ETV Bharat / state

ದೇವೇಗೌಡರಿಗೆ ಜಾಣ ಮರೆವು: ವಿ. ಸೋಮಣ್ಣ ವ್ಯಂಗ್ಯ

author img

By

Published : Nov 19, 2019, 3:15 PM IST

ದೇವೇಗೌಡ ಸಾಹೇಬ್ರಿಗೆ ಜಾಣ ಮರೆವು, ಅವರ ವಿಷ್ಯ ಬಂದಾಗ ಎಲ್ಲಾ ಮರೆಯುತ್ತಾರೆ ಎಂದು ಸಚಿವ ಸೋಮಣ್ಣ ವ್ಯಂಗ್ಯವಾಡಿದ್ದಾರೆ.

ದೇವೇಗೌಡ ಸಾಹೇಬ್ರಿರಿಗೆ ಜಾಣ ಮರೆವು : ವಿ.ಸೋಮಣ್ಣ

ಬೆಂಗಳೂರು: ಜೆಡಿಎಸ್​ ವರಿಷ್ಠ ಹೆಚ್​ ಡಿ ದೇವೇಗೌಡ ಸಾಹೇಬ್ರಿಗೆ ಜಾಣ ಮರೆವು, ಅವರ ವಿಷ್ಯ ಬಂದಾಗ ಎಲ್ಲವನ್ನೂ ಮರೆತು ಬಿಡ್ತಾರೆ ಎಂದು ಸಚಿವ ಸೋಮಣ್ಣ ವ್ಯಂಗ್ಯವಾಡಿದ್ದಾರೆ.

ದೇವೇಗೌಡ ಸಾಹೇಬ್ರಿರಿಗೆ ಜಾಣ ಮರೆವು: ವಿ.ಸೋಮಣ್ಣ

ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಜನ ಮತ ಹಾಕಿದರು. ಈ ಚುನಾವಣೆಯಲ್ಲಿಯೂ ಸಹ ಸಿಎಂ ಯಡಿಯೂರಪ್ಪ ಮುಂದುವರಿಯಬೇಕು ಅನ್ನೋದು ಜನರ ಇಚ್ಛೆ. ದೇವೇಗೌಡರು, ಕುಮಾರಸ್ವಾಮಿ ಸೇರಿದಂತೆ ಯಾರು ಏನೇ ಹೇಳಿದರೂ ಅದು ಗೌಣ ಎಂದರು.

ಇದೇ ವೇಳೆ ಅನರ್ಹರು ಶಾಸಕರು ಚುನಾವಣೆಯಲ್ಲಿ ಗೆದ್ದು ಬಂದರೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿದ ಸೋಮಣ್ಣ ಅವರು, ದೇವೇಗೌಡರಿಗೆ 87 ವರ್ಷ ವಯಸ್ಸಾಗಿದೆ. ಸಿದ್ದಗಂಗಾ ಶ್ರೀಗಳ ಹಾಗೆ ಅವರು 100 ವರ್ಷ ಬದುಕಬೇಕು. ಅವರು ಈಗ ಆರಾಮಾಗಿ ಇರಬಹುದಿತ್ತು. ಆಶೀರ್ವಾದ ಮಾಡಿ ಅಂತ ಹೇಳಿದ್ದೆ, ಯಾಕೆ ಹೀಗೆ ಗೋಪಾಲಯ್ಯ ಅವರನ್ನು ಸೋಲಿಸಬೇಕು ಅಂತ ಇದ್ದಾರೋ ಗೊತ್ತಿಲ್ಲ. ದೇವೇಗೌಡರ ಮಾತಿಗೆ ಯಾವುದೇ ಅರ್ಥವಿಲ್ಲ. ಯಡಿಯೂರಪ್ಪ ಮಾತು ಕೊಟ್ಟ ಮೇಲೆ ಮುಗಿಯಿತು. ಅವರು ಸಚಿವರನ್ನಾಗಿ ಮಾಡೇ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು: ಜೆಡಿಎಸ್​ ವರಿಷ್ಠ ಹೆಚ್​ ಡಿ ದೇವೇಗೌಡ ಸಾಹೇಬ್ರಿಗೆ ಜಾಣ ಮರೆವು, ಅವರ ವಿಷ್ಯ ಬಂದಾಗ ಎಲ್ಲವನ್ನೂ ಮರೆತು ಬಿಡ್ತಾರೆ ಎಂದು ಸಚಿವ ಸೋಮಣ್ಣ ವ್ಯಂಗ್ಯವಾಡಿದ್ದಾರೆ.

ದೇವೇಗೌಡ ಸಾಹೇಬ್ರಿರಿಗೆ ಜಾಣ ಮರೆವು: ವಿ.ಸೋಮಣ್ಣ

ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಜನ ಮತ ಹಾಕಿದರು. ಈ ಚುನಾವಣೆಯಲ್ಲಿಯೂ ಸಹ ಸಿಎಂ ಯಡಿಯೂರಪ್ಪ ಮುಂದುವರಿಯಬೇಕು ಅನ್ನೋದು ಜನರ ಇಚ್ಛೆ. ದೇವೇಗೌಡರು, ಕುಮಾರಸ್ವಾಮಿ ಸೇರಿದಂತೆ ಯಾರು ಏನೇ ಹೇಳಿದರೂ ಅದು ಗೌಣ ಎಂದರು.

ಇದೇ ವೇಳೆ ಅನರ್ಹರು ಶಾಸಕರು ಚುನಾವಣೆಯಲ್ಲಿ ಗೆದ್ದು ಬಂದರೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿದ ಸೋಮಣ್ಣ ಅವರು, ದೇವೇಗೌಡರಿಗೆ 87 ವರ್ಷ ವಯಸ್ಸಾಗಿದೆ. ಸಿದ್ದಗಂಗಾ ಶ್ರೀಗಳ ಹಾಗೆ ಅವರು 100 ವರ್ಷ ಬದುಕಬೇಕು. ಅವರು ಈಗ ಆರಾಮಾಗಿ ಇರಬಹುದಿತ್ತು. ಆಶೀರ್ವಾದ ಮಾಡಿ ಅಂತ ಹೇಳಿದ್ದೆ, ಯಾಕೆ ಹೀಗೆ ಗೋಪಾಲಯ್ಯ ಅವರನ್ನು ಸೋಲಿಸಬೇಕು ಅಂತ ಇದ್ದಾರೋ ಗೊತ್ತಿಲ್ಲ. ದೇವೇಗೌಡರ ಮಾತಿಗೆ ಯಾವುದೇ ಅರ್ಥವಿಲ್ಲ. ಯಡಿಯೂರಪ್ಪ ಮಾತು ಕೊಟ್ಟ ಮೇಲೆ ಮುಗಿಯಿತು. ಅವರು ಸಚಿವರನ್ನಾಗಿ ಮಾಡೇ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:ದೇವೇಗೌಡ ಸಾಹೇಬ್ರಿರಿಗೆ ಜಾಣ ಮರೆವು ಅವರ ವಿಷ್ಯ ಬಂದಾಗ ಎಲ್ಲ ಮರೆತು ಬಿಡ್ತಾರೆ; ಸಚಿವ ಸೋಮಣ್ಣ..

ಬೆಂಗಳೂರು: ದೇವೇಗೌಡ ಸಾಹೇಬ್ರಿರಿಗೆ ಜಾಣ ಮರೆವು.. ಅವರ ವಿಷ್ಯ ಬಂದಾಗ ಎಲ್ಲ ಮರೆತು ಬಿಡ್ತಾರೆ ಅಂತ ಸಚಿವ ಸೋಮಣ್ಣ ವ್ಯಂಗ್ಯ ಮಾಡಿದರು.. ಲೋಕಸಭಾ ಚುನಾವಣೆ ನಡಯಿತು, ಜನ ಯಾವ ರೀತಿಯಲ್ಲಿ ಮತ ಹಾಕಿದರು.. ಈ ಚುನಾವಣೆಯಲ್ಲಿಯೂ ಸಹ
ಸಿಎಂ ಯಡಿಯೂರಪ್ಪ ಮುಂದುವರಿಯಬೇಕು ಅನ್ನೋದು ಜನರ ಇಚ್ಚೆ.. ದೇವೇಗೌಡರು, ಕುಮಾರಸ್ವಾಮಿ ಸೇರಿದಂತೆ ಯಾರು ಏನೇ ಹೇಳಿದರು ಗೌಣ ಅಂತ ಹೇಳಿದರು.. ಕುಮಾರಸ್ವಾಮಿ ಅವರಿಗೆ ಹೋಟೆಲ್ ಗೆ ಹೋಗಿ ಹೇಳದೇ,ವೆಸ್ಟ್ ಎಂಡ್ ನಲ್ಲಿ ಕೂರಬೇಡ
ಹೊರಗಡೆ ಬರಪ್ಪಾ ಅಂತ.. ಆದರೆ ಅವರ ಬಂದ್ರಾ?? ಅವರು ಬರದೇ ಎಲ್ಲೋ ಕೂತಿಕೊಂಡರು.. ದೇವೇಗೌಡರಿಗೆ ಒಮ್ಮೊಮ್ಮೆ ಜಾಣ ಮರುವು.. ಅವರಿಗಾದ ಬೇರೆ ಬೇರೆಯವರಿಗಾದ್ರೆ ಬೇರೆ ಹೇಳ್ತಾರೆ ಅಂತ ತಿಳಿಸಿದರು..

ನಂತರ ಅನರ್ಹರಿಗೆ ಸಚಿವರ ಸ್ಥಾನ ನೀಡುವ ಬಗ್ಗೆ ಮಾತಾನಾಡಿದ ಅವರು, ದೇವೇಗೌಡರಿಗೆ 87 ವರ್ಷ ವಯಸ್ಸಾಗಿದೆ.. ಸಿದ್ದಗಂಗಾ ಶ್ರೀಗಳ ಹಾಗೆ ಅವರು 100 ವರ್ಷ ಬದುಕಬೇಕು. ಅವರು ಈಗ ಆರಾಮಾಗಿ ಇರಬಹುದಿತ್ತು. ಆರ್ಶಿವಾದ ಮಾಡಿ ಅಂತ ಹೇಳಿದ್ದೆ, ಯಾಕೆ ಹೀಗೆ ಗೋಪಾಲಯ್ಯ ಅವರನ್ನು ಸೋಲಿಸಬೇಕು ಅಂತ ಇದ್ದಾರೋ ಗೊತ್ತಿಲ್ಲ.. ದೇವೇಗೌಡರ ಮಾತಿಗೆ ಯಾವುದೇ ಅರ್ಥ ಇದೆ ಅಂತ ಗೊತ್ತಿಲ್ಲ ಯಡಿಯೂರಪ್ಪ ಮಾತು ಕೊಟ್ಟ ಮೇಲೆ ಮುಗಿಯುತು .. ಅವರು ಮಂತ್ರಿ ಮಾಡೇ ಮಾಡ್ತಾರೆ ..‌ ಹೀಗೆಲ್ಲಾ ದೇವೇಗೌಡರು ಮಾತಾಡಿದ್ರೆ ಪೂರ್ತಿ ಮಾರ್ಕೆಟ್ ಆಗುತ್ತೆ ಅಂತ ತಿಳಿಸಿದರು..‌

KN_BNG_4_SOMMANNA_GOPALQYAE_SCRIPT_7201801

BYTE- ಸೋಮಣ್ಣ- ಸಚಿವBody:..Conclusion:.m
ETV Bharat Logo

Copyright © 2024 Ushodaya Enterprises Pvt. Ltd., All Rights Reserved.