ETV Bharat / state

ಹೆಸರಿಗೆ ಮಾತ್ರ ಗಂಜಿ ಕೇಂದ್ರ... ಗೋಳು ಕೇಳೋರಿಲ್ಲ ಅಂತ ಜನರ ಕಣ್ಣೀರು - For the central name of the porridge

ಮಳೆಯಿಂದ ಪ್ರವಾಹದ ಸ್ಥಿತಿ ಬರಲಿದೆ ಎಂದು ಯಾವೊಬ್ಬ ಅಧಿಕಾರಿಯೂ ಬಂದು ತಿಳಿಸಿಲ್ಲ ಎಂದು ಚಿಕ್ಕೋಡಿ ಸಮೀಪದ ಕಾತ್ರಾಳ ಗ್ರಾಮದ ಜನರು ಆರೋಪಿಸಿದ್ದಾರೆ.

ಕಾತ್ರಾಳ ಗ್ರಾಮಸ್ಥರ ಗೋಳು
author img

By

Published : Aug 9, 2019, 6:59 PM IST

ಚಿಕ್ಕೋಡಿ: ರಾತ್ರೋರಾತ್ರಿ ನದಿ ಪ್ರವಾಹದ ಮಟ್ಟ ಹೆಚ್ಚಾಗಿದ್ದರಿಂದ ನಮಗೆ ದಿಕ್ಕೆ‌ದೊಚ್ಚದಂತಾಯಿತು ರಾತ್ರಿ 12 ಗಂಟೆ ಸುಮಾರಿಗೆ ಕರೆಂಟ್ ಹೋಗಿದ್ದು ಇನ್ನುವರೆಗೂ ಕರೆಂಟ್ ಬಂದಿಲ್ಲ. ಅತ್ತ ಅಧಿಕಾರಿಗಳೂ ಬಂದಿಲ್ಲ ಎಂದು ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದ ಜನರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಕಾತ್ರಾಳ ಗ್ರಾಮಸ್ಥರ ಗೋಳು

ಪ್ರವಾಹಕ್ಕೆ ಹೆದರಿ ನಾವು ಮನೆಯಿಂದ ಏನನ್ನೂ ತೆಗೆದುಕೊಂಡು ಹೋಗಿಲ್ಲ. ಮಕ್ಕಳನ್ನು ಕಟ್ಟಿಕೊಂಡು ಏನು ಮಾಡಲು ತಿಳಿಯುತ್ತಿಲ್ಲ. ಕಾತ್ರಾಳ ಗ್ರಾಮ ಮುಳುಗಡೆ ಆಗಲಿದೆ. ಬೇರೆ ಕಡೆ ಹೋಗಿ ಎಂದು ಹೇಳಲು ಯವೊಬ್ಬ ಅಧಿಕಾರಿಯೂ ಬಂದಿಲ್ಲ ಗ್ರಾಮಸ್ಥರು ಹೇಳಿದ್ದಾರೆ. ಶಾಶ್ವತ ಪರಿಹಾರಕ್ಕೆ ಇಲ್ಲಿನ ನಿರಾಶ್ರಿತರು ಆಗ್ರಹಿಸಿದ್ದಾರೆ. ಕಳೆದ ಬಾರಿ ಪ್ರವಾಹದ ವೇಳೆ ಬಂದ ಪರಿಹಾರ ಧನವನ್ನು ಅಧಿಕಾರಿಗಳು ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಚಿಕ್ಕೋಡಿ: ರಾತ್ರೋರಾತ್ರಿ ನದಿ ಪ್ರವಾಹದ ಮಟ್ಟ ಹೆಚ್ಚಾಗಿದ್ದರಿಂದ ನಮಗೆ ದಿಕ್ಕೆ‌ದೊಚ್ಚದಂತಾಯಿತು ರಾತ್ರಿ 12 ಗಂಟೆ ಸುಮಾರಿಗೆ ಕರೆಂಟ್ ಹೋಗಿದ್ದು ಇನ್ನುವರೆಗೂ ಕರೆಂಟ್ ಬಂದಿಲ್ಲ. ಅತ್ತ ಅಧಿಕಾರಿಗಳೂ ಬಂದಿಲ್ಲ ಎಂದು ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದ ಜನರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಕಾತ್ರಾಳ ಗ್ರಾಮಸ್ಥರ ಗೋಳು

ಪ್ರವಾಹಕ್ಕೆ ಹೆದರಿ ನಾವು ಮನೆಯಿಂದ ಏನನ್ನೂ ತೆಗೆದುಕೊಂಡು ಹೋಗಿಲ್ಲ. ಮಕ್ಕಳನ್ನು ಕಟ್ಟಿಕೊಂಡು ಏನು ಮಾಡಲು ತಿಳಿಯುತ್ತಿಲ್ಲ. ಕಾತ್ರಾಳ ಗ್ರಾಮ ಮುಳುಗಡೆ ಆಗಲಿದೆ. ಬೇರೆ ಕಡೆ ಹೋಗಿ ಎಂದು ಹೇಳಲು ಯವೊಬ್ಬ ಅಧಿಕಾರಿಯೂ ಬಂದಿಲ್ಲ ಗ್ರಾಮಸ್ಥರು ಹೇಳಿದ್ದಾರೆ. ಶಾಶ್ವತ ಪರಿಹಾರಕ್ಕೆ ಇಲ್ಲಿನ ನಿರಾಶ್ರಿತರು ಆಗ್ರಹಿಸಿದ್ದಾರೆ. ಕಳೆದ ಬಾರಿ ಪ್ರವಾಹದ ವೇಳೆ ಬಂದ ಪರಿಹಾರ ಧನವನ್ನು ಅಧಿಕಾರಿಗಳು ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

Intro:ಗಂಜಿ ಕೇಂದ್ರ ಹೆಸರಿಗೆ ಮಾತ್ರ ನಮ್ಮ ಗೋಳು ಕೇಳವರು ಯಾರಿಲ್ಲBody:

ಚಿಕ್ಕೋಡಿ :

ರಾತ್ರೋ ರಾತ್ರಿ ನದಿಯ ಪ್ರವಾಹ ಮಟ್ಟ ಹೆಚ್ಚಾಗಿದ್ದರಿಂದ ನಮ್ಮಗೆ ದಿಕ್ಕೆ‌ದೊಚ್ಚದಂತಾಯಿತು ರಾತ್ರಿ 12 ಗಂಟೆ ಸುಮಾರಿಗೆ ಕರೆಂಟ ಹೋಗಿದ್ದು ಇನ್ನು ವರೆಗೂ ಕರೆಂಟ್ ಇಲ್ಲ ಅಧಿಕಾರಿಗಳು ಮಾತ್ರ ಬಂದಿಲ್ಲ ಎಂದು ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದ ಜನರ ಗೊಳು ಕೇಳತಿರಲಾಗಿದೆ.

ಪ್ರವಾಹಕ್ಕೆ ಸಿಲುಕಿದಾಗ ಸರ್ಕಾರದವರೂ ಯಾರು ಬಂದಿಲ್ಲ ನಮ್ಮ ಬಾರದ ಮೇಲೆ ನಾವು ಬಂದಿದ್ದೇವೆ ಕಳೆದ 2005 ರಲ್ಲಿ ಮುಳಗಡೆ ಆದಾಗ ಒಬ್ಬೊಬ್ಬರಿಗೆ 200 ರೂ ಬಂದಿದ್ದವು ಅವುಗಳನ್ನೆಲ್ಲ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ.

ಚಿಕ್ಕ ಚಿಕ್ಕ ಮಕ್ಕಳನ್ನು ತೆಗೆದುಕೊಂಡ ಹೋಗಬೇಕಾದರೆ ನಮ್ಮ ಪರಸ್ಥಿತಿ ಸಾಕಾಗಿದೆ. ಮನೆಯಲ್ಲಿಯೆ ಸಾಮಗ್ರಿಗಳನ್ನು ಬಿಟ್ಟು ಎರಡು ಜೋಡ ಮಾತ್ರ ಬಟ್ಟೆಗಳನ್ನ ತೆಗೆದುಕೊಂಡು ಬಂದಿದ್ದೇವೆ. ನಮ್ಮ ಕಾತ್ರಾಳ ಗ್ರಾಮ ಮುಳಗಡೆ ಮಾಡಿ ನಮ್ಮಗೆ ಮೂಲ ಸೌಕರ್ಯ ಒದಗಿಸಿ ನೀರ ಬಂದರೂ ಸ್ಥಳಾಂತರವಾಗಿ ಎಂದು ಹೇಳಲೂ ಕೂಡಾ ಯಾವ ಅಧಿಕಾರಿ ಬಂದಿಲ್ಲ. ಎಂದು ಹೆಣ್ಣು‌ಮಕ್ಕಳು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಬೈಟ್ 1 : ಚಿಕ್ಕಪ್ಪ ಪರಶುರಾಮ ಮಾದರ - ಕಾತ್ರಾಳ

ಬೈಟ್ 2 : ಗಣಪತಿ ಶಂಕರ ಮಾದರ - ಕಾತ್ರಾಳ

ಬೈಟ್ 3 : ನೊಂದ ಹೆಣ್ಣು ಮಕ್ಕಳು - ಕಾತ್ರಾಳ
Conclusion:
ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.