ETV Bharat / state

ಕಲ್ಲು ಕ್ವಾರಿಯಲ್ಲಿ ಈಜಲು ಹೋದ ಸಹೋದರರಿಬ್ಬರ ದುರ್ಮರಣ - Belagavi crime news

ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ನಡೆದಿದೆ.

ಈಜಲು ಹೋಗಿ ನೀರಲ್ಲಿ ಮೃತಪಟ್ಟ ಸಹೋದರರು
author img

By

Published : Oct 6, 2019, 9:05 PM IST

Updated : Oct 6, 2019, 11:49 PM IST

ಚಿಕ್ಕೋಡಿ: ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ನಡೆದಿದೆ.

ಈಜಲು ಹೋಗಿ ನೀರಲ್ಲಿ ಮೃತಪಟ್ಟ ಸಹೋದರರು

ಬಳ್ಳಿಗೇರಿ ಗ್ರಾಮದ ಪವನ ಸಂಜಯ ದೊಡಮನಿ (12) ಹಾಗೂ ಪೃಥ್ವಿರಾಜ್ ಸಂಜಯ ದೊಡಮನಿ (9) ಬಾಲಕರು ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾರೆ.

ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿಕ್ಕೋಡಿ: ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ನಡೆದಿದೆ.

ಈಜಲು ಹೋಗಿ ನೀರಲ್ಲಿ ಮೃತಪಟ್ಟ ಸಹೋದರರು

ಬಳ್ಳಿಗೇರಿ ಗ್ರಾಮದ ಪವನ ಸಂಜಯ ದೊಡಮನಿ (12) ಹಾಗೂ ಪೃಥ್ವಿರಾಜ್ ಸಂಜಯ ದೊಡಮನಿ (9) ಬಾಲಕರು ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾರೆ.

ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Intro:ಈಜಲು ಹೋಗಿ ನೀರಲ್ಲಿ ಮೃತಪಟ್ಟ ಸಹೋದರರುBody:
ಚಿಕ್ಕೋಡಿ :

ಈಜಲು ಹೋಗಿದ ಸಹೋದರರು ನೀರಲ್ಲಿ ಮುಳಗಿ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ನಡೆದಿದೆ.

ಬಳ್ಳಿಗೇರಿ ಗ್ರಾಮದ ಪವನ ಸಂಜಯ ದೊಡಮನಿ (12) ಹಾಗೂ ಪೃಥ್ವಿರಾಜ್ ಸಂಜಯ ದೊಡಮನಿ (9) ಮೃತ ಬಾಲಕರು ಇವರು ಕಲ್ಲಿನ ಕಣಿವೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾರೆ. ಈ ಘಟನೆ ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
Last Updated : Oct 6, 2019, 11:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.