ETV Bharat / state

ಕಾಗವಾಡ ಕಾಂಗ್ರೆಸ್ ಅಭ್ಯರ್ಥಿಯಿಂದ ನೆರೆ ಸಂತ್ರಸ್ತರ ಟಾರ್ಗೆಟ್..! - ಉಪ ಚುನಾವಣೆಯ ಬಹಿಷ್ಕಾರದ ಎಚ್ಚರಿಕೆ ಹಿನ್ನಲೆ ಭೇಟಿ

ಕಾಗವಾಡ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪ್ರವಾಹ ಸಂತ್ರಸ್ತ ಗ್ರಾಮಗಳಾದ ಜೂಗಳ, ಮಂಗಾವತಿ ಗ್ರಾಮಗಳಿಂದಲ್ಲೇ ಪ್ರಚಾರ ಪ್ರಾರಂಭಿಸಿದ್ದಾರೆ.

ರಾಜು ಕಾಗೆ
author img

By

Published : Nov 22, 2019, 3:31 PM IST

ಚಿಕ್ಕೋಡಿ : ಕಾಗವಾಡ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪ್ರವಾಹ ಸಂತ್ರಸ್ತ ಗ್ರಾಮಗಳಾದ ಜೂಗಳ, ಮಂಗಾವತಿ ಗ್ರಾಮಗಳಿಂದಲ್ಲೇ ಪ್ರಚಾರ ಪ್ರಾರಂಭಿಸಿದ್ದಾರೆ.

ಕಾಗವಾಡ ಕಾಂಗ್ರೆಸ್ ಅಭ್ಯರ್ಥಿಯಿಂದ ನೆರೆ ಸಂತ್ರಸ್ತ ಟಾರ್ಗೆಟ್..

ನೆರೆಯಿಂದ ಸಂಪೂರ್ಣ ಮುಳುಗಡೆಯಾದ ಜೂಗುಳ, ಮಂಗಾವತಿ ಗ್ರಾಮಸ್ಥರು ಈಗಾಗಲೇ ಉಪ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜು ಕಾಗೆ ಇವತ್ತು ಅದೇ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಪ್ರವಾಹ ಬಂದಾಗ ಈ ಭಾಗದ ಶಾಸಕರಾಗಿದ್ದ ಶ್ರೀಮಂತ ಪಾಟೀಲ ಅವರು ಆ ಭಾಗದ ಜನರ ನೋವಿಗೆ ಸ್ಪಂದನೇ ನೀಡಿರಲಿಲ್ಲ. ಇದನ್ನೇ ಅಸ್ತ್ರ ಮಾಡಿಕೊಂಡ ರಾಜು ಕಾಗೆ ಉಪಚುನಾವಣೆಯ ಪ್ರಚಾರವನ್ನು ಸಂತ್ರಸ್ತ ಗ್ರಾಮಗಳಿಂದ ಪ್ರಾರಂಭಮಾಡಿದ್ದು, ಜನರನ್ನು ಓಲೈಸಿ ಅವರ ಮತಗಳನ್ನು ಸೆಳೆಯಲು ಯತ್ನ ನಡೆಸಿದ್ದಾರೆ.

ಚಿಕ್ಕೋಡಿ : ಕಾಗವಾಡ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪ್ರವಾಹ ಸಂತ್ರಸ್ತ ಗ್ರಾಮಗಳಾದ ಜೂಗಳ, ಮಂಗಾವತಿ ಗ್ರಾಮಗಳಿಂದಲ್ಲೇ ಪ್ರಚಾರ ಪ್ರಾರಂಭಿಸಿದ್ದಾರೆ.

ಕಾಗವಾಡ ಕಾಂಗ್ರೆಸ್ ಅಭ್ಯರ್ಥಿಯಿಂದ ನೆರೆ ಸಂತ್ರಸ್ತ ಟಾರ್ಗೆಟ್..

ನೆರೆಯಿಂದ ಸಂಪೂರ್ಣ ಮುಳುಗಡೆಯಾದ ಜೂಗುಳ, ಮಂಗಾವತಿ ಗ್ರಾಮಸ್ಥರು ಈಗಾಗಲೇ ಉಪ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜು ಕಾಗೆ ಇವತ್ತು ಅದೇ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಪ್ರವಾಹ ಬಂದಾಗ ಈ ಭಾಗದ ಶಾಸಕರಾಗಿದ್ದ ಶ್ರೀಮಂತ ಪಾಟೀಲ ಅವರು ಆ ಭಾಗದ ಜನರ ನೋವಿಗೆ ಸ್ಪಂದನೇ ನೀಡಿರಲಿಲ್ಲ. ಇದನ್ನೇ ಅಸ್ತ್ರ ಮಾಡಿಕೊಂಡ ರಾಜು ಕಾಗೆ ಉಪಚುನಾವಣೆಯ ಪ್ರಚಾರವನ್ನು ಸಂತ್ರಸ್ತ ಗ್ರಾಮಗಳಿಂದ ಪ್ರಾರಂಭಮಾಡಿದ್ದು, ಜನರನ್ನು ಓಲೈಸಿ ಅವರ ಮತಗಳನ್ನು ಸೆಳೆಯಲು ಯತ್ನ ನಡೆಸಿದ್ದಾರೆ.

Intro:ಕಾಗವಾಡ ಕಾಂಗ್ರೆಸ್ ಅಭ್ಯರ್ಥಿಯಿಂದ ನೆರೆ ಸಂತ್ರಸ್ಥರ ಮೊದಲ ಟಾರ್ಗೆಟ್Body:

ಚಿಕ್ಕೋಡಿ :

ಕಾಗವಾಡ ತಾಲೂಕಿನ ಜೂಗಳ, ಮಂಗಾವತಿ ಗ್ರಾಮಗಳ ನೆರೆ ಸಂತ್ರಸ್ಥರನ್ನು ಆಕರ್ಷಿಸಲು ಹೊಸ ಕಸರತ್ತು ನಡೆಸಿರುವ ಕಾಗವಾಡ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ

ಪ್ರವಾಹ ಸಂತ್ರಸ್ಥರ ಗ್ರಾಮಗಳಿಗೆ ರಾಜು‌ಕಾಗೆ ಬೇಟಿ ನೀಡುತ್ತಿದ್ದು ಕಾಗವಾಡ ಮತಕ್ಷೇತ್ರದ ಜೂಗಳ, ಮಂಗಾವತಿ ಗ್ರಾಮಗಳಲ್ಲಿ ಹೆಚ್ಚಿನ ಜನರು ಪ್ರವಾಹಕ್ಕೆ ತುತ್ತಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದ ಗ್ರಾಮಗಳಿಂದಲ್ಲೇ ರಾಜು ಕಾಗೆ ಪ್ರಚಾರ ಪ್ರಾರಂಭಿಸಿದ್ದಾರೆ.

ನೆರೆಯಿಂದ ಸಂಪೂರ್ಣ ಮುಳುಗಡೆಯಾದ ಜೂಗುಳ, ಮಂಗಾವತಿ ಗ್ರಾಮಸ್ಥರು ಈಗಾಗಲೇ ಉಪ ಚುನಾವಣೆನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚಿರಿಸಿದ್ದ ಹಿನ್ನಲೆಯಲ್ಲಿ ರಾಜು ಕಾಗೆ ಇವತ್ತು ಅದೇ ಗ್ರಾಮಗಳಿಗೆ ಬೇಟಿ ನೀಡಿ ಗ್ರಾಮಸ್ಥರ ಮನ ಒಲೈಸುವ ಕಾರ್ಯಕ್ಕೆ ಕೈ ಹಾಕಿದರು.

ಪ್ರವಾಹ ಬಂದಾಗ ಈ ಭಾಗದ ಶಾಸಕರಾಗಿದ್ದ ಶ್ರೀಮಂತ ಪಾಟೀಲ ಅವರು ಆ ಭಾಗದ ಜನರ ನೋವಿಗೆ ಸ್ಪಂದನೇ ನೀಡಿರಲಿಲ್ಲ. ಇದನ್ನೇ ಅಸ್ತ್ರ ಮಾಡಿಕೊಂಡ ರಾಜು ಕಾಗೆ ಉಪಚುನಾವಣೆಯ ಪ್ರಚಾರವನ್ನು ಸಂತ್ರಸ್ಥರ ಗ್ರಾಮಗಳಿಂದ ಪ್ರಾರಂಭಮಾಡಿದ್ದು, ಜನರನ್ನು ಓಲೈಸಿ ಅವರ ಮತಗಳನ್ನು ಸೆಳೆಯಲು ಯತ್ನ ನಡೆಸಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.