ETV Bharat / state

ಪುಕ್ಸಟ್ಟೆ ಉಪಹಾರ ಸಿಗುತ್ತೆ ಅಂತಾ ಕತ್ತಿ ಹೋಟೆಲ್​ಗೆ ಬಂದಿದ್ದೇನೆ: ಸಿಎಂ ನಗೆ ಚಟಾಕಿ

author img

By

Published : Oct 15, 2019, 11:18 PM IST

Updated : Oct 16, 2019, 6:40 AM IST

ಬೆಳಗಾವಿಯ ಹೋಟೆಲ್ ಯುಕೆ 27 ನಲ್ಲಿ ಮಾಜಿ ಸಚಿವ ಉಮೇಶ್​ ‌ಕತ್ತಿ‌ ಜತೆಗೆ ಉಪಹಾರ ಸೇವನೆ ಬಳಿಕ ಪ್ರತಿಕ್ರಿಯೆ ನೀಡಿದ ಸಿಎಂ,  ಕತ್ತಿಯವರ ಹೋಟೆಲ್​ಗೆ ಬಂದ್ರೆ ಪುಕ್ಸಟ್ಟೆ ಸಿಗುತ್ತೆ ಅಂತಾ ಗೊತ್ತು. ಈ ಕಾರಣಕ್ಕಾಗಿ ಇಲ್ಲಿಗೆ ಬಂದ್ದಿದ್ದೇನೆ ಎಂದರು.

ಸಿಎಂ ನಗೆಚಟಾಕಿ

ಬೆಳಗಾವಿ: ಪುಕ್ಸಟ್ಟೆಯಾಗಿ ಸಿಗುತ್ತೆ ಎಂಬ ಕಾರಣಕ್ಕೆ ಉಪಹಾರಕ್ಕಾಗಿ ಉಮೇಶ್​ ‌ಕತ್ತಿ ಅವರ ಹೋಟೆಲ್​ಗೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಗೆ ಚಟಾಕಿ ಹಾರಿಸಿದ್ದಾರೆ.

ಬೆಳಗಾವಿಯ ಹೋಟೆಲ್ ಯುಕೆ 27 ನಲ್ಲಿ ಮಾಜಿ ಸಚಿವ ಉಮೇಶ್​ ‌ಕತ್ತಿ‌ ಜತೆಗೆ ಉಪಹಾರ ಸೇವನೆ ಬಳಿಕ ಪ್ರತಿಕ್ರಿಯೆ ನೀಡಿದ ಸಿಎಂ, ಕತ್ತಿಯವರ ಹೋಟೆಲ್​ಗೆ ಬಂದ್ರೆ ಪುಕ್ಸಟ್ಟೆ ಸಿಗುತ್ತೆ ಅಂತಾ ಗೊತ್ತು. ಈ ಕಾರಣಕ್ಕಾಗಿ ಇಲ್ಲಿಗೆ ಬಂದ್ದಿದ್ದೇನೆ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಬೆಳಗಾವಿ ಪ್ರವಾಸದ ಸಂದರ್ಭದಲ್ಲಿ ಉಮೇಶ್​ ಕತ್ತಿ ಜತೆಗಿದ್ದರು. ನನ್ನ ಜತೆಗೆ ಕತ್ತಿ‌ಯವರ ಮುನಿಸಿದೆ ಎಂಬುವುದು ಸುಳ್ಳು. ಡಿಸೆಂಬರ್ ವರೆಗೆ ಕಾಯಿರಿ. ಉಮೇಶ್​ ಕತ್ತಿ ಅವರಿಗೆ ದೊಡ್ಡ ಹುದ್ದೆ ಸಿಗಲಿದೆ ಎಂದು ಕತ್ತಿ ಅವರನ್ನು ಸಿಎಂ ತಮ್ಮ ಪಕ್ಕದಲ್ಲಿಯೇ‌ ನಿಲ್ಲಿಸಿಕೊಂಡು ದೊಡ್ಡ ಆಫರ್​ ಕೂಡ ನೀಡಿದರು.

ಬೆಳಗಾವಿ: ಪುಕ್ಸಟ್ಟೆಯಾಗಿ ಸಿಗುತ್ತೆ ಎಂಬ ಕಾರಣಕ್ಕೆ ಉಪಹಾರಕ್ಕಾಗಿ ಉಮೇಶ್​ ‌ಕತ್ತಿ ಅವರ ಹೋಟೆಲ್​ಗೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಗೆ ಚಟಾಕಿ ಹಾರಿಸಿದ್ದಾರೆ.

ಬೆಳಗಾವಿಯ ಹೋಟೆಲ್ ಯುಕೆ 27 ನಲ್ಲಿ ಮಾಜಿ ಸಚಿವ ಉಮೇಶ್​ ‌ಕತ್ತಿ‌ ಜತೆಗೆ ಉಪಹಾರ ಸೇವನೆ ಬಳಿಕ ಪ್ರತಿಕ್ರಿಯೆ ನೀಡಿದ ಸಿಎಂ, ಕತ್ತಿಯವರ ಹೋಟೆಲ್​ಗೆ ಬಂದ್ರೆ ಪುಕ್ಸಟ್ಟೆ ಸಿಗುತ್ತೆ ಅಂತಾ ಗೊತ್ತು. ಈ ಕಾರಣಕ್ಕಾಗಿ ಇಲ್ಲಿಗೆ ಬಂದ್ದಿದ್ದೇನೆ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಬೆಳಗಾವಿ ಪ್ರವಾಸದ ಸಂದರ್ಭದಲ್ಲಿ ಉಮೇಶ್​ ಕತ್ತಿ ಜತೆಗಿದ್ದರು. ನನ್ನ ಜತೆಗೆ ಕತ್ತಿ‌ಯವರ ಮುನಿಸಿದೆ ಎಂಬುವುದು ಸುಳ್ಳು. ಡಿಸೆಂಬರ್ ವರೆಗೆ ಕಾಯಿರಿ. ಉಮೇಶ್​ ಕತ್ತಿ ಅವರಿಗೆ ದೊಡ್ಡ ಹುದ್ದೆ ಸಿಗಲಿದೆ ಎಂದು ಕತ್ತಿ ಅವರನ್ನು ಸಿಎಂ ತಮ್ಮ ಪಕ್ಕದಲ್ಲಿಯೇ‌ ನಿಲ್ಲಿಸಿಕೊಂಡು ದೊಡ್ಡ ಆಫರ್​ ಕೂಡ ನೀಡಿದರು.

Intro:ಪುಕ್ಸಟ್ಟೆ ಅಲ್ಪೋಪಹಾರಕ್ಕಾಗಿ ಕತ್ತಿ ಹೊಟೇಲ್ ಗೆ ಬಂದಿರುವೆ : ಮುಖ್ಯಮಂತ್ರಿ ಬಿ ಎಸ್ ವೈ

ಬೆಳಗಾವಿ : ಪುಕ್ಸೆಟ್ಟೆ ಅಲ್ಪೋಪಹಾರ ಸಿಗುತ್ತೆ ಎಂಬ ಕಾರಣಕ್ಕೆ ಉಮೇಶ ‌ಕತ್ತಿ ಅವರ ಹೋಟೆಲಿಗೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

Body:ಬೆಳಗಾವಿಯ ಹೋಟೆಲ್ ಯುಕೆ 27 ನಲ್ಲಿ ಮಾಜಿ ಸಚಿವ ಉಮೇಶ ‌ಕತ್ತಿ‌ ಜತೆಗೆ ಅಲ್ಪೋಪಹಾರ ಸೇವನೆ ಬಳಿಕ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ಕತ್ತಿಯವರ ಹೋಟೆಲ್ ಗೆ ಬಂದ್ರೆ ಪುಕ್ಸೆಟ್ಟೆ ಅಲ್ಪೋಪಹಾರ ಸಿಗುತ್ತೆ ಎಂಬುದು ಗೊತ್ತು. ಹೀಗಾಗಿ ಕತ್ತಿಯವರ ಹೋಟೆಲ್ ಯುಕೆ 27 ಗೆ ಬಂದಿದ್ದೇನೆ ಎಂದರು.

Conclusion:ಮೊನ್ನೆಯ ನನ್ನ ಬೆಳಗಾವಿ ಪ್ರವಾಸದ ಸಂದರ್ಭದಲ್ಲಿ ಉಮೇಶ ಕತ್ತಿ ಜತೆಗಿದ್ದರು. ನನ್ನ ಜತೆಗೆ ಕತ್ತಿ‌ಯವರ ಮುನಿಸಿದೆ ಎಂಬುವುದು ಸುಳ್ಳು. ಡಿಸೆಂಬರ್ ವರೆಗೆ ವೇಟ್ ಮಾಡಿ, ಉಮೇಶ ಕತ್ತಿ ಅವರಿಗೆ ದೊಡ್ಡ ಹುದ್ದೆ ಸಿಗಲಿದೆ. ಕತ್ತಿ ಅವರನ್ನು ಪಕ್ಕದಲ್ಲಿ‌ ನಿಲ್ಲಿಸಿಕೊಂಡು ಸಿಎಂ ಯಡಿಯೂರಪ್ಪ ದೊಡ್ಡ ಆಫರ್ ಘೋಷಿಸಿದರು.

ವಿನಾಯಕ ಮಠಪತಿ
ಬೆಳಗಾವಿ

Last Updated : Oct 16, 2019, 6:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.