ETV Bharat / state

ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿದ ಆಟೋ ಮತ್ತು ಚಾಲಕನ ರಕ್ಷಣೆ.. - undefined

ಕೃಷ್ಣಾ ನದಿ ನೀರಿನ ಸೆಳೆತಕ್ಕೆ ಸಿಲುಕಿ ಆಟೋ ರಿಕ್ಷಾ ಜೊತೆ ಕೊಚ್ಚಿ ಹೋಗುತ್ತಿದ್ದ ಚಾಲಕನನ್ನು ರಕ್ಷಿಸಲಾಗಿದೆ.

ಆಟೋ ಮತ್ತು ಚಾಲಕನ ರಕ್ಷಣೆ
author img

By

Published : Aug 5, 2019, 11:14 PM IST

ಚಿಕ್ಕೋಡಿ : ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ಹರಿಯುತ್ತಿದ್ದ ಕೃಷ್ಣಾ ನದಿ ನೀರಿನ ಸೆಳೆತಕ್ಕೆ ಸಿಲುಕಿ ಆಟೋ ರಿಕ್ಷಾ ಜೊತೆ ಕೊಚ್ಚಿ ಹೋಗುತ್ತಿದ್ದ ಚಾಲಕನನ್ನು ರಕ್ಷಿಸಲಾಗಿದೆ.

ಆಟೋ ಮತ್ತು ಚಾಲಕನ ರಕ್ಷಣೆ..

ಇಂಗಳಗಾಂವ ಗ್ರಾಮದ ಚಾಲಕ ಬಾಳು ಚನ್ನಣ್ಣವರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಧಿಕಾರಿಗಳಿಂದಲೇ ನಿರ್ಲಕ್ಷವೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಚಿಕ್ಕೋಡಿ : ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ಹರಿಯುತ್ತಿದ್ದ ಕೃಷ್ಣಾ ನದಿ ನೀರಿನ ಸೆಳೆತಕ್ಕೆ ಸಿಲುಕಿ ಆಟೋ ರಿಕ್ಷಾ ಜೊತೆ ಕೊಚ್ಚಿ ಹೋಗುತ್ತಿದ್ದ ಚಾಲಕನನ್ನು ರಕ್ಷಿಸಲಾಗಿದೆ.

ಆಟೋ ಮತ್ತು ಚಾಲಕನ ರಕ್ಷಣೆ..

ಇಂಗಳಗಾಂವ ಗ್ರಾಮದ ಚಾಲಕ ಬಾಳು ಚನ್ನಣ್ಣವರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಧಿಕಾರಿಗಳಿಂದಲೇ ನಿರ್ಲಕ್ಷವೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Intro:ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿದ ಆಟೋ ಮತ್ತು ಚಾಲಕನ ರಕ್ಷಣೆ
Body:ಚಿಕ್ಕೋಡಿ :

ಹರಿಯುತ್ತಿದ್ದ ಕೃಷ್ಣಾ ನದಿ ನೀರಿನ ಸೆಳೆತಕ್ಕೆ ಸಿಲುಕಿ ಆಟೋ ರಿಕ್ಷಾ, ಚಾಲಕನನ್ನು ರಕ್ಷಿಸಿ ಹಾಗೂ ಆಟೋ ಹೊರತೆಗೆದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ.

ನದಿ ಇಂಗಳಗಾಂವ ಗ್ರಾಮದ ಚಾಲಕ ಬಾಳು ಚನ್ನಣ್ಣವರ ಪ್ರಾಣಾಪಾಯದಿಂದ ಪಾರಾಗಿದ್ದು, ನದಿಯಲ್ಲಿ ರಿಕ್ಷಾ ಮುಳುಗುತ್ತಿದ್ದ ವೇಳೆ ರಿಕ್ಷಾ ಮೇಲೆ ಏರಿ ಕುಳಿತ ಚಾಲಕ, ನದಿ ದಡದಲ್ಲಿ ಮುನ್ನೆಚ್ಚರಿಕೆಯನ್ನು ಹೇಳದ ಅಧಿಕಾರಿಗಳಿಂದಲೇ ನಿರ್ಲಕ್ಷದಿಂದಾಗಿ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರ ಆರೋಪಿಸುತ್ತಿದ್ದಾರೆ.

ಅಥಣಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.