ETV Bharat / state

ಮಹಾರಾಷ್ಟ್ರ ತಲುಪಿದ ಸಿಎಂ ಬಿಎಸ್​ವೈ... ಬಿಜೆಪಿಯ ಬೃಹತ್​​ ಸಮಾವೇಶದಲ್ಲಿ ಭಾಗಿ - cm yadiyurappa in maharastra news

ಚುನಾವಣಾ ಪ್ರಚಾರಕ್ಕೆಂದು ಬೆಳಗಾವಿಯಿಂದ ಹೊರಟ್ಟಿದ್ದ ಸಿಎಂ ಯಡಿಯೂರಪ್ಪ ​ಮಹಾರಾಷ್ಟ್ರ ತಲುಪಿದ್ದು, ಬೃಹತ್​ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಮಹಾರಾಷ್ಟ್ರ ತಲುಪಿದ ಸಿಎಂ ಬಿಎಸ್​ವೈ
author img

By

Published : Oct 16, 2019, 3:01 PM IST

ಅಥಣಿ/ಬೆಳಗಾವಿ: ಚುನಾವಣಾ ಪ್ರಚಾರಕ್ಕೆಂದು ಬೆಳಗಾವಿಯಿಂದ ಸಿಎಂ ಯಡಿಯೂರಪ್ಪ ಹೊರಟ್ಟಿದ್ದ ಹೆಲಿಕಾಪ್ಟರ್​ ಮಹಾರಾಷ್ಟ್ರ ತಲುಪಿದ್ದು, ಜತ್ತದಲ್ಲಿ ಲ್ಯಾಂಡ್​ ಆಗಿದೆ.

ಪ್ರಚಾರಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪನನ್ನು ಮಹಾರಾಷ್ಟ್ರದ ಬಿಜೆಪಿ ಮುಖಂಡರು ಹಾಗೂ ಬಬಲೇಶ್ವರ ಕ್ಷೇತ್ರದ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ನಂತರ ಸಿಎಂ ಬಿಎಸ್​​ವೈ ಸದ್ಯ ಜತ್ತ ಪಟ್ಟಣದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲು ರಸ್ತೆ ಮಾರ್ಗದ ಮೂಲಕ ತೆರಳಿದ್ದಾರೆ.

ಮಹಾರಾಷ್ಟ್ರ ತಲುಪಿದ ಸಿಎಂ ಬಿಎಸ್​ವೈ

ಇನ್ನು ಮಹಾರಾಷ್ಟ್ರಕ್ಕೆ ತೆರಳಲು ಸಿಎಂ ನಿನ್ನೆಯೇ ಬೆಳಗಾವಿಗೆ ಬಂದಿದ್ದು, ಇಂದು ಬೆಳಿಗ್ಗೆ ಹೆಲಿಕಾಪ್ಟರ್​ ಬರುವಿಕೆ ತಡವಾಗಿದ್ದರಿಂದ ಸಿಎಂ ವೇಳಾ ಪಟ್ಟಿಯಲ್ಲಿ ವ್ಯತ್ಯಾಸವಾಗಿದೆ. 3 ಗಂಟೆ ತಡವಾಗಿ ಮಹಾರಾಷ್ಟ್ರ ತಲುಪಿದ್ದಾರೆ.

ಅಥಣಿ/ಬೆಳಗಾವಿ: ಚುನಾವಣಾ ಪ್ರಚಾರಕ್ಕೆಂದು ಬೆಳಗಾವಿಯಿಂದ ಸಿಎಂ ಯಡಿಯೂರಪ್ಪ ಹೊರಟ್ಟಿದ್ದ ಹೆಲಿಕಾಪ್ಟರ್​ ಮಹಾರಾಷ್ಟ್ರ ತಲುಪಿದ್ದು, ಜತ್ತದಲ್ಲಿ ಲ್ಯಾಂಡ್​ ಆಗಿದೆ.

ಪ್ರಚಾರಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪನನ್ನು ಮಹಾರಾಷ್ಟ್ರದ ಬಿಜೆಪಿ ಮುಖಂಡರು ಹಾಗೂ ಬಬಲೇಶ್ವರ ಕ್ಷೇತ್ರದ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ನಂತರ ಸಿಎಂ ಬಿಎಸ್​​ವೈ ಸದ್ಯ ಜತ್ತ ಪಟ್ಟಣದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲು ರಸ್ತೆ ಮಾರ್ಗದ ಮೂಲಕ ತೆರಳಿದ್ದಾರೆ.

ಮಹಾರಾಷ್ಟ್ರ ತಲುಪಿದ ಸಿಎಂ ಬಿಎಸ್​ವೈ

ಇನ್ನು ಮಹಾರಾಷ್ಟ್ರಕ್ಕೆ ತೆರಳಲು ಸಿಎಂ ನಿನ್ನೆಯೇ ಬೆಳಗಾವಿಗೆ ಬಂದಿದ್ದು, ಇಂದು ಬೆಳಿಗ್ಗೆ ಹೆಲಿಕಾಪ್ಟರ್​ ಬರುವಿಕೆ ತಡವಾಗಿದ್ದರಿಂದ ಸಿಎಂ ವೇಳಾ ಪಟ್ಟಿಯಲ್ಲಿ ವ್ಯತ್ಯಾಸವಾಗಿದೆ. 3 ಗಂಟೆ ತಡವಾಗಿ ಮಹಾರಾಷ್ಟ್ರ ತಲುಪಿದ್ದಾರೆ.

Intro:೧:೩೦ ಜತ್ತ ನಲ್ಲಿ ಲ್ಯಾಂಡ್ ಆಗಿರುವ ಹೆಲಿಕ್ಯಾಪ್ಟರ್ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮಹಾರಾಷ್ಟ್ರದ ಬಿಜೆಪಿ ಮುಖಂಡರು ಹಾಗೂ ಬಬಲೇಶ್ವರ ಕ್ಷೇತ್ರದ ಬಿಜೆಪಿ ನಾಯಕರು ವಿಜುಗೌಡ ಪಾಟೀಲ್ ಸಿಎಂ ಗೆ ಸಾತ್ Body:ಅಥಣಿ


ಅಥಣಿ ತಾಲೂಕಿನ ಗಡಿ ರಾಜ್ಯ
ಮಹಾರಾಷ್ಟ್ರದ ಗಡಿ ಭಾಗದ ಕನ್ನಡ ಭಾಷಿಕರ ಮತಬೇಟೆಗೆ ಸಿಎಂ ಯಡಿಯೂರಪ್ಪ ತೆರಳಬೇಕಿತ್ತು ಈ ಕಾರಣಕ್ಕೆ ಬೆಂಗಳೂರಿನಿಂದ ನಿನ್ನೆಯೇ ಸಿಎಂ ಬೆಳಗಾವಿಗೆ ಬಂದು ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು ಆದರೆ ತಾಂತ್ರಿಕ ಸಮಸ್ಯೆಯಿಂದ ಹೆಲಿಕಾಪ್ಟರ್ ಪುಣೆಯಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿಲ್ಲ ಸಿಎಂ ವೇಳಾಪಟ್ಟಿ ಪ್ರಕಾರ 8.50ಕ್ಕೆ ಹೆಲಿಕಾಪ್ಟರ್ ಸಾಂಬ್ರಾದಿಂದ ಮಹಾರಾಷ್ಟ್ರದ ಜತ್​​ಗೆ ತೆರಳಬೇಕಿತ್ತು. ಆದರೆ ಎರಡು ಗಂಟೆಗಳಾದರೂ ಹೆಲಿಕಾಪ್ಟರ್ ಆಗಮಿಸಿಲ್ಲ. ಕೊನೆಗೂ ಬೆಳಗಾವಿಗೆ 11 ಗಂಟೆಗೆ ಬಂದ ಹೆಲಿಕಾಪ್ಟರ್
ಕೊನೆಗೂ ಮಹಾರಾಷ್ಟ್ರದ ಜತ್ತ ಕಡೆ ಪ್ರಯಾಣ.
ಸದ್ಯದ ಜತ್ತ ನಲ್ಲಿ ಲ್ಯಾಂಡ್ ಆಗಿರುವ ಹೆಲಿಕ್ಯಾಪ್ಟರ್ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮಹಾರಾಷ್ಟ್ರದ ಬಿಜೆಪಿ ಮುಖಂಡರು ಸ್ವಾಗತಿಸಿ ಸದ್ಯ ಜತ್ತ ಪಟ್ಟಣದಲ್ಲಿ ಬೃಹತ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ . ರಸ್ತೆ ಸಂಚಾರ ಮೂಲಕ ವೇದಿಕೆ ಕಡೆ ನಡೆದ ಸಿಎಂ
Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.