ETV Bharat / state

ಕಲೆ, ಭಾಷೆಗೆ ಯಾವುದೇ ಗಡಿ ಇಲ್ಲ: ನಟ ರಕ್ಷಿತ್ ಶೆಟ್ಟಿ - ಅವನೇ ಶ್ರೀಮನ್ನಾರಾಯಣ ಸಿನಿಮಾ ಪತ್ರಿಕಾಗೋಷ್ಠಿ

ಬೆಳಗಾವಿಯಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ನಟ, ನಿರ್ದೇಶಕ ರಕ್ಷಿತ್​ ಶೆಟ್ಟಿ ಮಾತನಾಡಿದರು. ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತರ ಕರ್ನಾಟಕ ಭಾಷೆಯಲ್ಲಿ ಸಿನಿಮಾ ತೆಗೆಯುವ ಇಂಗಿತವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

actor rakshit shetty
ನಟ ರಕ್ಷಿತ್​ ಶೆಟ್ಟಿ
author img

By

Published : Jan 6, 2020, 7:03 AM IST

ಬೆಳಗಾವಿ: ಯಾವುದೇ ಭಾಷೆ, ಕಲೆಗಳಿಗೆ ಗಡಿಗಳಿಲ್ಲ. ಯಾವುದೇ ವಿವಾದಗಳನ್ನು ಇವುಗಳಿಗೆ ತಳುಕು ಹಾಕಬಾರದು ಎಂದು ನಟ, ನಿರ್ದೇಶಕ ರಕ್ಷಿತ್​ ಶೆಟ್ಟಿ ಶಿವಸೇನೆ ಕಾರ್ಯಕರ್ತರಿಗೆ ಖಡಕ್​ ಪ್ರತಿಕ್ರಿಯೆ ನೀಡಿದ್ದಾರೆ.

ನಟ ರಕ್ಷಿತ್​ ಶೆಟ್ಟಿ

ಇತ್ತೀಚೆಗೆ ಕೊಲ್ಲಾಪುರದಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಮೋಷನ್​ಗೆ ಶಿವಸೇನಾ ಕಾರ್ಯಕರ್ತರು ಅಡ್ಡಿಪಡಿಸಿದ್ದರು.

ಈ ಕುರಿತು ಬೆಳಗಾವಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೇಶದಾದ್ಯಂತ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು.

ಅಭಿಮಾನಿಯೊಬ್ಬ ಹೌದೋ ಹುಲಿಯಾ ಎಂದಾಗ ಸಿನಿತಂಡ ನಗೆಗಡಲಲ್ಲಿ ಮುಳುಗಿತು.

ಉತ್ತರ ಕರ್ನಾಟಕ ಭಾಷಾ ಶೈಲಿಯ ಸಿನಿಮಾ ಮಾಡುವ ಆಸೆ ಇದೆ. ಯಾವುದಾದರೂ ಒಳ್ಳೆ ಕಥೆ ಸಿಕ್ಕರೇ ಖಂಡಿತ ಮಾಡುತ್ತೇನೆ ಎಂದರು.

ನಿರ್ದೇಶಕ ಸಚಿನ್, ನಟರಾದ ಬಾಲಾಜಿ, ಪ್ರಮೋದ್ ಶೆಟ್ಟಿ ಇದ್ದರು.

ಬೆಳಗಾವಿ: ಯಾವುದೇ ಭಾಷೆ, ಕಲೆಗಳಿಗೆ ಗಡಿಗಳಿಲ್ಲ. ಯಾವುದೇ ವಿವಾದಗಳನ್ನು ಇವುಗಳಿಗೆ ತಳುಕು ಹಾಕಬಾರದು ಎಂದು ನಟ, ನಿರ್ದೇಶಕ ರಕ್ಷಿತ್​ ಶೆಟ್ಟಿ ಶಿವಸೇನೆ ಕಾರ್ಯಕರ್ತರಿಗೆ ಖಡಕ್​ ಪ್ರತಿಕ್ರಿಯೆ ನೀಡಿದ್ದಾರೆ.

ನಟ ರಕ್ಷಿತ್​ ಶೆಟ್ಟಿ

ಇತ್ತೀಚೆಗೆ ಕೊಲ್ಲಾಪುರದಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಮೋಷನ್​ಗೆ ಶಿವಸೇನಾ ಕಾರ್ಯಕರ್ತರು ಅಡ್ಡಿಪಡಿಸಿದ್ದರು.

ಈ ಕುರಿತು ಬೆಳಗಾವಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೇಶದಾದ್ಯಂತ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು.

ಅಭಿಮಾನಿಯೊಬ್ಬ ಹೌದೋ ಹುಲಿಯಾ ಎಂದಾಗ ಸಿನಿತಂಡ ನಗೆಗಡಲಲ್ಲಿ ಮುಳುಗಿತು.

ಉತ್ತರ ಕರ್ನಾಟಕ ಭಾಷಾ ಶೈಲಿಯ ಸಿನಿಮಾ ಮಾಡುವ ಆಸೆ ಇದೆ. ಯಾವುದಾದರೂ ಒಳ್ಳೆ ಕಥೆ ಸಿಕ್ಕರೇ ಖಂಡಿತ ಮಾಡುತ್ತೇನೆ ಎಂದರು.

ನಿರ್ದೇಶಕ ಸಚಿನ್, ನಟರಾದ ಬಾಲಾಜಿ, ಪ್ರಮೋದ್ ಶೆಟ್ಟಿ ಇದ್ದರು.

Intro:ಬೆಳಗಾವಿ:
ಚಿತ್ರಪ್ರದರ್ಶನ ತಡೆದ ಶಿವಸೇನೆ ಕಾರ್ಯಕರ್ತರಿಗೆ ತಿರುಗೇಟು ಕೊಟ್ಟ ರಕ್ಷಿತ್ ಶೆಟ್ಟಿಗೆ ಬೆಳಗಾವಿಯ ಅವರ ಅಭಿಮಾನಿ 'ಹೌದೋ ಹುಲಿಯಾ' ಎಂದ ಘಟನೆ ನಗರದ ಚಿತ್ರಾ ಚಿತ್ರಮಂದಿರದಲ್ಲಿ ನಡೆದಿದೆ.
ಅವನೇ ಶ್ರೀಮನ್ನಾರಯಣ ಚಿತ್ರದ ಪ್ರಮೋಷನ್ ಗೆ ರಕ್ಷಿತ್ ಶೆಟ್ಟಿ ಸೇರಿದಂತೆ ಚಿತ್ರ ‌ತಂಡ ಆಗಮಿಸಿತ್ತು. ಈ ವೇಳೆ ಚಿತ್ರ ಮಂದಿರ ಆವರಣದಲ್ಲಿ ರಕ್ಷಿತ್ ಶೆಟ್ಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕೊಲ್ಲಾಪುರದಲ್ಲಿ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ಅಡ್ಡಿ ಪಡಿಸಿದ ವಿಚಾರ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರಕ್ಷಿತ್ ಶೆಟ್ಟಿ, ಕಲೆಗೆ ಭಾಷೆ, ಗಡಿ ವಿವಾದ ತಳಕು ಹಾಕಬಾರದು ಎಂದು ಚಿತ್ರಪ್ರದರ್ಶನ ತಡೆದ ಶಿವಸೇನೆ ಕಾರ್ಯಕರ್ತರಿಗೆ ತಿರುಗೇಟು ನೀಡಿದರು. ರಕ್ಷಿತ್ ಶೆಟ್ಟಿ‌ ಮಾತಿಗೆ ಅವರ ಅಭಿಮಾನಿ 'ಹೌದೋ ಹುಲಿಯಾ' ಎಂದಾಗ ಚಿತ್ರ ತಂಡ ನಗೆಗಡಲಲ್ಲಿ ತೇಲಿತು.
ಚಿತ್ರ ‌ಸಕ್ಸಸ್ ಆಗ್ತಿತ್ತು ಎಂದುಕೊಂಡಿದ್ದೆ.‌ ಆದ್ರೆ ದೇಶಾದ್ಯಂತ ‌ಇಷ್ಟು ದೊಡ್ಡ ರಿಸ್ಪಾನ್ಸ್ ಸಿಗುತ್ತೆ ಎಂದು ಕನಸು ಮನಸಿನಲ್ಲೂ ಯೋಚನೆ ಮಾಡಿರಲಿಲ್ಲ. ಉತ್ತರ ಕರ್ನಾಟಕದಲ್ಲಿ ನಿರೀಕ್ಷೆಗೂ ಮೀರಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಈ‌ಕಾರಣಕ್ಕೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇವೆ.‌ಹಿಂದಿ ಅವತರಣಿಕೆ ಡಬ್ಬಿಂಗ್ ಕಾರ್ಯ ನಡೆಯುತ್ತಿದ್ದು ಮುಂದಿನ ವಾರ ತೆರೆಗೆ ಬರಲಿದೆ. ಉತ್ತರ ಕರ್ನಾಟಕ ಶೈಲಿಯ ಚಿತ್ರ ಮಾಡುವ ಅವಕಾಶ ಸಿಕ್ರೆ ಖಂಡಿತ ಮಾಡುವೆ‌ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು.
ರಕ್ಷಿತ್ ಶೆಟ್ಟಿ ನೋಡಲು‌ ಕುಂದಾನಗರಿ ಅಭಿಮಾನಿಗಳು ಮುಗಿಸಿದ್ದರು. ರಕ್ಷಿತ್ ಶೆಟ್ಟಿ ಜೊತೆ ಸೆಲ್ಫಿ ತಗೆದುಕೊಳ್ಳಲು,‌ ಹ್ಯಾಂಡ್ ಶೇಕ್‌ ಮಾಡಲು ಅಭಿಮಾನಿಗಳು ಮುಗಿಬಿದ್ದರು. ರಕ್ಷಿತ್ ಶೆಟ್ಟಿಗೆ ನಿರ್ದೇಶಕ ಸಚಿನ್, ನಟರಾದ ಬಾಲಾಜಿ, ಪ್ರಮೋದ್ ಶೆಟ್ಟಿ ಸಾಥ್‌‌ ನೀಡಿದರು.
--
KN_BGM_04_5_Rakshit_Shetty_Press_Meet_7201786

Body:ಬೆಳಗಾವಿ:
ಚಿತ್ರಪ್ರದರ್ಶನ ತಡೆದ ಶಿವಸೇನೆ ಕಾರ್ಯಕರ್ತರಿಗೆ ತಿರುಗೇಟು ಕೊಟ್ಟ ರಕ್ಷಿತ್ ಶೆಟ್ಟಿಗೆ ಬೆಳಗಾವಿಯ ಅವರ ಅಭಿಮಾನಿ 'ಹೌದೋ ಹುಲಿಯಾ' ಎಂದ ಘಟನೆ ನಗರದ ಚಿತ್ರಾ ಚಿತ್ರಮಂದಿರದಲ್ಲಿ ನಡೆದಿದೆ.
ಅವನೇ ಶ್ರೀಮನ್ನಾರಯಣ ಚಿತ್ರದ ಪ್ರಮೋಷನ್ ಗೆ ರಕ್ಷಿತ್ ಶೆಟ್ಟಿ ಸೇರಿದಂತೆ ಚಿತ್ರ ‌ತಂಡ ಆಗಮಿಸಿತ್ತು. ಈ ವೇಳೆ ಚಿತ್ರ ಮಂದಿರ ಆವರಣದಲ್ಲಿ ರಕ್ಷಿತ್ ಶೆಟ್ಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕೊಲ್ಲಾಪುರದಲ್ಲಿ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ಅಡ್ಡಿ ಪಡಿಸಿದ ವಿಚಾರ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರಕ್ಷಿತ್ ಶೆಟ್ಟಿ, ಕಲೆಗೆ ಭಾಷೆ, ಗಡಿ ವಿವಾದ ತಳಕು ಹಾಕಬಾರದು ಎಂದು ಚಿತ್ರಪ್ರದರ್ಶನ ತಡೆದ ಶಿವಸೇನೆ ಕಾರ್ಯಕರ್ತರಿಗೆ ತಿರುಗೇಟು ನೀಡಿದರು. ರಕ್ಷಿತ್ ಶೆಟ್ಟಿ‌ ಮಾತಿಗೆ ಅವರ ಅಭಿಮಾನಿ 'ಹೌದೋ ಹುಲಿಯಾ' ಎಂದಾಗ ಚಿತ್ರ ತಂಡ ನಗೆಗಡಲಲ್ಲಿ ತೇಲಿತು.
ಚಿತ್ರ ‌ಸಕ್ಸಸ್ ಆಗ್ತಿತ್ತು ಎಂದುಕೊಂಡಿದ್ದೆ.‌ ಆದ್ರೆ ದೇಶಾದ್ಯಂತ ‌ಇಷ್ಟು ದೊಡ್ಡ ರಿಸ್ಪಾನ್ಸ್ ಸಿಗುತ್ತೆ ಎಂದು ಕನಸು ಮನಸಿನಲ್ಲೂ ಯೋಚನೆ ಮಾಡಿರಲಿಲ್ಲ. ಉತ್ತರ ಕರ್ನಾಟಕದಲ್ಲಿ ನಿರೀಕ್ಷೆಗೂ ಮೀರಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಈ‌ಕಾರಣಕ್ಕೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇವೆ.‌ಹಿಂದಿ ಅವತರಣಿಕೆ ಡಬ್ಬಿಂಗ್ ಕಾರ್ಯ ನಡೆಯುತ್ತಿದ್ದು ಮುಂದಿನ ವಾರ ತೆರೆಗೆ ಬರಲಿದೆ. ಉತ್ತರ ಕರ್ನಾಟಕ ಶೈಲಿಯ ಚಿತ್ರ ಮಾಡುವ ಅವಕಾಶ ಸಿಕ್ರೆ ಖಂಡಿತ ಮಾಡುವೆ‌ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು.
ರಕ್ಷಿತ್ ಶೆಟ್ಟಿ ನೋಡಲು‌ ಕುಂದಾನಗರಿ ಅಭಿಮಾನಿಗಳು ಮುಗಿಸಿದ್ದರು. ರಕ್ಷಿತ್ ಶೆಟ್ಟಿ ಜೊತೆ ಸೆಲ್ಫಿ ತಗೆದುಕೊಳ್ಳಲು,‌ ಹ್ಯಾಂಡ್ ಶೇಕ್‌ ಮಾಡಲು ಅಭಿಮಾನಿಗಳು ಮುಗಿಬಿದ್ದರು. ರಕ್ಷಿತ್ ಶೆಟ್ಟಿಗೆ ನಿರ್ದೇಶಕ ಸಚಿನ್, ನಟರಾದ ಬಾಲಾಜಿ, ಪ್ರಮೋದ್ ಶೆಟ್ಟಿ ಸಾಥ್‌‌ ನೀಡಿದರು.
--
KN_BGM_04_5_Rakshit_Shetty_Press_Meet_7201786

Conclusion:ಬೆಳಗಾವಿ:
ಚಿತ್ರಪ್ರದರ್ಶನ ತಡೆದ ಶಿವಸೇನೆ ಕಾರ್ಯಕರ್ತರಿಗೆ ತಿರುಗೇಟು ಕೊಟ್ಟ ರಕ್ಷಿತ್ ಶೆಟ್ಟಿಗೆ ಬೆಳಗಾವಿಯ ಅವರ ಅಭಿಮಾನಿ 'ಹೌದೋ ಹುಲಿಯಾ' ಎಂದ ಘಟನೆ ನಗರದ ಚಿತ್ರಾ ಚಿತ್ರಮಂದಿರದಲ್ಲಿ ನಡೆದಿದೆ.
ಅವನೇ ಶ್ರೀಮನ್ನಾರಯಣ ಚಿತ್ರದ ಪ್ರಮೋಷನ್ ಗೆ ರಕ್ಷಿತ್ ಶೆಟ್ಟಿ ಸೇರಿದಂತೆ ಚಿತ್ರ ‌ತಂಡ ಆಗಮಿಸಿತ್ತು. ಈ ವೇಳೆ ಚಿತ್ರ ಮಂದಿರ ಆವರಣದಲ್ಲಿ ರಕ್ಷಿತ್ ಶೆಟ್ಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕೊಲ್ಲಾಪುರದಲ್ಲಿ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ಅಡ್ಡಿ ಪಡಿಸಿದ ವಿಚಾರ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರಕ್ಷಿತ್ ಶೆಟ್ಟಿ, ಕಲೆಗೆ ಭಾಷೆ, ಗಡಿ ವಿವಾದ ತಳಕು ಹಾಕಬಾರದು ಎಂದು ಚಿತ್ರಪ್ರದರ್ಶನ ತಡೆದ ಶಿವಸೇನೆ ಕಾರ್ಯಕರ್ತರಿಗೆ ತಿರುಗೇಟು ನೀಡಿದರು. ರಕ್ಷಿತ್ ಶೆಟ್ಟಿ‌ ಮಾತಿಗೆ ಅವರ ಅಭಿಮಾನಿ 'ಹೌದೋ ಹುಲಿಯಾ' ಎಂದಾಗ ಚಿತ್ರ ತಂಡ ನಗೆಗಡಲಲ್ಲಿ ತೇಲಿತು.
ಚಿತ್ರ ‌ಸಕ್ಸಸ್ ಆಗ್ತಿತ್ತು ಎಂದುಕೊಂಡಿದ್ದೆ.‌ ಆದ್ರೆ ದೇಶಾದ್ಯಂತ ‌ಇಷ್ಟು ದೊಡ್ಡ ರಿಸ್ಪಾನ್ಸ್ ಸಿಗುತ್ತೆ ಎಂದು ಕನಸು ಮನಸಿನಲ್ಲೂ ಯೋಚನೆ ಮಾಡಿರಲಿಲ್ಲ. ಉತ್ತರ ಕರ್ನಾಟಕದಲ್ಲಿ ನಿರೀಕ್ಷೆಗೂ ಮೀರಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಈ‌ಕಾರಣಕ್ಕೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇವೆ.‌ಹಿಂದಿ ಅವತರಣಿಕೆ ಡಬ್ಬಿಂಗ್ ಕಾರ್ಯ ನಡೆಯುತ್ತಿದ್ದು ಮುಂದಿನ ವಾರ ತೆರೆಗೆ ಬರಲಿದೆ. ಉತ್ತರ ಕರ್ನಾಟಕ ಶೈಲಿಯ ಚಿತ್ರ ಮಾಡುವ ಅವಕಾಶ ಸಿಕ್ರೆ ಖಂಡಿತ ಮಾಡುವೆ‌ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು.
ರಕ್ಷಿತ್ ಶೆಟ್ಟಿ ನೋಡಲು‌ ಕುಂದಾನಗರಿ ಅಭಿಮಾನಿಗಳು ಮುಗಿಸಿದ್ದರು. ರಕ್ಷಿತ್ ಶೆಟ್ಟಿ ಜೊತೆ ಸೆಲ್ಫಿ ತಗೆದುಕೊಳ್ಳಲು,‌ ಹ್ಯಾಂಡ್ ಶೇಕ್‌ ಮಾಡಲು ಅಭಿಮಾನಿಗಳು ಮುಗಿಬಿದ್ದರು. ರಕ್ಷಿತ್ ಶೆಟ್ಟಿಗೆ ನಿರ್ದೇಶಕ ಸಚಿನ್, ನಟರಾದ ಬಾಲಾಜಿ, ಪ್ರಮೋದ್ ಶೆಟ್ಟಿ ಸಾಥ್‌‌ ನೀಡಿದರು.
--
KN_BGM_04_5_Rakshit_Shetty_Press_Meet_7201786

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.