನೆ ಈ ಅವಘಡಕ್ಕೆ ತುತ್ತಾಗದೆ.
ಅಡುಗೆ ಮನೆಯಲ್ಲಿದ್ದ ಜಗಳಿ ಪಕ್ಕವೇ ದೇವರ ಕೋಣೆ ಇದ್ದು, ಸಿಲಿಂಡರ್ ಪೈಪ್ ದೇವರ ಮುಂದಿನ ದೀಪಕ್ಕೆ ತಾಗಿದೆ.‌ ದೀಪಕ್ಕೆ ಪೈಪ್ ಸುಟ್ಟಿದ್ದು, ಸಿಲಿಂಡರ್ ಸೋರಿಕೆಯಾಗಿದೆ. ಪರಿಣಾಮ‌ ಇಡೀ ಮನೆಗೆ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ಹೊತ್ತಿದ್ದಕ್ಕೆ ಆತಂಕಗೊಂಡ ಸ್ಥಳೀಯರು ಮನೆಯ ಮೇಲ್ಛಾವಣಿಯ ಹಂಚು ತೆಗೆದು ನೀರು ಹಾಕಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಯ ಮಂದಿಯಲ್ಲ ಹೊಲಕ್ಕೆ ಹೋದಾಗ ಈ ದುರ್ಘಟ‌ನೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಭಾರೀ ಅನಾಹುತ ‌ತಪ್ಪಿದೆ. ಸ್ಥಳಕ್ಕೆ ಸ್ಥಳೀಯ ಎಂಕೆ‌ ಹುಬ್ಬಳ್ಳಿ ಉಪಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
--
KN_BGM_02_4_Gas_Leakage_Home_Fire_7201786

KN_BGM_02_4_Gas_Leakage_Home_Fire_Vsl_1,2,3
Body:ಬೆಳಗಾವಿ:
ಅಡುಗೆ ಅನಿಲ ಸೋರಿಕೆಯ ಪರಿಣಾಮ ಕಾಣಿಸಿಕೊಂಡ ಬೆಂಕಿಗೆ ಇಡೀ ಮನೆಯೇ ಹೊತ್ತಿ ಉರಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ.
ಎಂ.ಕೆ.ಹುಬ್ಬಳ್ಳಿಯ ಜೋಳದ ಓಣಿಯ ಅಡವಯ್ಯ ಪತ್ರಿ ಎಂಬುವವರಿಗೆ ಸೇರಿದ ಮನೆ ಈ ಅವಘಡಕ್ಕೆ ತುತ್ತಾಗದೆ.
ಅಡುಗೆ ಮನೆಯಲ್ಲಿದ್ದ ಜಗಳಿ ಪಕ್ಕವೇ ದೇವರ ಕೋಣೆ ಇದ್ದು, ಸಿಲಿಂಡರ್ ಪೈಪ್ ದೇವರ ಮುಂದಿನ ದೀಪಕ್ಕೆ ತಾಗಿದೆ.‌ ದೀಪಕ್ಕೆ ಪೈಪ್ ಸುಟ್ಟಿದ್ದು, ಸಿಲಿಂಡರ್ ಸೋರಿಕೆಯಾಗಿದೆ. ಪರಿಣಾಮ‌ ಇಡೀ ಮನೆಗೆ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ಹೊತ್ತಿದ್ದಕ್ಕೆ ಆತಂಕಗೊಂಡ ಸ್ಥಳೀಯರು ಮನೆಯ ಮೇಲ್ಛಾವಣಿಯ ಹಂಚು ತೆಗೆದು ನೀರು ಹಾಕಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಯ ಮಂದಿಯಲ್ಲ ಹೊಲಕ್ಕೆ ಹೋದಾಗ ಈ ದುರ್ಘಟ‌ನೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಭಾರೀ ಅನಾಹುತ ‌ತಪ್ಪಿದೆ. ಸ್ಥಳಕ್ಕೆ ಸ್ಥಳೀಯ ಎಂಕೆ‌ ಹುಬ್ಬಳ್ಳಿ ಉಪಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
--
KN_BGM_02_4_Gas_Leakage_Home_Fire_7201786

KN_BGM_02_4_Gas_Leakage_Home_Fire_Vsl_1,2,3
Conclusion:ಬೆಳಗಾವಿ:
ಅಡುಗೆ ಅನಿಲ ಸೋರಿಕೆಯ ಪರಿಣಾಮ ಕಾಣಿಸಿಕೊಂಡ ಬೆಂಕಿಗೆ ಇಡೀ ಮನೆಯೇ ಹೊತ್ತಿ ಉರಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ.
ಎಂ.ಕೆ.ಹುಬ್ಬಳ್ಳಿಯ ಜೋಳದ ಓಣಿಯ ಅಡವಯ್ಯ ಪತ್ರಿ ಎಂಬುವವರಿಗೆ ಸೇರಿದ ಮನೆ ಈ ಅವಘಡಕ್ಕೆ ತುತ್ತಾಗದೆ.
ಅಡುಗೆ ಮನೆಯಲ್ಲಿದ್ದ ಜಗಳಿ ಪಕ್ಕವೇ ದೇವರ ಕೋಣೆ ಇದ್ದು, ಸಿಲಿಂಡರ್ ಪೈಪ್ ದೇವರ ಮುಂದಿನ ದೀಪಕ್ಕೆ ತಾಗಿದೆ.‌ ದೀಪಕ್ಕೆ ಪೈಪ್ ಸುಟ್ಟಿದ್ದು, ಸಿಲಿಂಡರ್ ಸೋರಿಕೆಯಾಗಿದೆ. ಪರಿಣಾಮ‌ ಇಡೀ ಮನೆಗೆ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ಹೊತ್ತಿದ್ದಕ್ಕೆ ಆತಂಕಗೊಂಡ ಸ್ಥಳೀಯರು ಮನೆಯ ಮೇಲ್ಛಾವಣಿಯ ಹಂಚು ತೆಗೆದು ನೀರು ಹಾಕಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಯ ಮಂದಿಯಲ್ಲ ಹೊಲಕ್ಕೆ ಹೋದಾಗ ಈ ದುರ್ಘಟ‌ನೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಭಾರೀ ಅನಾಹುತ ‌ತಪ್ಪಿದೆ. ಸ್ಥಳಕ್ಕೆ ಸ್ಥಳೀಯ ಎಂಕೆ‌ ಹುಬ್ಬಳ್ಳಿ ಉಪಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
--
KN_BGM_02_4_Gas_Leakage_Home_Fire_7201786

KN_BGM_02_4_Gas_Leakage_Home_Fire_Vsl_1,2,3
ETV Bharat Logo

Copyright © 2025 Ushodaya Enterprises Pvt. Ltd., All Rights Reserved.