ETV Bharat / state

ಮಹೇಶ್ ಕುಮಟಳ್ಳಿ ಭಸ್ಮಾಸುರ, ಅವರಿಂದ ಬಿಜೆಪಿ ಭಸ್ಮ: ಗಜಾನನ ಮಂಗಸೂಳಿ ಭವಿಷ್ಯ - ಅಥಣಿಯಲ್ಲಿ ಪ್ರಚಾರ ಮಾಡಿದ ಗಜಾನನ ಮಂಗಸೂಳಿ ಲೆಟೆಸ್ಟ್ ನ್ಯೂಸ್

ಅಥಣಿ ಉಪ ಚುನಾವಣಾ ರಂಗೇರಿದ್ದು, ಅಭ್ಯರ್ಥಿಗಳು ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದು, ಕಾಂಗ್ರೆಸ್​ ಅಭ್ಯರ್ಥಿ ಗಜಾನನ ಮಂಗಸೂಳಿ ಮಹೇಶ್ ಕುಮಟಳ್ಳಿ ಒಬ್ಬ ಭಸ್ಮಾಸುರ, ಅವರು ಕಾಲು ಇಟ್ಟಲ್ಲಿ ಭಸ್ಮವಾಗುವುದು, ಬಿಜೆಪಿ ಪಕ್ಷವನ್ನು ಭಸ್ಮ ಮಾಡೋದು ಖಚಿತ ಎಂದು ಲೇವಡಿ ಮಾಡಿದ್ದಾರೆ.

Gajanana Mangasuli
ಗಜಾನನ ಮಂಗಸೂಳಿ
author img

By

Published : Dec 2, 2019, 8:17 AM IST

ಅಥಣಿ : ಮಹೇಶ್ ಕುಮಟಳ್ಳಿ ಒಬ್ಬ ಭಸ್ಮಾಸುರ, ಅವರು ಬಿಜೆಪಿ ಪಕ್ಷವನ್ನು ಭಸ್ಮ ಮಾಡೋದು ಖಚಿತ ಎಂದ ಕಾಂಗ್ರೆಸ್​ ಅಭ್ಯರ್ಥಿ ಗಜಾನನ ಮಂಗಸೂಳಿ ವ್ಯಂಗ್ಯವಾಡಿದರು.

ಕಾಂಗ್ರೆಸ್​ ಅಭ್ಯರ್ಥಿ ಗಜಾನನ ಮಂಗಸೂಳಿ

ಅಥಣಿ ಪೂರ್ವ ಭಾಗದ ಗ್ರಾಮಗಳಲ್ಲಿ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಅವರು, ಮಹೇಶ್ ಕುಮಟಳ್ಳಿ ಭಸ್ಮಾಸುರ ಇದ್ದ ಹಾಗೆ. ಅವರು ಕಾಲು ಇಟ್ಟಲ್ಲಿ ಎಲ್ಲವೂ ಭಸ್ಮ ಆಗುತ್ತದೆ. ಈಗ ಬಿಜೆಪಿಗೆ ಕಾಲಿಟ್ಟಿದ್ದಾರೆ. ಅದನ್ನು ಭಸ್ಮ ಮಾಡೋದು ಖಚಿತ ಎಂದು ಲೇವಡಿ ಮಾಡಿದರು.

ನೆರೆ ಸಂತ್ರಸ್ತರ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರವಾಹದಲ್ಲಿ ಸಂತ್ರಸ್ತರು ಮನೆ ಕಳೆದುಕೊಡಿದ್ದಾರೆ. ಇನ್ನು ಅವರಿಗೆ ಪರಿಹಾರ ಹಣ ನೀಡಿಲ್ಲ. ಇಂತವರಿಗೆ ಮತ ನೀಡದೆ ಕೆಲಸ ಮಾಡುವಂತಹ ಅಭ್ಯರ್ಥಿಗೆ ಮಯ ಹಾಕುವಂತೆ ಜನರಲ್ಲಿ ಮನವಿ ಮಾಡಿಕೊಂಡರು. ಇನ್ನು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಅನರ್ಹ ಶಾಸಕರು ವಿರುದ್ಧ ಆಕ್ರೋಶ ವ್ಯಕ್ತಪಡಿದರು.

ಅಥಣಿ : ಮಹೇಶ್ ಕುಮಟಳ್ಳಿ ಒಬ್ಬ ಭಸ್ಮಾಸುರ, ಅವರು ಬಿಜೆಪಿ ಪಕ್ಷವನ್ನು ಭಸ್ಮ ಮಾಡೋದು ಖಚಿತ ಎಂದ ಕಾಂಗ್ರೆಸ್​ ಅಭ್ಯರ್ಥಿ ಗಜಾನನ ಮಂಗಸೂಳಿ ವ್ಯಂಗ್ಯವಾಡಿದರು.

ಕಾಂಗ್ರೆಸ್​ ಅಭ್ಯರ್ಥಿ ಗಜಾನನ ಮಂಗಸೂಳಿ

ಅಥಣಿ ಪೂರ್ವ ಭಾಗದ ಗ್ರಾಮಗಳಲ್ಲಿ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಅವರು, ಮಹೇಶ್ ಕುಮಟಳ್ಳಿ ಭಸ್ಮಾಸುರ ಇದ್ದ ಹಾಗೆ. ಅವರು ಕಾಲು ಇಟ್ಟಲ್ಲಿ ಎಲ್ಲವೂ ಭಸ್ಮ ಆಗುತ್ತದೆ. ಈಗ ಬಿಜೆಪಿಗೆ ಕಾಲಿಟ್ಟಿದ್ದಾರೆ. ಅದನ್ನು ಭಸ್ಮ ಮಾಡೋದು ಖಚಿತ ಎಂದು ಲೇವಡಿ ಮಾಡಿದರು.

ನೆರೆ ಸಂತ್ರಸ್ತರ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರವಾಹದಲ್ಲಿ ಸಂತ್ರಸ್ತರು ಮನೆ ಕಳೆದುಕೊಡಿದ್ದಾರೆ. ಇನ್ನು ಅವರಿಗೆ ಪರಿಹಾರ ಹಣ ನೀಡಿಲ್ಲ. ಇಂತವರಿಗೆ ಮತ ನೀಡದೆ ಕೆಲಸ ಮಾಡುವಂತಹ ಅಭ್ಯರ್ಥಿಗೆ ಮಯ ಹಾಕುವಂತೆ ಜನರಲ್ಲಿ ಮನವಿ ಮಾಡಿಕೊಂಡರು. ಇನ್ನು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಅನರ್ಹ ಶಾಸಕರು ವಿರುದ್ಧ ಆಕ್ರೋಶ ವ್ಯಕ್ತಪಡಿದರು.

Intro:ಮಹೇಶ್ ಕುಮಟಳ್ಳಿ ಒಬ್ಬ ಭಸ್ಮಾಸುರನ ಅವರು ಕಾಲು ಇಟ್ಟಲ್ಲಿ ಭಸ್ಮ ಆಗುವುದು ಖಚಿತ... ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಆರೋಪ.Body:ಅಥಣಿ ವರದಿ :

ಮಹೇಶ್ ಕುಮಟಳ್ಳಿ ಒಬ್ಬ ಭಸ್ಮಾಸುರನ ಅವರು ಕಾಲು ಇಟ್ಟಲ್ಲಿ ಭಸ್ಮ ಆಗುವುದು ಖಚಿತ... ಇನ್ನು ಮುಂದೆ ಬಿಜೆಪಿ ಪಕ್ಷದ ಭಸ್ಮ ಆಗುವುದು ಖಚಿತ ಎಂದ ಕೈ ಅಭ್ಯರ್ಥಿ ಗಜಾನನ ಮಂಗಸುಳಿ...

ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಪ್ರಚಾರದ ಅಬ್ಬರ ಜೋರಾಗಿದೆ ಅದರ ಜೋತೆ ಪ್ರತ್ಯಾರೋಪ ಹೆಚ್ಚಾಗಿವೆ.

ಇಂದು ಕಾಂಗ್ರೆಸ್ ಅಭ್ಯರ್ಥಿ ಅಥಣಿ ಪುರ್ವ ಭಾಗದ ಗ್ರಾಮಗಳಲ್ಲಿ ಪ್ರಚಾರ ನಡೆಸುವು ಸಮಯದಲ್ಲಿ ಅನರ್ಹ ಶಾಸಕರು ವಿರುದ್ಧ ಆರೋಪಗಳ ಜೋತೆ ಆಕ್ರೋಶ ವ್ಯಕ್ತಪಡಿಸಿದರು, ನೆರೆ ಸಂತ್ರಸ್ತರ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ. ಮಹೇಶ್ ಕುಮ್ಟಳ್ಳಿ ಭಸ್ಮಾಸುರ ಇಂದ ಹಾಗೆ ಅವರು ಕಾಲು ಇಟ್ಟಲ್ಲಿ ಯಲ್ಲವು ಭಸ್ಮ ಆಗುತ್ತೆ ಎಂದು ಕೈ ಅಭ್ಯರ್ಥಿ ಲೇವಡಿ ಮಾಡಿದರು...

ಪ್ರಚಾರ ವೇಳೆ ಕೈ ಅಭ್ಯರ್ಥಿ ಬಿಜೆಪಿ ಕಾರ್ಯಕರ್ತರ ಬಳಿ ಮತ ಯಾಚನೆ ಮಾಡಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕ್ಲಾಸ್ ತೆಗೆದುಕೊಂಡರು ಇದನ್ನು ಚಿತ್ರೀಕರ ಮಾಡುವಾಗ ಆಫ್ ದ ರೆಕಾರ್ಡ್ ಎಂದು ಕ್ಯಾಮೆರಾಕ್ಕೆ ಕೈಹಾಕಿ ಅಡ್ಡಿ ಪಡಿಸಿ ಚಿತ್ರೀಕರಣ ಬಂದ... ಮಾಡಿಸಿದ ಗಜಾನನ ಮಂಗಸೂಳಿ.... ಮಾದ್ಯಮ ಎಂದು ಹೆಳಿದರು ಅಸ್ಯಡ್ಯ ವರ್ತನೆ ತೋರಿಸಿ ಮುಂದೆ ಸಾಗಿದ ಕೈ ಅಭ್ಯರ್ಥಿ...

Conclusion:ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.