ETV Bharat / state

ಮಿಂಟೋ ಗಲಾಟೆ: ಬಡವರಿಗಾಗಿ ನಾವು ಶರಣಾಗುತ್ತಿದ್ದೇವೆ ಅಂದ್ರು ಕರವೇ ಕಾರ್ಯಕರ್ತರು

author img

By

Published : Nov 8, 2019, 10:20 AM IST

ವೈದ್ಯರ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಇಂದು ಕಾರ್ಯಕರ್ತರು ಪೊಲೀಸರಿಗೆ ಶರಣಾಗಲು ಹೊರಡಟಿದ್ದಾರೆ. ನಾವು ಬಡವರಿಗಾಗಿ ಶರಣಾಗುತ್ತಿದ್ದೇವೆ ಹೊರತು ಬೇರಾವ ಕಾರಣಕ್ಕೂ ಅಲ್ಲ ಎಂದು ಕರವೇ ಸಂಘಟನಾ ಕಾರ್ಯದರ್ಶಿ ಗಾಯಿತ್ರಿ ತಿಳಿಸಿದ್ದಾರೆ.

ಕರವೇ ಸಂಘಟನಾ ಕಾರ್ಯದರ್ಶಿ ಗಾಯಿತ್ರಿ

ಬೆಂಗಳೂರು: ವೈದ್ಯರಿಗೆ ನಾಚಿಕೆ ಆಗಬೇಕು, ಒಪಿಡಿ ಸೇವೆ ಸ್ಥಗಿತಗೊಳ್ಳಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಬಡವರಿಗಾಗಿ ಅಷ್ಟೇ ನಾವು ಶರಣಾಗುತ್ತಿದ್ದೇವೆ ಎಂದು ಕರವೇ ಸಂಘಟನಾ ಕಾರ್ಯದರ್ಶಿ ಗಾಯಿತ್ರಿ ಹೇಳಿದ್ದಾರೆ.

ಕರವೇ ಸಂಘಟನಾ ಕಾರ್ಯದರ್ಶಿ ಗಾಯಿತ್ರಿ

ನಮ್ಮ ಮೇಲೆ ನವೆಂಬರ್ 4 ರಂದು ಮಿಂಟೋ ಆಸ್ಪತ್ರೆಯವರು ಎಫ್ ಐಆರ್ ದಾಖಲಿಸಿದ್ದಾರೆ.‌ ಕನ್ನಡಕ್ಕಾಗಿ ಹಾಗೂ ಬಡವರಿಗೆ ಆಗುತ್ತಿರುವ ತೊದರೆಯನ್ನು ಸಹಿಸಲಾಗದೆ ಕರವೇ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಇಂದು ಡಿಸಿಪಿ ಕಚೇರಿಗೆ ಹೋಗಿ ನಾವು ಶರಣಾಗಲಿದ್ದೇವೆ ಎಂದು ತಿಳಿಸಿದ್ದಾರೆ.

ವೈದ್ಯರಾಗಿದ್ದುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡದಿರುವುದು ನಿಜಕ್ಕೂ ಬೇಸರದ ಸಂಗತಿ. ಇಂಥವರು ವೈದ್ಯರಾಗಿರುವುದಕ್ಕೆ ಪ್ರಯೋಜನವಿಲ್ಲ. ಯಾವಾಗಲು ಕರವೇ ಕುಟುಂಬ ಈ ವಿಷಯವನ್ನ ವಿರೋಧಿಸುತ್ತದೆ ಎಂದು ಗಾಯಿತ್ರಿ, ವೈದ್ಯರ ಮೇಲಿನ ಆಕ್ರೋಶವನ್ನ ಹೊರಹಾಕಿದ್ದಾರೆ.

ಬೆಂಗಳೂರು: ವೈದ್ಯರಿಗೆ ನಾಚಿಕೆ ಆಗಬೇಕು, ಒಪಿಡಿ ಸೇವೆ ಸ್ಥಗಿತಗೊಳ್ಳಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಬಡವರಿಗಾಗಿ ಅಷ್ಟೇ ನಾವು ಶರಣಾಗುತ್ತಿದ್ದೇವೆ ಎಂದು ಕರವೇ ಸಂಘಟನಾ ಕಾರ್ಯದರ್ಶಿ ಗಾಯಿತ್ರಿ ಹೇಳಿದ್ದಾರೆ.

ಕರವೇ ಸಂಘಟನಾ ಕಾರ್ಯದರ್ಶಿ ಗಾಯಿತ್ರಿ

ನಮ್ಮ ಮೇಲೆ ನವೆಂಬರ್ 4 ರಂದು ಮಿಂಟೋ ಆಸ್ಪತ್ರೆಯವರು ಎಫ್ ಐಆರ್ ದಾಖಲಿಸಿದ್ದಾರೆ.‌ ಕನ್ನಡಕ್ಕಾಗಿ ಹಾಗೂ ಬಡವರಿಗೆ ಆಗುತ್ತಿರುವ ತೊದರೆಯನ್ನು ಸಹಿಸಲಾಗದೆ ಕರವೇ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಇಂದು ಡಿಸಿಪಿ ಕಚೇರಿಗೆ ಹೋಗಿ ನಾವು ಶರಣಾಗಲಿದ್ದೇವೆ ಎಂದು ತಿಳಿಸಿದ್ದಾರೆ.

ವೈದ್ಯರಾಗಿದ್ದುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡದಿರುವುದು ನಿಜಕ್ಕೂ ಬೇಸರದ ಸಂಗತಿ. ಇಂಥವರು ವೈದ್ಯರಾಗಿರುವುದಕ್ಕೆ ಪ್ರಯೋಜನವಿಲ್ಲ. ಯಾವಾಗಲು ಕರವೇ ಕುಟುಂಬ ಈ ವಿಷಯವನ್ನ ವಿರೋಧಿಸುತ್ತದೆ ಎಂದು ಗಾಯಿತ್ರಿ, ವೈದ್ಯರ ಮೇಲಿನ ಆಕ್ರೋಶವನ್ನ ಹೊರಹಾಕಿದ್ದಾರೆ.

Intro:ಬಡವರಿಗಾಗಿ ನಾವು ಶರಣಾಗತಿ ಆಗುತ್ತಿದ್ದೇವೆ; ಕರವೇ ಕಾರ್ಯಕರ್ತರು..

ಬೆಂಗಳೂರು: ವೈದ್ಯರಿಗೆ ನಾಚಿಕೆ ಆಗಬೇಕು, ಒಪಿಡಿ ಸೇವೆ ಸ್ಥಗಿತಗೊಳ್ಳಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.. ನಾವು ಬಡವರಿಗಾಗಿ ಅಷ್ಟೇ ಶರಣಾಗತಿ ಆಗುತ್ತಿದ್ದೇವೆ ಅಂತ ಕರವೇಯ ಸಂಘಟನಾ ಕಾರ್ಯದರ್ಶಿ ಗಾಯಿತ್ರಿ.. ನಮ್ಮ ಮೇಲೆ ನವೆಂಬರ್ 4 ರಂದು ಎಫ್ ಐಆರ್ ಹಾಕಲಾಗಿದೆ..‌ಡಿಸಿಪಿ ಕಚೇರಿಗೆ ಹೋಗಿ ಶರಣಾಗಲಿದ್ದೇವೆ.. ನವೆಂಬರ್ 1 ರಂದು ಹೋರಾಟಕ್ಕೆ ಭಾಗಿಯಾದ ಸುಮಾರು 10ಕ್ಕೂ ಹೆಚ್ಚು ಕರವೇ ಕಾರ್ಯಕರ್ತರು ಶರಣಾಗಲಿದ್ದೇವೆ ಅಂತ ತಿಳಿಸಿದರು..

ನಾವು ಶರಣಾಗುವುದಾಗಿ ಹೇಳಿದರು, ತಮ್ಮ ಹೋರಾಟವನ್ನು ವಾಪಸ್ಸು ಪಡೆಯದೇ ಇರುವುದೇ ನಿಜಕ್ಕೂ ವೈದ್ಯರಿಗೆ ನಾಚಿಯಾಗುವ ವಿಷ್ಯಾ.. ನಮ್ಮ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ನಾವೆಲ್ಲರೂ ಡಿಸಿಪಿ ಕಚೇರಿಗೆ ಹೋಗಿ ಶರಣಾಗಲಿದ್ದೇವೆ ಅಂತ ಗಾಯತ್ರಿ ತಿಳಿಸಿದರು..


KN_BNG_2_KARAVE_GAYITHRI_SCRIPT_7201801

BYTE: ಗಾಯತ್ರಿ- ಕರವೇ ಸಂಘಟನಾ ಕಾರ್ಯದರ್ಶಿ... Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.