ಬೆಂಗಳೂರು: ಸಿಲಿಕಾನ್ ಸಿಟಿಯ ಆರ್ಟಿನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ರೌಡಿಗಳಿಗೆ ಇವತ್ತು ಹಿರಿಯ ಖಾಕಿ ಅಧಿಕಾರಿಗಳು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು... ರೌಡಿಗಳಿಗೆ ಖಾಕಿ ಖಡಕ್ ವಾರ್ನಿಂಗ್
12 ಜನ ರೌಡಿಗಳು, 20 ಜನ ಎಂಓಗಳು, ಇತರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಸುಮಾರು 234 ಜನರನ್ನು ಕರೆಯಿಸಿದ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
![ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು... ರೌಡಿಗಳಿಗೆ ಖಾಕಿ ಖಡಕ್ ವಾರ್ನಿಂಗ್](https://etvbharatimages.akamaized.net/etvbharat/prod-images/768-512-3248176-13-3248176-1557551212138.jpg?imwidth=3840)
12 ಜನ ರೌಡಿಗಳು, 20 ಜನ ಎಂಓಗಳು, ಇತರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಸುಮಾರು 234 ಜನರನ್ನು ಕರೆಯಿಸಿದ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಅವರಿಗೆಲ್ಲ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಂತರ ವಿಚಾರಣೆ ನಡೆಸಿ, ಪ್ರತಿಯೊಬ್ಬರ ಮಾಹಿತಿ ಪಡೆದು ವಾಪಸ್ ಕಳುಹಿಸಿದ್ದಾರೆ.
ಇತ್ತಿಚೇಗೆ ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಕೆಲವರು ಸಂಚುರೂಪಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಉಗ್ರರು ನುಸುಳಿದ್ದಾರೆ ಎನ್ನುವ ಊಹಾಪೋಹ ಹರಿದಾಡಿದೆ. ಹಾಗಾಗಿ ಉತ್ತರ ವಲಯ ಡಿಸಿಪಿ ಕಳೆದ ವಾರ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದರು. ಇದೀಗ ಮತ್ತೆ ರೌಡಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿಯ ಆರ್ಟಿನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ರೌಡಿಗಳಿಗೆ ಇವತ್ತು ಹಿರಿಯ ಖಾಕಿ ಅಧಿಕಾರಿಗಳು ಖಡಕ್ ವಾರ್ನಿಂಗ್ ನೀಡಿದ್ದಾರೆ.
12 ಜನ ರೌಡಿಗಳು, 20 ಜನ ಎಂಓಗಳು, ಇತರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಸುಮಾರು 234 ಜನರನ್ನು ಕರೆಯಿಸಿದ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಅವರಿಗೆಲ್ಲ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಂತರ ವಿಚಾರಣೆ ನಡೆಸಿ, ಪ್ರತಿಯೊಬ್ಬರ ಮಾಹಿತಿ ಪಡೆದು ವಾಪಸ್ ಕಳುಹಿಸಿದ್ದಾರೆ.
ಇತ್ತಿಚೇಗೆ ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಕೆಲವರು ಸಂಚುರೂಪಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಉಗ್ರರು ನುಸುಳಿದ್ದಾರೆ ಎನ್ನುವ ಊಹಾಪೋಹ ಹರಿದಾಡಿದೆ. ಹಾಗಾಗಿ ಉತ್ತರ ವಲಯ ಡಿಸಿಪಿ ಕಳೆದ ವಾರ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದರು. ಇದೀಗ ಮತ್ತೆ ರೌಡಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
234 ಜನರಿಗೆ ಖಡಕ್ ವಾರ್ನಿಂಗ್ ನೀಡಿದ ಖಾಕಿ ಪಡೆ
ಭವ್ಯ
ಸಿಲಿಕಾನ್ ಸಿಟಿಯ ಆರ್ಟಿ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಇರುವ ರೌಡಿಗಳಿಗೆ ನಿನ್ನೆ ಶಾಕ್ ಕಾದಿತ್ತು.. ರೌಡಿ ಚಟುವಟಿಕೆ ಹಾಗೂ ಅನುಮಾನಸ್ಪದ ವ್ಯಕ್ತಿಗಳಿಗೆ ಆರ್ ಟಿ ನಗರ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಡಿದ್ದಾರೆ...12 ಜನ ರೌಡಿಗಳು, 20 ಜನ ಎಂ ಓ ಆಸಾಮಿಗಳು ಹಾಗು ಇತರೆ ಕೃತ್ಯಗಳಲ್ಲಿ ಭಾಗಯಾಗಿದ್ದವರಿಗೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಖಡಕ್ ವಾರ್ನೀಂಗ್ ಮಾಡಿದ್ದಾರೆ
ಹಾಗೆ ಅನುಮನಾಸ್ಪದವಾಗಿ ಓಡಾಡ್ತಿದ್ದ ಸುಮಾರು 234 ಜನರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಪ್ರತಿಯೊಬ್ಭರ ಮಾಹಿತಿ ಪಡೆದು ಪ್ರತಿಯೊಬ್ಬರ ಬಳಿಯೂ ವಿವರಣೆ ಪಡೆದುಕೊಂಡು ಎಲ್ಲರನ್ನ ವಾಪಸ್ ಕಳುಹಿಸಿದ್ದಾರೆ ಆರ್ .ಟಿ ನಗರ ಪೊಲೀಸರು..
ಇತ್ತಿಚ್ಚೆಗೆ ಸಿಲಿಕಾನ್ ಸಿಟಿಯಲ್ಲಿ ವಿಧ್ವಸಂಕ ಕೃತ್ಯ ನಡೆಸಲು ಕೆಲವರು ರೆಡಿಯಾಗಿದ್ದಾರೆ, ಉಗ್ರರು ನುಸುಳಿದ್ದಾರೆ ಅನ್ನೋ ಊಹ ಪೋಹಗಳು ಹರಿದಾಡ್ತಿದ್ವು. ಹೀಗಾಗಿ ಉತ್ತರ ವಲಯದ ಡಿಸಿಪಿ ಖುದ್ದಾಗಿ ಕಳೆದ ವಾರ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ರು. ಇದೀಗ ಮತ್ತೆ ಕ್ಕಾಸ್ ತೆಗೆದುಕೋಂಡಿದ್ದಾರೆBody:KN_BNG_01-11-19-ROWDYCLAS_7204498-BHAVYAConclusion:KN_BNG_01-11-19-ROWDYCLAS_7204498-BHAVYA