ETV Bharat / state

ಯಡಿಯೂರಪ್ಪ ಸರ್ಕಾರದ 100 ಡೇಸ್​​ಗೆ 80 ಅಂಕ ಕೊಟ್ಟ ಡಿವಿಎಸ್​

author img

By

Published : Nov 2, 2019, 3:27 PM IST

ರಾಜ್ಯ ಸರ್ಕಾರ 100 ದಿನ ಪೂರೈಸುತ್ತಿರುವ  ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್​ನ​ಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಸ್ಥಿತಪ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ ಇದಕ್ಕೆ ಶಹಬಾಸ್ ಗಿರಿ ಕೊಡಬೇಕು ಎಂದರು.

ಯಡಿಯೂರಪ್ಪನವರ ಕೆಲಸಕ್ಕೆ ಶಹಬ್ಬಾಸ್ ಗಿರಿ ಕೊಡಬೇಕು : ಡಿವಿಎಸ್

ಬೆಂಗಳೂರು: ರಾಜ್ಯ ಸರ್ಕಾರ 100 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್​ನ​ಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಸ್ಥಿತಪ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ ಇದಕ್ಕೆ ಶಹಬಾಸ್ ಗಿರಿ ಕೊಡಬೇಕು ಎಂದು ಹೇಳಿದರು.

ಯಡಿಯೂರಪ್ಪನವರ ಕೆಲಸಕ್ಕೆ ಶಹಬ್ಬಾಸ್ ಗಿರಿ ಕೊಡಬೇಕು : ಡಿವಿಎಸ್

ದೇಶದ ಇತಿಹಾಸದಲ್ಲಿ ಕಂಡರಿಯದ ಪ್ರವಾಹ ಬಂದಿದ್ದನ್ನು ಕಂಡಿದ್ದೇವೆ. ಇದು ಯಡಿಯೂರಪ್ಪನವರಿಗೆ ಸವಾಲೋ ಅಥವಾ ಇಲ್ಲವೋ ಅಂತ ಗೊತ್ತಿಲ್ಲ. ಇದೆಲ್ಲದರ ಮಧ್ಯೆಯೂ ಅವರು ಎಲ್ಲವನ್ನೂ ನಿಭಾಯಿಸುವ ಕೆಲಸ ಮಾಡಿದ್ದಾರೆ ಎಂದು ಬಿಎಸ್​ವೈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಆಗಿರುತ್ತಿದ್ದರೆ ಏನು ಮಾಡ್ತಿದ್ದರು ಅಂತಾ ನಿಮಗೆಲ್ಲಾ ಗೊತ್ತಿದೆ. ಯಡಿಯೂರಪ್ಪ ಬಹಳ ಮುಂಗೋಪಿ ಅಂತಾ ಬಹಳ ಹಿಂದಿನಿಂದಲೂ ಹೇಳುತ್ತಿದ್ದರು. ಆದರೆ ಎಷ್ಟು ಚೆನ್ನಾಗಿ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. 77 ವರ್ಷದ ಯುವಕ ರಾತ್ರಿ ಹಗಲು ಓಡಾಟ ಮಾಡಿದ್ದನ್ನು ನೋಡಿದ್ದೀರಿ ಎಂದರು. ಅವರ ಮ್ಯಾನೇಜ್ಮೆಂಟ್ ಆಫ್ ಅಡ್ಮಿನಿಸ್ಟ್ರೇಶನ್ ವಂಡರ್​ಪುಲ್. 100 ದಿನಕ್ಕೆ 80 ಅಂಕ ಕೊಡಲೇಬೇಕು. ಕೋರ್ಟ್, ಆರೋಪ ಪ್ರತ್ಯಾರೋಪದ ಮಧ್ಯೆಯೂ ಕೆಲಸ ಮಾಡಿದ್ದು ಅದ್ಭುತ ಸಾಧನೆ ಎಂದರು.

ಜಗದೀಶ್ ಶೆಟ್ಟರ್ ವಿದೇಶ ಪ್ರವಾಸದ ಕುರಿತು ಮಾತನಾಡಿದ ಅವರು, ಶೆಟ್ಟರ್ ಮಜಾ ಮಾಡಲು ಹೋಗುತ್ತಿಲ್ಲ. ಬಂಡವಾಳ ಬಂದರೆ ಮಾತ್ರ ಅಭಿವೃದ್ಧಿ ಆಗುತ್ತದೆ. ಎಲ್ಲ ಮುಗಿದ ಮೇಲೆ ಹೋಗುತ್ತೇನೆದರೆ 5 ವರ್ಷ ಆಗಿರುತ್ತದೆ. ಬಂಡವಾಳ ಸೆಳೆಯಲು ಹೋಗುವುದರಲ್ಲಿ ವಿದೇಶಕ್ಕೆ ಹೋಗುವುದರಲ್ಲಿ ತಪ್ಪಿಲ್ಲ. ಹಿಂದೆಲ್ಲಾ ಯಾರೆಲ್ಲಾ ಸಿಂಗಾಪುರ ಬೇರೆ ಕಡೆ ಹೇಗೆಲ್ಲಾ ಹೋಗಿದ್ದಾರೆ ಅಂತಾ ಗೊತ್ತಿದೆ. ಈಗ ವಿರೋಧ ಮಾಡುವವರು ನಾಡಿದ್ದು ಶೆಟ್ಟರ್ ಏನೂ ಮಾಡಿಲ್ಲ ಅಂತಾ ಹೇಳ್ತಾರೆ ಎಂದು ಶೆಟ್ಟರ್ ವಿದೇಶ ಪ್ರವಾಸವನ್ನು ಸಮರ್ಥಿಸಿಕೊಂಡರು.

ಬೆಂಗಳೂರು: ರಾಜ್ಯ ಸರ್ಕಾರ 100 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್​ನ​ಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಸ್ಥಿತಪ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ ಇದಕ್ಕೆ ಶಹಬಾಸ್ ಗಿರಿ ಕೊಡಬೇಕು ಎಂದು ಹೇಳಿದರು.

ಯಡಿಯೂರಪ್ಪನವರ ಕೆಲಸಕ್ಕೆ ಶಹಬ್ಬಾಸ್ ಗಿರಿ ಕೊಡಬೇಕು : ಡಿವಿಎಸ್

ದೇಶದ ಇತಿಹಾಸದಲ್ಲಿ ಕಂಡರಿಯದ ಪ್ರವಾಹ ಬಂದಿದ್ದನ್ನು ಕಂಡಿದ್ದೇವೆ. ಇದು ಯಡಿಯೂರಪ್ಪನವರಿಗೆ ಸವಾಲೋ ಅಥವಾ ಇಲ್ಲವೋ ಅಂತ ಗೊತ್ತಿಲ್ಲ. ಇದೆಲ್ಲದರ ಮಧ್ಯೆಯೂ ಅವರು ಎಲ್ಲವನ್ನೂ ನಿಭಾಯಿಸುವ ಕೆಲಸ ಮಾಡಿದ್ದಾರೆ ಎಂದು ಬಿಎಸ್​ವೈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಆಗಿರುತ್ತಿದ್ದರೆ ಏನು ಮಾಡ್ತಿದ್ದರು ಅಂತಾ ನಿಮಗೆಲ್ಲಾ ಗೊತ್ತಿದೆ. ಯಡಿಯೂರಪ್ಪ ಬಹಳ ಮುಂಗೋಪಿ ಅಂತಾ ಬಹಳ ಹಿಂದಿನಿಂದಲೂ ಹೇಳುತ್ತಿದ್ದರು. ಆದರೆ ಎಷ್ಟು ಚೆನ್ನಾಗಿ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. 77 ವರ್ಷದ ಯುವಕ ರಾತ್ರಿ ಹಗಲು ಓಡಾಟ ಮಾಡಿದ್ದನ್ನು ನೋಡಿದ್ದೀರಿ ಎಂದರು. ಅವರ ಮ್ಯಾನೇಜ್ಮೆಂಟ್ ಆಫ್ ಅಡ್ಮಿನಿಸ್ಟ್ರೇಶನ್ ವಂಡರ್​ಪುಲ್. 100 ದಿನಕ್ಕೆ 80 ಅಂಕ ಕೊಡಲೇಬೇಕು. ಕೋರ್ಟ್, ಆರೋಪ ಪ್ರತ್ಯಾರೋಪದ ಮಧ್ಯೆಯೂ ಕೆಲಸ ಮಾಡಿದ್ದು ಅದ್ಭುತ ಸಾಧನೆ ಎಂದರು.

ಜಗದೀಶ್ ಶೆಟ್ಟರ್ ವಿದೇಶ ಪ್ರವಾಸದ ಕುರಿತು ಮಾತನಾಡಿದ ಅವರು, ಶೆಟ್ಟರ್ ಮಜಾ ಮಾಡಲು ಹೋಗುತ್ತಿಲ್ಲ. ಬಂಡವಾಳ ಬಂದರೆ ಮಾತ್ರ ಅಭಿವೃದ್ಧಿ ಆಗುತ್ತದೆ. ಎಲ್ಲ ಮುಗಿದ ಮೇಲೆ ಹೋಗುತ್ತೇನೆದರೆ 5 ವರ್ಷ ಆಗಿರುತ್ತದೆ. ಬಂಡವಾಳ ಸೆಳೆಯಲು ಹೋಗುವುದರಲ್ಲಿ ವಿದೇಶಕ್ಕೆ ಹೋಗುವುದರಲ್ಲಿ ತಪ್ಪಿಲ್ಲ. ಹಿಂದೆಲ್ಲಾ ಯಾರೆಲ್ಲಾ ಸಿಂಗಾಪುರ ಬೇರೆ ಕಡೆ ಹೇಗೆಲ್ಲಾ ಹೋಗಿದ್ದಾರೆ ಅಂತಾ ಗೊತ್ತಿದೆ. ಈಗ ವಿರೋಧ ಮಾಡುವವರು ನಾಡಿದ್ದು ಶೆಟ್ಟರ್ ಏನೂ ಮಾಡಿಲ್ಲ ಅಂತಾ ಹೇಳ್ತಾರೆ ಎಂದು ಶೆಟ್ಟರ್ ವಿದೇಶ ಪ್ರವಾಸವನ್ನು ಸಮರ್ಥಿಸಿಕೊಂಡರು.

Intro:Body:ಸ್ಥಿತಪ್ರಜ್ಞನಾಗಿ ಯಡಿಯೂರಪ್ಪನವರ ಕೆಲಸಕ್ಕೆ ಶಹಬ್ಬಾಸ್ ಗಿರಿ ಕೊಡಬೇಕು : ಡಿ ವಿ ಎಸ್


ಬೆಂಗಳೂರು: ರಾಜ್ಯ ಸರ್ಕಾರಕ್ಕೆ 100 ದಿನ ಹಿನ್ನಲೆಯಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ ಮಾತನ್ನಾಡಿದ ಕೇಂದ್ರ ಸಚಿವ ಡಿ ವಿ ಸದಾನಂದಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಸ್ಥಿತಪ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ ಇದಕ್ಕೆ ಶಹಬಾಸ್ ಗಿರಿ ಕೊಡಬೇಕು ಎಂದು ಹೇಳಿದರು.




ದೇಶದ ಇತಿಹಾಸದಲ್ಲಿ ಕಂಡರಿಯದ ಪ್ರವಾಹ ಬಂದಿದ್ದನ್ನು ಕಂಡಿದ್ದೇವೆ, ಇದು ಯಡಿಯೂರಪ್ಪನವರಿಗೆ ಸವಾಲೋ ಅಥವಾ ಇಲ್ಲವೋ ಅಂತಾ ಗೊತ್ತಿಲ್ಲ. ಅದೆಲ್ಲದರ ಮಧ್ಯೆಯೂ ಅವರು ಎಲ್ಲವನ್ನೂ ನಿಭಾಯಿಸುವ ಕೆಲಸ ಮಾಡಿದ್ದಾರೆ ಎಂದು ಬಿ ಎಸ್ ವೈ ಕಾರ್ಯಕ್ಷಮಕ್ಕೆ ಶ್ಲಾಘಿಸಿದರು.


ಸಿದ್ದರಾಮಯ್ಯ, ಕುಮಾರಸ್ವಾಮಿ ಆಗಿರುತ್ತಿದ್ದರೆ ಏನು ಮಾಡ್ತಿದ್ದರು ಅಂತಾ ನಿಮಗೆಲ್ಲಾ ಗೊತ್ತಿದೆ, ಯಡಿಯೂರಪ್ಪ ಬಹಳ ಮುಂಗೋಪಿ ಅಂತಾ ಬಹಳ ಹಿಂದಿನಿಂದಲೂ ಹೇಳುತ್ತಿದ್ದರು. ಆದರೆ ಎಷ್ಟು ಚೆನ್ನಾಗಿ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ ೭೭ ವರ್ಷದ ಯುವಕ ರಾತ್ರಿ ಹಗಲು ಓಡಾಟ ಮಾಡಿದ್ದನ್ನು ನೋಡಿದ್ದೀರಿ ಎಂದರು.


ಅವರ ಮ್ಯಾನೇಜ್ಮೆಂಟ್ ಆಫ್ ಅಡ್ಮಿನಿಸ್ಟ್ರೇಶನ್ ವಂಡರ್ ಪುಲ್
ನೂರು ದಿನಕ್ಕೆ ೮೦ ಅಂಕ ಕೊಡಲೇಬೇಕು ಇಂತಹ ಟೆನ್ಷನ್, ಕೋರ್ಟ್, ಆರೋಪ ಪ್ರತ್ಯಾರೋಪದ ಮಧ್ಯಯೂ ಕೆಲಸ ಮಾಡಿದ್ದು ಅದ್ಭುತ ಸಾಧನೆ ಎಂದರು.


ಜಗದೀಶ್ ಶೆಟ್ಟರ್ ವಿದೇಶ ಪ್ರವಾಸ ವಿಚಾರ:


ಶೆಟ್ಟರ್ ಮಜಾ ಮಾಡಲು ಹೋಗುತ್ತಿಲ್ಲ,ಬಂಡವಾಳ ಬಂದರೆ ಮಾತ್ರ ಅಭಿವೃದ್ಧಿ ಆಗುತ್ತದೆ. ಎಲ್ಲ ಮುಗಿದ ಮೇಲೆ ಹೋಗುತ್ತೇನೆದರೆ ಐದು ವರ್ಷ ಆಗಿರುತ್ತದೆ. ಬಂಡವಾಳ ಸೆಳೆಯಲು ಹೋಗುವುದರಲ್ಲಿ ವಿದೇಶಕ್ಕೆ ಹೋಗುವುದರಲ್ಲಿ ತಪ್ಪಿಲ್ಲ.ಹಿಂದೆಲ್ಲಾ ಯಾರೆಲ್ಲಾ ಸಿಂಗಾಪುರ ಬೇರೆ ಕಡೆ ಹೇಗೆಲ್ಲಾ ಹೋಗಿದ್ದಾರೆ ಅಂತಾ ಗೊತ್ತಿದೆ.ಈಗ ವಿರೋಧ ಮಾಡುವವರು ನಾಡಿದ್ದು ಶೆಟ್ಟರ್ ಏನೂ ಮಾಡಿಲ್ಲ ಅಂತಾ ಹೇಳ್ತಾರೆ ಎಂದು ಶೆಟ್ಟರ್ ವಿದೇಶ ಪ್ರವಾಸವನ್ನು ಸಮರ್ಥಿಸಿಕೊಂಡರು.


ಬೆಳಗಾವಿ ಮಾತ್ರ ಅಲ್ಲ ರಾಜ್ಯದ ಎಲ್ಲಾ ಜನರ ಸಮಸ್ಯೆಗಳ ಗಂಭೀರ ಆಗಿವೆ.ನಾವು ನೋಡಿದಷ್ಟು ಸಮಸ್ಯೆಗಳು ಸರಳವಾಗಿಲ್ಲ, ಆದರೆ ಅದಕ್ಕೆ ಪರಿಹಾರದ ಕೆಲಸದಲ್ಲಿ ಯಡಿಯೂರಪ್ಪ ಯಶಸ್ವಿಯಾಗುತ್ತಿದ್ದಾರೆ.ಯಡಿಯೂರಪ್ಪ ಎಲ್ಲರನ್ನೂ ಸಣ್ಣಪುಟ್ಟ ರಾಜಕೀಯ ಗೊಂದಲದ ಮಧ್ಯೆಯೂ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು


ಮಂತ್ರಿಗಳು ಹಲವಾರು ಜನ ಓಡಾಡಿದ್ದಾರೆ, ಹಲವರು ಓಡಾಟ ಮಾಡಿರಲಿಕ್ಕಿಲ್ಲ, ಆದರೆ ಕ್ಯಾಪ್ಟನ್ ಓಡಾಟವೇ ಅಧಿಕಾರಿಗಳಿಗೆ ಕೆಲಸ ಮಾಡಲು ಸ್ಫೂರ್ತಿ.


ಸಿಎಂ ಆಗಿ ಅಪರಾಧ ಮಾಡಿಬಿಟ್ಟೆ ಎಂಬ ಹುಬ್ಬಳ್ಳಿ ಹೇಳಿಕೆ ವಿಚಾರ:


ಇಂತಹ ಪ್ರವಾಹದ ಮಧ್ಯದಲ್ಲಿ ಅಯ್ಯೋ ಎನ್ನುವ ಪರಿಸ್ಥಿತಿ ಅವರಿಗೆ ನಿರ್ಮಾಣ ಆಗಿದೆ. ಅವರು ಮಾತ್ರ ಅಲ್ಲ ನಾವಾದರೂ ಅದನ್ನೇ ಮಾಡುತ್ತಿದ್ದೆವು.ಸುಖದ ಅಧಿಕಾರದ ಸುಪ್ಪತ್ತಿಗೆಯಲ್ಲಿದ್ದಾಗ ಕಷ್ಟ ಗೊತ್ತಾಗುವುದಿಲ್ಲ.ತನ್ನ ಸುತ್ತ ನೂರಾರು ಸವಾಲುಗಳು ಬಂದಾಗ ಮಾಡುವ ಕೆಲಸವನ್ನು ಪರಿಗಣಿಸಬೇಕು.ಫೇಲ್ ಆಗಿ ಆಗಿ ಪಾಸಾದವರೆಲ್ಲಾ ದೊಡ್ಡ ಸ್ಥಾನಕ್ಕೆ ಹೋಗಿದ್ದಾರೆ,ರ್ಯಾಂಕ್ ಬಂದವರಲ್ಲಾ ಇನ್ನೂ ಲ್ಯಾಬೋರೇಟರಿಯಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ಇದ್ದಾರೆ. ಎಂದು ವಿವರಿಸಿದರು.


ರಾಜಕೀಯ ಎಂದರೆ ನಿಂತ ನೀರಲ್ಲ, ಅದು ಸಮುದ್ರದ ಹಾಗೆ, ತೆರೆಗಳು ಬರುತ್ತಲೇ ಇರುತ್ತವೆ, ತೆರೆ ಗಳನ್ನು ಎದುರಿಸಿ ನಿಲ್ಲುವವನೇ ನಾಯಕ ಎಂದು ಇವರು ಸೇರಿಸಿದರು.


ಬಿಜೆಪಿ ಬಗ್ಗೆ ಕುಮಾರಸ್ವಾಮಿ ಸಾಫ್ಟ್ ಕಾರ್ನರ್ ವಿಚಾರವಾಗಿ ಮಾತನ್ನಾಡಿದ ಕೇಂದ್ರ ಸಚಿವ ಒಳ್ಳೆಯ ಕೆಲಸ ಮಾಡಿದಾಗ ಸಾಫ್ಟ್ ಆಗಲೇಬೇಕು, ಏನೂ ಮಾಡಲು ಆಗುವುದಿಲ್ಲ ಎಂದು ಹೇಳಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.